ಪಂಜಾಬಿ ಸಿಂಗರ್ ಗುರು ರಂಧವಾ ಮೇಲೆ ಹಲ್ಲೆ!
ಸಾಮಾನ್ಯರು ಸೆಲೆಬ್ರೆಟಿಗಳೆಂದರೆ ರಾಯಲ್ ಲೈಫು, ಕಾರು, ಪಾರ್ಟಿ, ಫೈವ್ ಸ್ಟಾರ್ ಹೋಟೆಲ್, ಸೆಲ್ಫಿ ಇತ್ಯಾದಿಗಳೆಂದು ಬಿಂಬಿಸುತ್ತಾರೆ. ಆದರೆ ಇವೆಲ್ಲದರ ಮಧ್ಯೆ ಅವರು ಅನುಭವಿಸುವ ಯಮಯಾತನೆಯಂತೂ ಯಾವ ಶತ್ರುಗಳಿಗೂ ಬೇಡ. ಹೌದು.. ಇವೆಲ್ಲದರ ಮಧ್ಯೆ ಅವರ ಕಷ್ಟ ನಷ್ಟಗಳು, ಅಭಿಮಾನಿಗಳ ಹಾವಳಿ, ಪ್ರತಿರೋಧ, ಆಕ್ರಮಣ, ಹಲ್ಲೆಗಳಿಗೂ ಬರವಿಲ್ಲ. https://www.instagram.com/p/B0icoquHvhD/?utm_source=ig_web_copy_link ಇತ್ತೀಚಿಗೆ ಬಾಲಿವುಡ್ ಖ್ಯಾತ ಗಾಯಕ ಹಾಗೂ ಪಂಜಾಬಿ ಸಿಂಗರ್ ಗುರು ರಂಧವಾ ಇಂತಹುದೇ ಪರಿಸ್ಥಿತಿಗೆ ತಗುಲಿಕೊಂಡಿದ್ದಾರೆ. ಕೆನಡಾದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ತೆರಳಿದ್ದ ಗುರು ಕಾರ್ಯಕ್ರಮದಲ್ಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾರೆ. […]
ವಿವಾದಗಳಿಂದ ಹೊರಬಂದ ಡಿಯೋಲ್!
ಸಂಸದರಾಗುತ್ತಿದ್ದಂತೆ ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಸನ್ನಿ ಡಿಯೋಲ್ ಮೊದಲ ಬಾರಿಗೆ ಜನ ಮೆಚ್ಚುವ ಕೆಲಸ ಮಾಡಿ ವಿವಾದಗಳಿಂದ ಹೊರಬಂದಿದ್ದಾರೆ. ಯೆಸ್.. ಗುಲಾಮಗಿರಿ ಮತ್ತು ವೇಶ್ಯಾವಾಟಿಕೆಯ ಜಾಲಕ್ಕೆ ತಗುಲಿಕೊಳ್ಳುತ್ತಿದ್ದ ಗುರುದಾಸ್ ಪುರದ ಮಹಿಳೆಯೊಬ್ಬರನ್ನು ಸನ್ನಿ ಡಿಯೋಲ್ ರಕ್ಷಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ರಿಯಲ್ ಹೀರೋ ಆಗಿದ್ದಾರೆ. ಅಲ್ಲದೇ ಈ ವಿಚಾರ ಟ್ವಿಟರ್ ನಲ್ಲಿ ಸಾಕಷ್ಟು ಚರ್ಚೆಯಾಗಿದ್ದು, ‘ಅಂತೂ ಸನ್ನಿ ಡಿಯೋಲ್ ಒಳ್ಳೆಯ ಕೆಲಸ ಮಾಡಿದ್ದಾರೆ’, ‘ವಿವಾದಗಳಿಂದ ಹೊರಬಂದ ಡಿಯೋಲ್’ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. Met @DrSJaishankar ji […]
ತಮಿಳಿನ ಜಿಗರ್ ಥಂಡ ತೆಲುಗಿಗೆ ರಿಮೇಕ್!
ಕಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ ಜಿಗರ್ ಥಂಡ ಸಿನಿಮಾ ಇದೀಗ ತೆಲುಗಿಗೆ ರಿಮೇಕ್ ಆಗುತ್ತಿದೆ. ಚಿತ್ರಕ್ಕೆ ವಾಲ್ಮೀಕಿ ಎಂದು ಹೆಸರಿಡಲಾಗಿದ್ದು, ಹರೀಶ್ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಮೂಲ ಸಿನಿಮಾದಲ್ಲಿ ಸಿದ್ಧಾರ್ಥ್ ನಿರ್ವಹಿಸಿದ್ದ ಪಾತ್ರವನ್ನು ಅಥರ್ವ ಮುರಳಿ ನಿಭಾಯಿಸಲಿದ್ದು, ಇದು ಅವರಿಗೆ ಚೊಚ್ಚಲ ತೆಲುಗು ಚಿತ್ರ ಕೂಡ. ಇನ್ನು ಇನ್ನು ಲಕ್ಷ್ಮಿ ಮೆನನ್ ನಿರ್ವಹಿಸಿದ್ದ ಪಾತ್ರವನ್ನು ಪೂಜಾ ಹೆಗ್ಡೆ ಮಾಡಲಿದ್ದಾರೆ. ವಿಶೇಷವೆಂದರೆ ಇದೇ ಸಿನಿಮಾ ಹಿಂದಿಯಲ್ಲಿಯೂ ರಿಮೇಕ್ ಆಗಲಿದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಅಜಯ್ ದೇವಗನ್ ನಿರ್ಮಾಣ […]
ಡಬ್ಬಿಂಗ್ ಮುಗಿಸಿಕೊಂಡ ಅಭಿಮನ್ಯು!
ಭಾರತದಾದ್ಯಂತ ಸೆನ್ಸೇಷನ್ ಸೃಷ್ಟಿಸಲು ರೆಡಿಯಾಗಿರುವ ಪೌರಾಣಿಕ ಕನ್ನಡ ಚಿತ್ರ ಮುನಿರತ್ನ ಕುರುಕ್ಷೇತ್ರ. ಈಗಾಗಲೇ ಸಾಕಷ್ಟು ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿರುವ ಕುರುಕ್ಷೇತ್ರ ಮತ್ತೆ ಸುದ್ದಿಯಾಗಿದೆ. ಹೌದು.. ಟ್ರೇಲರ್ ನಲ್ಲಿ ಕಂಡು ಬಂದಂತೆ ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರ ಸ್ವಾಮಿ ಸ್ವತಃ ಡಬ್ ಮಾಡದೇ ಮತ್ತಾರದೋ ಧ್ವನಿಯನ್ನು ನೀಡಲಾಗಿತ್ತು. ನಿಖಿಲ್ ವೇಷಭೂಷಣಕ್ಕೂ ಆತನ ಧ್ವನಿಗೂ ಮ್ಯಾಚ್ ಆಗದೇ ಅದು ನಿಖಿಲ್ ಹ್ಞಾಂ.. ಅನ್ನಿಸುವ ಮಟ್ಟಿಗೆ ಕಾಣಿಸುತ್ತಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಯಾಗಿದ್ದಲ್ಲದೇ ರಾಜ್ಯ ರಾಜಕಾರಣ, ಲೋಕಸಭಾ ಚುನಾವಣೆಯ […]
ಅಬಿಗೈಲ್ ಪಾಂಡೆ ಟಾಪ್ ಲೆಸ್ ನಮಸ್ಕಾರ!
ಈಗೀಗ ಬಟ್ಟೆ ಬಿಚ್ಚುವುದು ಅದೇ ಅವತಾರದಲ್ಲಿ ಫೋಟೊಗೆ ಪೋಸು ಕೊಡುವುದು ಎಲ್ಲವೂ ಸರ್ವೇ ಸಾಧಾರಣವಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗುತ್ತಿದ್ದಂತೆ ಇಂತಹ ಅಟಾಟೋಪಗಳಿಗೆ ಎಲ್ಲಿಲ್ಲದ ಬೇಡಿಕೆ. ಜನ ಇದನ್ನೇ ಬಯಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ಕುಕೃತ್ಯಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ. https://www.instagram.com/p/B0dnspZnTQk/?utm_source=ig_web_copy_link ಇತ್ತೀಚಿಗೆ ಕಿರುತೆರೆ ನಟಿ ಹಾಗೂ ನಚ್ ಬಲ್ಲಿಯೆ ಸೀಸರ್ 8ರ ಸ್ಪರ್ಧಿ ಅಬಿಗೈಲ್ ಪಾಂಡೆ ಕೂಡ ಇಂತಹುದೇ ಸಾಹಸವನ್ನು ಮಾಡಿದ್ದಾರೆ. ಹೌದು.. ಟಾಪ್ ಲೆಸ್ ಫೋಟೋವೊಂದನ್ನು ತಮ್ಮ […]
ಗಣೇಶ್ ಕಳಚಿಟ್ಟ ಕನ್ನಡಕ ದಿಗಂತನ ಪಾಲಾಯ್ತು!
ಕಳೆದ ಫೆಬ್ರವರಿ ತಿಂಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಬಾಲಿವುಡ್ ನಟಿ ಪತ್ರಲೇಖಾ ಕಾಂಬಿನೇಷನ್ನಿನಲ್ಲಿ ‘ವೇರ್ ಇಸ್ ಮೈ ಕನ್ನಡಕ’ಎನ್ನುವ ಸಿನಿಮಾವೊಂದು ಮುಹೂರ್ತ ಆಚರಿಸಿಕೊಂಡಿತ್ತು. ಬಾಲಿವುಡ್ ನಟ ಅರ್ಬಾಸ್ ಖಾನ್ ಈ ಸಿನಿಮಾವನ್ನು ನಿರ್ಮಿಸಲು ಒಪ್ಪಿದ್ದರು. ರಾಜ್ ಮತ್ತು ದಾಮಿನಿ ಎಂಬ ದಂಪತಿ ಸೇರಿ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ, ಲಂಡನ್ನಲ್ಲಿ ನಡೆಯುವ ಕಥೆಯಿದ್ದು, ಮೂವತ್ತು ದಿನಗಳ ಕಾಲ ಅಲ್ಲೇ ಚಿತ್ರೀಕರಣ ನಡೆಯಲಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಇದೀಗ ಬಂದ ಮಾಹಿತಿಯ ಪ್ರಕಾರ ಗೋಲ್ಡನ್ ಸ್ಟಾರ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲು […]
ಅನುಷ್ಕಾ ಶೆಟ್ಟಿ ಕನ್ನಡ ಪ್ರೇಮ!
ಒಂದೆಡೆ ಕನ್ನಡತಿಯಾಗಿ ಹುಟ್ಟಿ ಕನ್ನಡದ ಅನ್ನವನ್ನು ತಿನ್ನುತ್ತ ಕನ್ನಡದ ಸಿನಿಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡರೂ ಸಹ ನನಗೆ ಕನ್ನಡ ಸರಿಯಾಗಿ ಬರೋದಿಲ್ಲ ಅಂತ ಡವ್ ಮಾಡುವ ಕಿರಿಕ್ ರಶ್ಮಿಕಾ. ಮತ್ತೊಂದೆಡೆ ಕನ್ನಡತಿಯಾಗಿ ಹುಟ್ಟಿ ಕನ್ನಡದ ಸಿನಿಮಾಗಳಲ್ಲಿ ನಟಿಸದಿದ್ದರೂ ಸಹ ಕನ್ನಡ ಪ್ರೇಮವನ್ನು ಮೆರೆಯುವ ಅನುಷ್ಕಾ ಶೆಟ್ಟಿ. ಯೋಗ ಯೋಗ್ಯತೆ ಇದ್ದವರಿಗೆ ಮಾತ್ರ ಕನ್ನಡದ ವ್ಯಾಲ್ಯೂ ಏನು ಅನ್ನೋದು ಗೊತ್ತಾಗುತ್ತೆ ಎಂಬುದನ್ನು ಅನುಷ್ಕಾ ಶೆಟ್ಟಿ ನೋಡಿ ರಶ್ಮಿಕಾ ಕಲಿಯಬೇಕು. ತೆಲುಗು, ತಮಿಳಿನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ […]
ಡಿಯರ್ ಕಾಮ್ರೇಡ್ ನೋಡಿ ಮಗಳಿಗೆ ಭೇಷ್ ಅಂದ ಕಿರಿಕ್ ಮದರ್!
ಗೀತಗೋವಿಂದಂ ಚಿತ್ರದ ಮೂಲಕ ಮೋಡಿ ಮಾಡಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಡಿಯರ್ ಕಾಮ್ರೇಡ್ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ತೆಲುಗು ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಈ ಮಧ್ಯೆ ರಶ್ಮಿಕಾ ಅವರ ತಾಯಿ ಡಿಯರ್ ಕಾಮ್ರೇಡ್ ಸಿನಿಮಾ ನೋಡಿ ಮಗಳ ನಟನೆಗೆ ಭೇಷ್ ಎಂದಿದ್ದಾರೆ. ಅಲ್ಲದೇ ತಮ್ಮ ಮಗಳ ನಟನೆ ಬಗ್ಗೆ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. https://twitter.com/MandannaSuman/status/1155858466331697153 ಡಿಯರ್ ಲಲ್ಲಿ, ನೀನು ನಿನ್ನ ಪೋಷಕರು ಹೆಮ್ಮೆ ಪಡುವಂತೆ […]
ಈ ವಾರ ಭಾನು ಮತ್ತು ಭೂಮಿ ಮದುವೆ!
ಭಾನು ವೆಡ್ಸ್ ಭೂಮಿ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಎ ಸಿಂಪಲ್ ಮ್ಯಾರೇಜ್ ಎಂಬ ಅಡಿ ಬರಹ ಹೊಂದಿದ್ದರೂ ಈ ಮದುವೆಯ ಹಿಂದೆ ಏನೆಲ್ಲಾ ಕಷ್ಟಗಳು ಎದುರಾಗುತ್ತವೆ ಅನ್ನೋದು ಸಿನಿಮಾ ನೋಡಿದ ಮೇಲಷ್ಟೇ ಗೊತ್ತಾಗಲಿದೆ. ಚನ್ನಪಟ್ಟಣದ ಜೆ.ಕೆ.ಆಧಿ ಚಿತ್ರರಂಗದಲ್ಲಿ ಹದಿನೈದು ವರ್ಷ ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದು, ಎಂಟು ಧಾರವಾಹಿಗಳಿಗೆ ನಿರ್ದೇಶಕನಾಗಿ ಕೆಲಸ ಮಾಡಿ, ಸದ್ಯ ಭಾನು ವೆಡ್ಸ್ ಭೂಮಿಗೆ ಕತೆ, ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನದ ಪಾರುಪಥ್ಯ ವಹಿಸಿಕೊಂಡಿದ್ದಾರೆ. ಕತೆಯ ಕುರಿತು […]
ಕಾಫಿ ಸುಪುತ್ರನ ನಿಧನಕ್ಕೆ ಪವರ್ ಸ್ಟಾರ್ ಕಂಬನಿ!
ಕರ್ನಾಟಕದ ಕಾಫಿ ಗಮಲನ್ನು ಇಡೀ ವಿಶ್ವಕ್ಕೆ ಪಸರಿಸಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ ಉದ್ಯಮಿ ಸಿದ್ಧಾರ್ಥ್. ಅವರ ಅಕಾಲಿಕ ಮರಣ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ಕಳೆದೊಂದು ದಿನದಿಂದ ಅವರು ಸುರಕ್ಷಿತವಾಗಿ ಹಿಂತಿರುಗಿ ಬರಲಿ ಎಂದು ಪ್ರಾರ್ಥಿಸಿದವರ ನಂಬಿಕೆ ಹಳ್ಳಹಿಡಿದಿದೆ. ನೇತ್ರಾವತಿ ನದಿವಯ ಸೇತುವೆಯ ಮೇಲೆ ನಾಪತ್ತೆಯಾಗಿದ್ದ ವಿಜಿ ಸಿದ್ಧಾರ್ಥ್ ಇಂದು ಬೆಳಿಗ್ಗೆ ಮೃತದೇಹವಾಗಿ ಪತ್ತೆಯಾಗಿದ್ದು, ಅಂದಾಜು 35 ಗಂಟೆಗಳ ಕಾರ್ಯಾಚಾರಣೆಯ ಬಳಿಕ ಹೊಯ್ಗೆ ಬಜಾರ್ ಎಂಬಲ್ಲಿ ಸಿದ್ಧಾರ್ಥ್ ಪತ್ತೆಯಾಗಿದ್ದರು. Deeply saddened by the sudden demise […]