ರಶ್ಮಿಕಾ ಮುಂದಿನ ಸಿನಿಮಾ ಯಾವುದು ಗೊತ್ತಾ..?
ರಶ್ಮಿಕಾ ತಮ್ಮ ಅಪ್ ಕಮಿಂಗ್ ಸಿನಿಮಾ ಸುದ್ದಿಯನ್ನು ಅಭಿಮಾನಿಗಳೊಟ್ಟಿಗೆ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ. ಸದ್ಯಕ್ಕೆ ರಶ್ಮಿಕಾ ‘ಭೀಷ್ಮ’ ಎಂಬ ಹೊಸ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೊದಲ ಪೋಸ್ಟರ್ ನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ‘ಭೀಷ್ಮ’ ಸಿನಿಮಾವನ್ನು ವೆಂಕಿ ಕುದುಮುಲಾ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದ್ರರೆ ಶ್ಮಿಕಾ ಅಭಿನಯದ ‘ಚಲೋ’ ಸಿನಿಮಾವನ್ನು ಕೂಡ ಇವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಮೂಲಕ ಟಾಲಿವುಡ್ ಗೆ ರಶ್ಮಿಕಾರನ್ನು ಲಾಂಚ್ ಮಾಡಿದ್ದರು. […]
ಲಂಬೋದರನ ಕಣ್ಣಲ್ಲಿ ಲಂಡನ್ ಕಥೆ!
ಐಟಿ ವಲಯದಿಂದ ಬಂದ ಸಂತೋಷ್ರ ಮೊದಲ ಸಾಹಸಗಾಥೆ! ಲಂಡನ್ ನಲ್ಲಿ ಲಂಬೋದರ ಚಿತ್ರದ ಮೂಲಕ ಸಂತೋಷ್ ಎಂಬ ನವನಾಯಕನ ಆಗಮನವಾಗಿದೆ. ನಿನ್ನೆ ತೆರೆಕಂಡ ಈ ಚಿತ್ರದ ಮೂಲಕ ನಿರ್ದೇಶಕ ರಾಜ್ ಸೂರ್ಯ ಸೇರಿದಂತೆ ಒಂದು ಯುವ ಪ್ರತಿಭಾವಂತರ ತಂಡವೇ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ. ಅವರೆಲ್ಲರ ಪಾಲಿಗೂ ಸಿನಿಮಾ ಎಂಬುದು ಕನಸು. ಕುಂತಲ್ಲಿ ನಿಂತಲ್ಲಿ ಕೈ ಜಗ್ಗುವ ಧ್ಯಾನ. ನಾಯಕ ನಟನಾಗಬೇಕೆಂಬ ಕನಸನ್ನು ಹಾಗೆಯೇ ಧ್ಯಾನವಾಗಿಸಿಕೊಂಡಿರೋ ಸಂತೋಷ್ ಕಡೆಗೂ ಈ ಚಿತ್ರದ ಮೂಲಕವೇ ನಾಯಕನಾಗಿದ್ದಾರೆ. ಈ ಚಿತ್ರ ತನ್ನ ಕನಸಿಗೆ […]
ದಿನಭವಿಷ್ಯವನ್ನೇ ಬದುಕೆಂದುಕೊಂಡ ಪೀಕಲಾಟದ ಕಥೆ!
ಹೊಸತನದ ಸುಳಿವಿನೊಂದಿಗೆ ಎಲ್ಲರನ್ನೂ ಆಕರ್ಷಿಸುತ್ತಾ ಕ್ರೇಜ್ ಸೃಷ್ಟಿಸಿದ್ದ ಚಿತ್ರ ಲಂಡನ್ನಲ್ಲಿ ಲಂಬೋದರ. ತಿಳಿಹಾಸ್ಯದೊಂದಿಗೇ ಗಂಭೀರವಾದ ಕಥೆಯನ್ನೂ ಹೇಳುವಂತಿರೋ ಈ ಚಿತ್ರವೀಗ ಬಿಡುಗಡೆಯಾಗಿದೆ. ದಿನಭವಿಷ್ಯವನ್ನೇ ನಂಬಿ ಹೊರಡುವವನ ದಿನಚರಿಯನ್ನು ತುಂಬ ಹಾಸ್ಯದೊಂದಿಗೆ ಹೇಳುತ್ತಲೇ, ಅದರ ಜೊತೆಜೊತೆಗೇ ಗಹನವಾದುದನ್ನೂ ಪ್ರೇಕ್ಷಕರಿಗೆ ಮುಟ್ಟಿಸುವ ಮೂಲಕ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ಲಂಡನ್ ಸ್ಕ್ರೀನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರವನ್ನು ದಿನಭವಿಷ್ಯ ನಂಬೋ ನಾಯಕನ ಸುತ್ತಾ ಮಜವಾಗಿ ಸುಳಿದಾಡುವಂತೆ ನಿರ್ದೇಶಕ ರಾಜ್ ಸೂರ್ಯ ಕಟ್ಟಿ ಕೊಟ್ಟಿದ್ದಾರೆ. ಲಂಬೋದರ ಈ ಭೂಮಿಗೆ ಕಣ್ತೆರೆದ […]
ಬಿಕಿನಿ ತೊಟ್ಟ ಕತ್ರಿನಾ ಕೈಫ್
ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕ ಚೋಪ್ರಾ ಬಿಕಿನಿ ತೊಟ್ಟು ಬೀಚ್ ನಲ್ಲಿ ಎಂಜಾಯ್ ಮಾಡಿ ಬಂದ ಬೆನ್ನಲ್ಲೆ ಮತ್ತೊಬ್ಬ ಬಾಲಿವುಡ್ ನಟಿ ಬಿಕಿನಿಯಲ್ಲಿ ಮಿಂಚುತ್ತಿದ್ದಾರೆ. ಬಾಲಿವುಡ್ ನ ಹಾಟ್ ಬೆಡಗಿ ಕತ್ರಿನಾ ಕೈಫ್ ಬಿಕಿನಿಯಲ್ಲಿ ಫೋಸ್ ಕೊಡುತ್ತಿರೋ ನಟಿ. ಸದ್ಯ ಫಿಲಿಫೈನ್ಸ್ ನಲ್ಲಿ ಫುಲ್ ಬ್ಯುಸಿಯಾಗಿರೋ ಕತ್ರಿನಾ, ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಕತ್ ಎಂಜಾಯ್ ಮಾಡ್ತಿದ್ದಾರೆ. ಕತ್ರಿನಾ ತಮ್ಮ ಇನ್ ಸ್ಟಾದಲ್ಲಿ ಬಿಕಿನಿಯಲ್ಲಿ ನಿಂತಿರೋ ಪೋಟೋಗಳನ್ನು ವಿಡಿಯೋಗಳನ್ನು ಷೇರ್ ಮಾಡಿ ಅಭಿಮಾನಿಗಳಿಗೆ ರಸದೂಟವನ್ನು ನೀಡಿದ್ದಾರೆ. […]
ಪಿಗ್ಗಿ-ನಿಕ್ ದಾಂಪತ್ಯ ಪೀಸ್ ಪೀಸ್
ಇಂದು ಖುಷಿ ಖುಷಿಯಾಗಿ ನಿಂತು ಹಸೆಮಣೆ ಏರಿ ಮದುವೆಯಾದವರು ದಿನ ಕಳೆಯುವಷ್ಟರಲ್ಲಿ ಕೋರ್ಟ್ ಮೆಟ್ಟಿಲೇರುವ ಮಟ್ಟಿಗೆ ಮದುವೆ, ದಾಂಪತ್ಯ ಅನ್ನೋದು ಕಾಮನ್ನಾಗಿರೋದು ದುರ್ದೈವ. ಅದರಲ್ಲೂ ಸಿನಿಮಾ ಮಂದಿಗೆ ಇದು ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹಾಗಂತ ಎಲ್ಲರೂ ಅದೇ ಕೆಟಗರೀಗೆ ಸೇರೋಲ್ಲ ಬಿಡಿ. ಹೃದಯದಿಂದ ಮದುವೆಯಾಗಿ ಇಂದು ಸುಖ ಸಂಸಾರ ನಡೆಸುತ್ತಿರುವ ಸಿನಿ ತಾರೆಗಳೂ ಇದ್ದಾರೆ. ವಿಷ್ಯ ಏನಪ್ಪಾ ಅಂದ್ರೆ ಕಳೆದ ವಾರವಷ್ಟೇ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಫ್ಯಾಮಿಲಿಯೊಂದಿಗೆ ದಕ್ಷಿಣ ಪ್ಲೋರಿಡಾದ ಮಿಯಾಮಿ ಬೀಚ್ ನಲ್ಲಿ […]
ಸದ್ಯದಲ್ಲೇ ಬರಲಿದೆ ಮಾಯಾವತಿ ಬಯೋಪಿಕ್
ಬಯೋಪಿಕ್ ಆಧರಿಸಿದ ಸಿನಿಮಾಗಳು ಈಗೀಗ ಯತೇಚ್ಚವಾಗಿ ಬರುತ್ತಿದೆ. ಪ್ರಭಾವಿಗಳ ಜೀವನ ಆಧರಿತ ಸಿನಿಮಾಗಳಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿರುವುದು ಆಶ್ಚರ್ಯದ ಸಂಗತಿ. ನರೇಂದ್ರ ಮೋದಿ, ರಾಹುಲ್ ಗಾಂಧಿ, ಎನ್ ಟಿ ಆರ್, ಜಯಲಲಿತಾ, ಮಮತಾ ಬ್ಯಾನರ್ಜಿ ಇತ್ಯಾದಿ ದಿಗ್ಗಜ ರಾಜಕಾರಣಿಗಳ ಜೀವನ ಆಧಾರಿತ ಸಿನಿಮಾಗಳು ಈಗಾಗಲೇ ತಯಾರಾಗುತ್ತಿದೆ. ಆ ಪಟ್ಟಿಗೆ ಹೊಸ ಸೇರ್ಪಡೆ ಅಕ್ಕ ಮಾಯಾವತಿಯವರದ್ದು. ಹೌದು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ಪಕ್ಷದ ನಾಯಕಿ ಮಾಯಾವತಿಯವರ ಜೀವನಾಧಾರಿತ ಬಯೋಪಿಕ್ ಸಿನಿಮಾ ತೆರೆಗೆ ಬರಲಿದೆ ಎಂಬ […]
ರೊಚ್ಚಿಗೆದ್ದವರ ರಗಡ್ ಪ್ರೀತಿ!
ಕಾಡಂಚಿನಲ್ಲಿ ಬದುಕು ಸಾಗಿಸುವ ಜನರ ಮೇಲೆ ಸರ್ಕಾರದ ನೀತಿಗಳು, ಪೊಲೀಸರ ಕ್ರೌರ್ಯ, ಬದುಕು ಕಳೆದುಕೊಂಡವರನ್ನು ಆವರಿಸಿಕೊಳ್ಳುವ ಶೂನ್ಯತೆ, ನೊಂದವರ ಆಕ್ರೋಶ… ಇದೆಲ್ಲರ ಪರಿಣಾಮದಿಂದ ಏನೆಲ್ಲಾ ಘಟಿಸಬಹುದು ಅನ್ನೋದು ‘ರಗಡ್’ ಸಿನಿಮಾದ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬಡತನವೇನೇ ಇದ್ದರೂ ಆತ್ಮ ಶ್ರೀಮಂತಿಕೆಯಿಂದ ಬದುಕುವ ಕಾಡುವಾಸಿಗಳ ಮೇಲೆ ಅರಣ್ಯ ಇಲಾಖೆಯವರು ಕೊಡಬಾರದ ಕಷ್ಟ ಕೊಡುತ್ತಾರೆ. ಕಾಡು ಜನರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳನ್ನೆಸಗುತ್ತಾರೆ. ಹೀರೋ ಮತ್ತು ಆತನ ಸ್ನೇಹಿತರು ಫಾರೆಸ್ಟ್ ಪೊಲೀಸರ ದೌರ್ಜನ್ಯದ ವಿರುದ್ಧ ಬಂಡೆದ್ದು ನಿಲ್ಲುತ್ತಾರೆ. ಇದರ ಪರಿಣಾಮವಾಗಿ […]
ರೊಚ್ಚಿಗೆದ್ದವರ ರಗಡ್ ಪ್ರೀತಿ!
ಕಾಡಂಚಿನಲ್ಲಿ ಬದುಕು ಸಾಗಿಸುವ ಜನರ ಮೇಲೆ ಸರ್ಕಾರದ ನೀತಿಗಳು, ಪೊಲೀಸರ ಕ್ರೌರ್ಯ, ಬದುಕು ಕಳೆದುಕೊಂಡವರನ್ನು ಆವರಿಸಿಕೊಳ್ಳುವ ಶೂನ್ಯತೆ, ನೊಂದವರ ಆಕ್ರೋಶ… ಇದೆಲ್ಲರ ಪರಿಣಾಮದಿಂದ ಏನೆಲ್ಲಾ ಘಟಿಸಬಹುದು ಅನ್ನೋದು ‘ರಗಡ್’ ಸಿನಿಮಾದ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬಡತನವೇನೇ ಇದ್ದರೂ ಆತ್ಮ ಶ್ರೀಮಂತಿಕೆಯಿಂದ ಬದುಕುವ ಕಾಡುವಾಸಿಗಳ ಮೇಲೆ ಅರಣ್ಯ ಇಲಾಖೆಯವರು ಕೊಡಬಾರದ ಕಷ್ಟ ಕೊಡುತ್ತಾರೆ. ಕಾಡು ಜನರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳನ್ನೆಸಗುತ್ತಾರೆ. ಹೀರೋ ಮತ್ತು ಆತನ ಸ್ನೇಹಿತರು ಫಾರೆಸ್ಟ್ ಪೊಲೀಸರ ದೌರ್ಜನ್ಯದ ವಿರುದ್ಧ ಬಂಡೆದ್ದು ನಿಲ್ಲುತ್ತಾರೆ. ಇದರ ಪರಿಣಾಮವಾಗಿ […]
ಕಂಗನಾಗೆ ಸೀನಿಯರ್ ಡೈರೆಕ್ಟರ್ ಒಳ ಉಡುಪನ್ನು ಕಳಚಲು ಹೇಳಿದ್ರಂತೆ..!
ಕಂಗನಾ ಡೆಡಿಕೇಟೆಡ್ ನಾಯಕಿ ಮಾತ್ರವಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡವರು. ಸ್ಟಾರ್ ಗಳು ತಮ್ಮ ಹಳೆಯ ನೆನಪುಗಳನ್ನು ಒಂದಿಲ್ಲೊಂದು ಸಂದರ್ಭಗಳಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರ್ತಾರೆ ಅಲ್ವೇ. ಸದ್ಯ ತಮಿಳುನಾಡು ಮುಖ್ಯಮಂತ್ರಿ ಜಯ ಲಲಿತಾ ಅವರ ಬಯೋಪಿಕ್ ನ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಂಗನಾ, ತನ್ನ ಹಳೆಯ ಕಹಿ ಘಟನೆಯೊಂದನ್ನು ಕೆದಕಿದ್ದಾರೆ. ಅದೂ ಸೀನಿಯರ್ ಡೈರೆಕ್ಟರ್ ಹಾಗೂ ಸೆನ್ಸಾರ್ ಬೋರ್ಡ್ ನ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ಬಗ್ಗೆ.. […]
ಹಿರಿಯ ನಟರ ಗೋಳು ಕೇಳುವವರ್ಯಾರು?
ಕೆಲವು ನಿರ್ದೇಶಕರು ಹಿರಿಯರನ್ನು ದುಡಿಸಿಕೊಳ್ಳುತ್ತಿರುವ ಬಗ್ಗೆ ನಟ ದತ್ತಣ್ಣರಿಗೆ ಅಸಮಾಧಾನವಿದೆಯಾ? ನಗುತ್ತಲೇ ತಮ್ಮ ಸಂಕಟವನ್ನು ತೋಡಿಕೊಳ್ಳುತ್ತಾರೆ ದತ್ತಣ್ಣ. ಅವರ ಸಮಸ್ಯೆ ಇರುವುದು ಕೆಲವೊಬ್ಬರ ಶೂಟಿಂಗ್ ಸ್ಕೆಡ್ಯೂಲ್ ಬಗ್ಗೆ. ‘ಅದೇನೋ ಗೊತ್ತಿಲ್ಲ, ನಾನುಕೆಲಸ ಮಾಡುವ ಬಹುತೇಕ ಸಿನಿಮಾಗಳಲ್ಲಿ ನನಗೆ ದಿನಪೂರ್ತಿ ಹೈರಾಣಾಗುವಷ್ಟು ಕೆಲಸ ಕೊಡುತ್ತಾರೆ. ದಿನವೊಂದಕ್ಕೆ ಸ್ಟಾರ್ ನಟರದ್ದು ಒಂದು ದೃಶ್ಯ ಮಾತ್ರ ಚಿತ್ರೀಕರಿಸುವ ನಿರ್ದೇಶಕರು, ನಮ್ಮಂಥ ಕಲಾವಿದರಿದ್ದಾಗ ಎಂಟು ಹತ್ತು ದೃಶ್ಯಗಳ ಕೆಲಸವನ್ನ ಒಂದೇ ದಿನದೊಳಗೆ ಪೂರೈಸಿಕೊಳ್ಳುವ ಆತುರಕ್ಕೆ ಬೀಳುತ್ತಾರೆ. ಪ್ರತಿ ಸನ್ನಿವೇಶಕ್ಕೂ ಕಾಸ್ಟ್ಯೂಮ್ ಬದಲಾಗಬೇಕು, ಭಾವ […]