ಆಷಾಢದ ಮೊದಲನೇ ಶುಕ್ರವಾರದ ನಿಮಿತ್ತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ನಂತರ ಮಾತನಾಡಿದ ಅವರು “ಪ್ರತಿ ಬಾರಿಯೂ ನಾನು ದೇವಿಯ ದರ್ಶನಕ್ಕೆ ಬರುತ್ತೇನೆ. ಅದರಲ್ಲೇನೂ ವಿಶೇಷವೇನಿಲ್ಲ. ಈ ಆಷಾಢದಲ್ಲಿ ನನ್ನ ಸಿನಿಮಾ ರಿಲೀಸ್ ಆಗುತ್ತಿದೆ. ಎಲ್ಲರಿಗೂ ತಾಯಿ ಆಶೀರ್ವಾದ ಮಾಡಲಿ ಎಂದರು.
No Comment! Be the first one.