ಅನಂತ್ ನಾಗ್ ಮೆಚ್ಚಿದ `ವೀಕ್ ಎಂಡ್’!
ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸಿರುವ, ಸುರೇಶ್ ಶೃಂಗೇರಿ ನಿರ್ದೇಶನದ ಸಿನಿಮಾ `ವೀಕ್ ಎಂಡ್’ ಇನ್ನೇನು ತೆರೆಗೆ ಬರಲಿದೆ. ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ ಶಂಕರ್ ನಾಗ್ರಿಂದ ಹಿಡಿದು ಸುದೀಪ್ ತನಕ ಅನೇಕರ ಜೊತೆಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವವರು ಸುರೇಶ್ ಶೃಂಗೇರಿ. ಸರಿಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚಿನ ಈ ಅನುಭವ ಹೊಂದಿರುವ ಅವರು ಇದೀಗ `ವೀಕ್ ಎಂಡ್’ ಎಂಬ ವಿಭಿನ್ನವಾದ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಇಂಥಾ […]
ಪಾಪ ಪುಣ್ಯಗಳ ಲೆಕ್ಕಾಚಾರದಲ್ಲಿ ‘ಖನನ’!
ನಾವು ಮಾಡುವ ಪ್ರತಿಯೊಂದು ಪಾಪವು ಶಾಪವಾಗಿ ಹಿಂಬಾಲಿಸುತ್ತದೆ. ಪಾಪ ಮಾಡುತ್ತಿರುವಾಗ ಹಾಯಾಗಿ, ಸುಖವಾಗಿ ಇರುತ್ತದೆ. ಆದರೆ ಪ್ರತಿಫಲ ಮಾತ್ರ ಘೋರ ಎನ್ನುವುದು ಖನನ ಸಿನಿಮಾದ ಒನ್ ಲೈನ್ ಸ್ಟೋರಿ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಕನ್ನಡದಲ್ಲಿ ಖನನ, ತೆಲುಗಿನಲ್ಲಿ ಖನನಂ, ತಮಿಳಿನಲ್ಲಿ ದಗನಂ ಎಂಬ ಟೈಟಲ್ ನಲ್ಲಿ ನಿರ್ಮಾಣವಾಗಿ ರಿಲೀಸ್ ಗೆ ರೆಡಿಯಾಗಿರುವ ಈ ಸಿನಿಮಾ ಹಾರರ್ ಕಮ್ ಥ್ರಿಲ್ಲರ್ ಸ್ಟೋರಿ. ಇಲ್ಲಿಯವರೆಗೂ ಬಹುತೇಕ ಹಿಟ್ ಚಿತ್ರಗಳಿಗೆ ಫ್ರೀ ಲ್ಯಾನ್ಸರ್ ಸ್ಕ್ರೀನ್ ಪ್ಲೇ ಬರಹಗಾರರಾಗಿ ಕಾರ್ಯನಿರ್ವಹಿಸಿದ್ದ […]
ಟಕ್ಕರ್ ಟೀಸರ್ ನೋಡಿ ದಾಸ ದಿಲ್ ಖುಷ್!
ಟೀಸರ್ ಮೂಲಕವೇ ‘ನೀನ್ ಟಕ್ಕರ್ ಕೊಡೋಕ್ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿ ಹುಡುಗನ ಜೊತೆ’ ಅನ್ನೋ, ಮಾಸ್ ಡೈಲಾಗ್ ನಿಂದ ಮಾಸ್ ಅಭಿಮಾನಿಗಳಿಗೆ ಇದ್ಯಾರಪ್ಪ! ಅಂತ ಕಣ್ಣಗಲಿಸಿ ನೋಡುವಂತಹ ಮಟ್ಟಿಗೆ ಕ್ರೇಜ್ ಹುಟ್ಟಿದೆ. ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಹಾಕುತ್ತಿರುವ ನವ ನಟ ಮನೋಜ್. ಮೇಲಾಗಿ ಇವರು ದರ್ಶನ್ ಅವರ ಕುಟುಂಬದವರೇ ಆಗಿರೋದು ಚಿತ್ರರಂಗಕ್ಕೆ ಮೊದಲ ಅಟೆಂಡೆನ್ಸ್ ಹಾಕಲು ಹೊರಟಿರುವ ಮನೋಜ್ ಗೆ ಪ್ಲಸ್ ಪಾಯಿಂಟ್. ಮನೋಜ್ ನಟಿಸುತ್ತಿರುವ ಟಕ್ಕರ್ […]
ಟಿವಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಸನ್ನಿ ಲಿಯೋನ್!
ವಯಸ್ಕರ ಸಿನಿಮಾಗಳ ಮೂಲಕವೇ ಫೇಮಸ್ ಆದ ನೀಲಿ ಚಿತ್ರತಾರೆ ಸನ್ನಿ ಲಿಯೋನ್, ರೆಸ್ಕಾನ್ ಎಂಬ ಹೆಸರಿನಲ್ಲಿಯೇ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಬಹಳಷ್ಟು ಸಿನಿಮಾಗಳ ಹಾಡುಗಳಲ್ಲಿ ಬ್ಯುಸಿಯಾಗಿರುವ ಸನ್ನಿ, ಟಿವಿ ಕಾರ್ಯಕ್ರಮಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ನೀಲಿ ತಾರೆ ಎನ್ನುವ ಪಟ್ಟದಿಂದ ಪೂರ್ಣಪ್ರಮಾಣದ ನಟಿಯಾಗಬೇಕೆಂಬ ಹಂಬಲದಲ್ಲಿಯೇ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸನ್ನಿ ಲಿಯೋನ್ ಇತ್ತೀಚಿಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದಾರೆ. ಸನ್ನಿಲಿಯೋನ್ ನ ತಂಡದ ಸದಸ್ಯರಾಗಿದ್ದ ಪ್ರಭಾಕರ್ ಎಂಬಾತನು ಸನ್ನಿ ಲಿಯೋನ್ ಗೆ ಬಹಳಷ್ಟು ಆಪ್ತರಾಗಿದ್ದರು. […]
ಅಮ್ಮ ಹಾಸಿಗೆ ಹಿಡಿದಿದ್ದಾಗ ಸಿನಿಮಾನೇ ಬೇಡ ಅಂದಿದ್ದರು ಧೃವಾ ಸರ್ಜಾ!
ಈಗ ಪೊಗರು ಸರಾಗ! ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡು ವರ್ಷಗಳಿಗೊಂದು ಚಿತ್ರ ಮಾಡುತ್ತಾರೆಂಬ ಬಗ್ಗೆ ಅವರ ಅಭಿಮಾನಿಗಳೆಲ್ಲರಲ್ಲಿ ಪ್ರೀತಿ ತುಂಬಿದ ತಕರಾರೊಂದಿದೆ. ಆದರೆ ಕನಿಷ್ಠ ವರ್ಷಕ್ಕೊಂದಾದರೂ ಚಿತ್ರ ಮಾಡುವಂತೆ ಸಾಕ್ಷಾತ್ತು ಅಂಬರೀಶ್ ಅವರೇ ಕಿವಿ ಹಿಂಡಿದ್ದರಲ್ಲಾ? ಅದರಿಂದಾಗಿಯೇ ಧ್ರುವ ಬೇಗ ಬೇಗನೆ ಸಿನಿಮಾ ಮುಗಿಸಿಕೊಳ್ಳಲು ತಯಾರಾಗಿದ್ದಾರೆ. ಸದ್ಯ ಧೃವಾ ಸರ್ಜಾಗೆ ಎದುರಾಗಿದ್ದ ಅಡ್ಡಿ ಆತಂಕಗಳೆಲ್ಲಾ ದೂರವಾಗಿರೋದರಿಂದ ಪೊಗರು ಈಗ ಸರಾಗವಾಗಿ ಮುಂದುವರೆಯುತ್ತಿದೆ. ಹಾಗೆ ನೋಡಿದರೆ ಕಳೆದ ವರ್ಷವೇ ಪೊಗರು ಮುಗಿಯಬೇಕಿತ್ತು. ದುರಂತವೆಂದರೆ ತಿಂಗಳುಗಳು ಸರಿದು ವರ್ಷವೊಂದು […]
ದರ್ಶನ್ ಮಗನ ಜೊತೆ ಹಾಲು ಕರೆದಿದ್ದು ಯಾಕೆ ಗೊತ್ತಾ?
ಸಾಮಾನ್ಯಕ್ಕೆ ಸೂಪರ್ ಸ್ಟಾರ್ ನಟರ ಮಕ್ಕಳನ್ನು ಬೇರೆ ಯಾವುದೋ ಲೋಕದಲ್ಲಿ ಹುಟ್ಟಿಬಂದವರಂತೆ ಬೆಳೆಸೋ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೈಫೈ ಆಟಗಳು, ಮೋಜು, ಮಸ್ತಿಗಳಲ್ಲೇ ಮಕ್ಕಳು ಕಳೆದುಹೋಗಿರುತ್ತಾರೆ. ಇದರಿಂದ ಸಹಜವಾದ ಬಾಲ್ಯದಿಂದ ವಂಚಿತರಾಗಿರುತ್ತಾರೆ. ಹೋದಲ್ಲಿ ಬಂದಲ್ಲಿ ಕಾರು, ಕುಂತಲ್ಲಿ ನಿಂತಲ್ಲಿ ಸೇವೆ ಮಾಡಲು ಆಳುಗಳು, ಹಣದ ಅಮಲು, ಬೇಡದ ತೆವಲುಗಳನ್ನು ಮೆತ್ತಿ ಮಕ್ಕಳ ಸುಂದರ ಬದುಕನ್ನು ಎಷ್ಟು ಜನ ಕೊಂಪೆ ಮಾಡಿಲ್ಲ? ಒಟ್ಟಾರೆ ಎಷ್ಟೋ ಜನ ಸಿನಿಮಾ ನಟ ನಟಿಯರ ಮಕ್ಕಳು ಅನ್ಯಗ್ರಹ ಜೀವಿಗಳಂತೆ ಬದುಕುತ್ತಿರೋ […]
ಪೊಲೀಸ್ ಕಸ್ಟಡಿಯಲ್ಲಿದ್ದರಂತೆ ಆರ್ ಜಿ ವಿ!
ಹೆಸರಾಂತ ವಿವಾದಾತ್ಮಕ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮ ಅವರು ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲೆಲ್ಲೂ ಚಿರಪರಿಚಿತರಾದವರು. ಜತೆಗೆ ಬಹುತೇಕ ವಿವಾದಾತ್ಮಕ ವಿಷಯಗಳನ್ನಿಟ್ಟುಕೊಂಡೆ ಸಿನಿಮಾ ಮಾಡಿ ಒಂದು ಮಟ್ಟಿನ ಕ್ರೇಜ್ ಹುಟ್ಟಿಸುವ ಆರ್ ಜಿ ವಿ ಭಾರತದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಅವರ ವಿವಾದಾತ್ಮಕ ಸಿನಿಮಾ ಲಕ್ಷ್ಮೀಸ್ ಎನ್ ಟಿ ಆರ್ ಸಿನಿಮಾವನ್ನು ರಿಲೀಸ್ ಮಾಡುವ ತರಾತುರಿಯಲ್ಲಿದ್ದರು. ಅಲ್ಲದೇ ಆಂಧ್ರ ಪ್ರದೇಶವನ್ನು ಹೊರತುಪಡಿಸಿ, ಭಾರತದಾದ್ಯಂತ ಲಕ್ಷ್ಮೀಸ್ ಎನ್ ಟಿ ಆರ್ ಸಿನಿಮಾವನ್ನು ರಿಲೀಸ್ ಮಾಡಿದ್ದರು. […]
ಚಿರಂಜೀವಿ ಸರ್ಜಾ ಕತೆ ಕೇಳಿದಿರಾ?
ಕನ್ನಡ ಚಿತ್ರರಂಗದಲ್ಲಿ ಈಗ ಅತಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡು ತುಂಬಾ ಬ್ಯುಸಿ ಇರೋ ಹೀರೋ ಯಾರು ಗೊತ್ತಾ? ಅದು ಚಿರಂಜೀವಿ ಸರ್ಜಾ. ಮೇಘನಾ ರಾಜ್ ಅವರನ್ನು ಮದುವೆಯಾದ ಮೇಲೆ ಚಿರಂಜೀವಿ ಸರ್ಜಾ ನಸೀಬೇ ಬದಲಾಗಿ ಹೋಗಿದೆ. ಚಿರು ಕೈಲಿ ಏನಿಲ್ಲವೆಂದರೂ ಎರಡು ವರ್ಷಕ್ಕಾಗುವಷ್ಟು ಕನಿಷ್ಠ ಹತ್ತು ಸಿನಿಮಾಗಳಿವೆ. ರಾಜ ಮಾರ್ತಾಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿಂಗ ರಿಲೀಸಿಗೆ ರೆಡಿಯಾಗಿದೆ. ಆಧ್ಯ, ಜುಗಾರಿ ಕ್ರಾಸ್, ಖಾಕಿ, ರಣಮ್ ಸಿನಿಮಾಗಳು ಚಿತ್ರೀಕರಣ ಇತ್ಯಾದಿ ಹಂತದಲ್ಲಿವೆ. ಈ ನಡುವೆ ಸದ್ದಿಲ್ಲದೆ ಶಿವತೇಜಸ್ […]
ಹೊಸ ‘ಲಡ್ಡು’ ಆದರೆ ತಿನ್ನಲಿಕ್ಕಲ್ಲ!
ವಿಭಿನ್ನ ಕಥೆಗಳು, ಟೈಟಲ್ ಗಳು, ಸ್ಕ್ರೀನ್ ಪ್ಲೇ, ಮೇಕಿಂಗ್ ಇತ್ಯಾದಿಗಳ ಮೂಲಕ ಹೊಸ ಬರ ಸಿನಿಮಾಗಳು ಇತ್ತೀಚಿಗೆ ಕಮಾಲು ಮಾಡುತ್ತಲೇ ಇದೆ. ಸ್ಯಾಂಡಲ್ ವುಡ್ ನಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಲೂ ಇದೆ. ಅದರಲ್ಲೂ ಬಹಳಷ್ಟು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದರೆ ಮತ್ತೆ ಕೆಲವು ಸಿನಿಮಾಗಳು ಹೇಳ ಹೆಸರಿಲ್ಲದೇ ಮಕಾಡೆ ಮಲಗಿದ್ದು ಉಂಟು. ಸದ್ಯ ವಿಭಿನ್ನ ಟೈಟಲ್ ಮೂಲಕ ಹೆಚ್ಚು ಗಮನ ಸೆಳೆಯುತ್ತಿರುವ ಸಿನಿಮಾಗಳ ಪೈಕಿ ಲಡ್ಡು ಕೂಡ ಒಂದು. ಲಡ್ಡು ಎಂದಾಕ್ಷಣ ಎಲ್ಲರಿಗೂ ತಿರುಪತಿ ತಿಪ್ಪನ ಲಡ್ಡುವೇ […]
`ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಟ್ರೇಲರ್ ಬಿಡುಗಡೆ
ಆದಿತ್ಯ ಸಿನಿ ಕಂಬೈನ್ಸ್ ಲಾಂಛನದಲ್ಲಿ ಷಣ್ಮುಖ ಜಿ ಬೆಂಡಿಗೇರಿ ಅವರು ನಿರ್ಮಿಸಿರುವ `ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಟ್ರೇಲರ್ ಖ್ಯಾತ ನಟ ನೀನಾಸಂ ಸತೀಶ್ ಅವರಿಂದ ಬಿಡುಗಡೆಯಾಗಿದೆ. ಟ್ರೇಲರ್ ವೀಕ್ಷಿಸಿ ನೀನಾಸಂ ಸತೀಶ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರ ಮೇ ತಿಂಗಳಿನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ರಾವ್ ವರ್ಕು ಅವರು ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಕೃಷ್ಣ ಗಾರ್ಮೆಂಟ್ಸ್ ನ ರಚನೆ ಹಾಗೂ ನಿರ್ದೇಶನ ಸಿದ್ದು ಪೂರ್ಣಚಂದ್ರ ಅವರದ್ದು. ಚಿತ್ರದ ಚಿತ್ರೀಕರಣವು […]