ರಂಗನಾಯಕಿ ಸಿನಿಮಾ ಹೇಗಿದೆ ಗೊತ್ತಾ?
ಸತ್ಯಘಟನೆಯಾಧಾರಿತ ಎಟಿಎಂ ಎಂಬ ಚಿತ್ರವೊಂದು ತೆರೆ ಕಂಡು ಗೆಲುವು ಕಂಡಿತ್ತಲ್ಲಾ? ಅದರ ಮೂಲಕವೇ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದವರು ಎಸ್.ವಿ. ನಾರಾಯಣ್. ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ಘಟನೆಯನ್ನಾಧರಿಸಿ ತೆರೆ ಮೇಲೆ ಮೂಡಿತ್ತು. ಈಗ ನಾರಾಯಣ್ ಅವರು ನಿರ್ಮಿಸಿರುವ ಎರಡನೇ ಸಿನಿಮಾ ರಂಗನಾಯಕಿ. ಈ ಚಿತ್ರದ ಕುರಿತು ನಿರ್ಮಾಪಕ ನಾರಾಯಣ್ ಅವರ ಅಭಿಪ್ರಾಯಗಳೇನು ಅನ್ನೋದರ ವಿವರ ಇಲ್ಲಿದೆ. ನಿರೂಪಣೆ: ಸುಮ .ಜಿ -ನಿಮ್ಮ ಹಿನ್ನೆಲೆ ಏನು? ನೀವು ಚಿತ್ರರಂಗದ ಸಂಪರ್ಕಕ್ಕೆ ಬಂದಿದ್ದು ಹೇಗೆ? : ರಾಮನಗರ […]
ಚೇಸ್ ಯಾವಾಗ ರಿಲೀಸ್?
ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಾಗುತ್ತಿರುವ ಚೇಸ್ ಚಿತ್ರದ ಟೀಸರ್ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸುತ್ತಿದೆ. ಚಿತ್ರದ ನಿರ್ದೇಶಕ ವಿಲೋಕ್ ಶೆಟ್ಟಿ ಈ ಬಗ್ಗೆ ಮಾತನಾಡುತ್ತಾ ನವಂಬರ್ ನಲ್ಲಿ ಸೆನ್ಸಾರ್ ವೀಕ್ಷಣೆಗೆ ಕಳುಹಿಸುತ್ತಿದ್ದು ಬಿಡುಗಡೆ ದಿನಾಂಕದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಬೆಂಗಳೂರು, ಮಂಗಳೂರು, ಉಡುಪಿ, ಹಿಮಾಚಲ ಪ್ರದೇಶ, ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ಗೊಂಡಿರುವ ಚಿತ್ರದಲ್ಲಿ ಅವಿನಾಶ್ ನರಸಿಂಹರಾಜು, ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ […]
ಖಾಕಿ ಟೀಸರ್ ರಿಲೀಸ್ ಆಗಿದೆ!
“ಸತ್ತಾಗ ಹೂಳೋ ಜಾಗ ನಮ್ಮದಲ್ದೇ ಇರಬಹುದು. ಆದ್ರೆ, ಉಸಿರಿರೋತನಕ ನಮ್ ಜಾಗದಲ್ಲೇ ಬದುಕಬೇಕು, ಸೋಲ್ತೀವೋ ಗೆಲ್ತೀವೋ ಧೈರ್ಯವಾಗಿ ಹೋರಾಡಬೇಕು… ತಿರುಗಿಸಿ ಹೊಡಿದೇಇದ್ರೆ ಅಟ್ಟಿಸಿಕೊಂಡು ಬರ್ತಾನೇ ಇರ್ತಾರೆ… ಈ ಊರೇ ನಮಗೆ ಅಯೋಧ್ಯ, ಈ ಜನಗಳೇ ನಮ್ಮ ಆಯುಧ… – ಇದು ಈಗಷ್ಟೇ ರಿಲೀಸಾಗಿರುವ ಖಾಕಿ ಸಿನಿಮಾದ ಟೀಸರಿನ ಖಡಕ್ ಮತ್ತು ಮಾಸ್ ಡೈಲಾಗುಗಳು. ಈ ಟ್ರೇಲರು ನೋಡಿದ ಯಾರೇ ಆದರೂ ಇದು ನವೀನ್ ಬಿ ರೆಡ್ಡಿ ನಿರ್ದೇಶನದ ಮೊದಲ ಸಿನಿಮಾ ಅಂತಾ ಹೇಳಲು ಸಾಧ್ಯವೇ ಇಲ್ಲ. ಅಷ್ಟು […]
‘ಸ್ಟಾರ್ ಕನ್ನಡಿಗ’ ಈ ವಾರ ಬಿಡುಗಡೆ
ಕರ್ನಾಟಕದಲ್ಲಿ ಕನ್ನಡಿಗನೆ ಸ್ಟಾರ್ ಹಾಗೂ ಸಾರ್ವಭೌಮ ಎಂಬ ಅಂಶ ಹೊತ್ತ ‘ಸ್ಟಾರ್ ಕನ್ನಡಿಗ’ ಚಿತ್ರ ಕನ್ನಡ ರಾಜ್ಯೋತ್ಸವ ದಿವಸದಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಿರ್ಮಾಪಕರಲ್ಲಿ ಮೂವರು ಆಟೋ ಚಾಲಕರು ಹಾಗೂ ಒಬ್ಬ ಕಾರು ಚಾಲಕ. ಇದು ಮಂಜುನಾಥ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಿದೆ. ಮೂವರು ಆಟೋ ಚಾಲಕರು ಚನ್ನವೀರ, ಅರುಣ್, ಭೈರವ ಜೊತೆ ಕ್ಯಾಬ್ ಚಾಲಕ ಹರೀಶ್ ಜೋಗಿ ತಾವು ಕಷ್ಟ ಪಟ್ಟು ದುಡಿದಿದ್ದ ಹಣವನನ್ನು ಈ ಚಿತ್ರಕ್ಕಾಗಿ ತೊಡಗಿಸಿದ್ದಾರೆ. ನಾಯಕ ಹಾಗೂ ನಿರ್ದೇಶಕ ಮಂಜುನಾಥ್ ಕನ್ನಡದ ಮೇಲಿನ […]
ರಂಗನಾಯಕಿ: ದಯಾಳ್ ಪದ್ಮನಾಭನ್ ಸಂದರ್ಶನ
ರಂಗನಾಯಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ಪ್ರಥಮಗಳನ್ನು ದಾಖಲಿಸಲು ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ನಿರ್ಮಾಪಕ ಎಸ್.ವಿ. ನಾರಾಯಣ್ ಮುಂದಾಗಿದ್ದಾರೆ. ಒಂದು ಸಿನಿಮಾ ಬಿಡುಗಡೆಗೆ ಮುನ್ನವೇ ಗೆಲುವಿನ ನಗೆ ಬೀರುವುದೆಂದರೆ ಸಾಮಾನ್ಯ ವಿಚಾರವಲ್ಲ. ಈ ನಿಟ್ಟಿನಲ್ಲಿ ರಂಗನಾಯಕಿ ತಂಡ ಖುಷಿಯಾಗಿದೆ. ಅದಕ್ಕೆ ಕಾರಣವೇನು ಅಂಥಾ ಸ್ವತಃ ದಯಾಳ್ ಪದ್ಮನಾಭನ್ ಇಲ್ಲಿ ಮಾತಾಡಿದ್ದಾರೆ… ನಿರೂಪಣೆ: ಸುಮ .ಜಿ – ಈಗಾಗಲೇ ನೀವು ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದೀರ. ಅವುಗಳಲ್ಲಿ ರಂಗ ನಾಯಕಿ ಹೇಗೆ ಡಿಫರೆಂಟ್ ಅನ್ನೋದು ನಿಮ್ಮ […]
ಕನ್ನಡಿಗರ ಘನತೆ ಹೆಚ್ಚಿಸಿದ ತಮಿಳುನಟ!
ತಮಿಳುನಾಡಿನಲ್ಲೊಂದು ಸಿನಿಮಾ ಸಮಾರಂಭ ನಡೆದಿತ್ತು. ಆ ಬೃಹತ್ ಕಾರ್ಯಕ್ರಮದಲ್ಲಿ ನಮ್ಮ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಿಮ್ಮಕ್ಕ ವೇದಿಕೆ ಮೇಲೆ ಮಾತಾಡಬೇಕಾಗಿತ್ತು. ಆದರೆ ತಿಮ್ಮಕ್ಕ ಮಾತಾಡುವ ಕನ್ನಡ ಅಲ್ಲಿನ ಜನಕ್ಕೆ ಹೇಗೆ ತಾನೆ ಅರ್ಥವಾಗಲು ಸಾಧ್ಯ? ವೇದಿಕೆಯಲ್ಲಿದ್ದ ನಿರೂಪಕಿ ‘ತಿಮ್ಮಕ್ಕ ಅವರ ಮಾತುಗಳನ್ನು ತಮಿಳಿಗೆ ತರ್ಜುಮೆ ಮಾಡಲು ಇಲ್ಲೇ ವೇದಿಕೆಯ ಮುಂಭಾಗದಲ್ಲಿ ನಗುನಗುತ್ತಾ ಕೂತಿರುವ ರಶ್ಮಿಕಾ ಮಂದಣ್ಣ ಅವರು ಬರಬೇಕು ಎಂದು ಆಹ್ವಾನಿಸಿದರು. ವಯ್ಯಾರದಿಂದ ಬಂದ ರಶ್ಮಿಕಾ ತಿಮ್ಮಕ್ಕ ಹೇಳಿದ್ದನ್ನು ಹೇಳಲು ತಿಣಿಕಾಡಿದಳು. ತಕ್ಷಣ […]
ಹಾಡುಗಾರ ಹನುಮಂತು ಹುಷಾರಾದ!
ಬಿಗ್’ಬಾಸ್ ನಂತ ದಟ್ಟದರಿದ್ರದ ಕಾರ್ಯಕ್ರಮಕ್ಕೆ ಹೋಗಿದ್ದಿದ್ದರೆ ಹನುಮಂತನ ಮುಗ್ದತೆ, ವ್ಯಕ್ತಿತ್ವ ಕೂಡಾ ಮಾರಾಟದ ಸರಕಾಗಿಬಿಡುತ್ತಿತ್ತು. ಸದ್ಯಕ್ಕೆ ಅಲ್ಲಿಗೆ ಹೋಗದ ಹನುಮಂತ ಹಳ್ಳಕ್ಕೆ ಬೀಳೋದರಿಂದ ಬಚಾವಾಗಿದ್ದಾನೆ. ಸಿಂಗರ್ ಹನುಮಂತ ಅಂದರೆ ಜನಕ್ಕೆ ಆಕರ್ಷಣೆ. ಈತನ ಬಗ್ಗೆ ತಿಳಿದುಕೊಳ್ಳುವುದೆಂದರೆ ವಿಚಿತ್ರ ಆಸಕ್ತಿ. ಕುರಿ ಕಾಯುತ್ತಿದ್ದ ಹುಡುಗನೊಬ್ಬ ಇಷ್ಟು ಹೆಸರು ಮಾಡುತ್ತಿದ್ದಾನಲ್ಲ? ಎನ್ನುವ ಕ್ಯೂರಿಯಾಸಿಟಿ. ಯಾವತ್ತು ಮಾಸಲು ಲುಂಗಿ, ಹಳೇ ಅಂಗಿ, ಹೆಗಲಮೇಲೊಂದು ಟವೆಲ್ಲು ಹಾಕಿಕೊಂಡು ಟೀವಿ ಪರದೆ ಮೇಲೆ ಈತ ಕಾಣಿಸಿಕೊಂಡನೋ ಆವತ್ತಿನಿಂದಲೇ ಹನುಮಂತನ ಕುರಿತಾಗಿ ನೋಡುಗರ ಎದೆಯಲ್ಲಿ ಕುತೂಹಲ […]
ಪ್ರಸೆಂಟ್ ಪ್ರಪಂಚದಲ್ಲಿ ಯಾವ್ಯಾವುದು ಎಷ್ಟೆಷ್ಟು ಪರ್ಸೆಂಟ್ ಇದೆ?
ಕಳೆದ ಒಂದೂವರೆ ವರ್ಷಗಳ ಹಿಂದೆ ತೆರೆ ಕಂಡಿದ್ದ ಸಂಯುಕ್ತ-2 ಚಿತ್ರವನ್ನು ನಿರ್ಮಾಣ ಮಾಡಿದ್ದವರು ಡಾ. ಡಿ ಎಸ್ ಮಂಜುನಾಥ್. ಈ ಸಿನಿಮಾದಲ್ಲಿ ಯಾರೂ ನಿರೀಕ್ಷಿಸದ ಪಾತ್ರವೊಂದರಲ್ಲಿ ನಟನೆಯನ್ನೂ ಮಾಡಿದ್ದರು. ಇತ್ತೀಚೆಗಷ್ಟೇ ತೆರೆ ಕಂಡು 2019ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಿರ್ಮಾಪಕರೂ ಇವರೇ. ಈ ಸಿನಿಮಾದಲ್ಲೂ ವಕೀಲರ ಪಾತ್ರವೊಂದನ್ನು ನಿಭಾಯಿಸಿ ಗಮನ ಸೆಳೆದಿದ್ದರು. ಇಂಥಾ ಮಂಜುನಾಥ್ ೦%ಲವ್ ಎನ್ನುವ ಭಿನ್ನ ಶೀರ್ಷಿಕೆಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಲಾಂಚ್ […]
ಓದಿದ್ದು ಏಳನೇ ಕ್ಲಾಸು ನಟಿಸಿದ್ದು ನೂರಾರು ಸಿನಿಮಾ!
ಬಣ್ಣದ ಲೋಕಕ್ಕೆ ಕಾಲಿಡಬೇಕು ಅಂತಾ ಎಷ್ಟೋ ಜನ ಪಡಬಾರದ ಪಾಡು ಪಡುತ್ತಿರುತ್ತಾರೆ. ಆದರೆ ಅವಕಾಶ ಅವರ ಕೈಗೆಟುಕೋದೇ ಇಲ್ಲ. ಇನ್ನು ಕೆಲವರು ಯಾವ ನಿರೀಕ್ಷೆ, ಪ್ರಯತ್ನಗಳೂ ಇಲ್ಲದೆ, ತಮಗೇ ಗೊತ್ತಿಲ್ಲದಂಥೆ ಈ ಜಗತ್ತಿನ ಭಾಗವಾಗಿರುತ್ತಾರೆ. ಇಲ್ಲೊಬ್ಬ ಕಲಾವಿದೆಯಿದ್ದಾರೆ. ಸರಿಸುಮಾರು ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳು, ನೂರ ನಲವತ್ತಕ್ಕೂ ಅಧಿಕ ಸಿನಿಮಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ತಂಗಿ, ಅಕ್ಕ, ತಾಯಿ ಹೀಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಲೇ ಹೆಸರು ಮಾಡಿರೋ ಕಲಾವಿದೆ ಮಂಜುಳಾ ರೆಡ್ಡಿ. ಅದೊಂದು ದಿನ ಮಂಜುಳಾ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರಂತೆ. […]
ಆಯುಷ್ಮಾನ್ಭವ ಅಂದರು ಆಪ್ತಮಿತ್ರ ನಿರ್ದೇಶಕ…
ಆಯುಷ್ಮಾನ್ ಭವ ಚಿತ್ರ ಇದೇ ನವೆಂಬರ್ ೧ರಂದು ತೆರೆಗೆ ಬರುತ್ತಿದೆ. ಈಗಷ್ಟೇ ಬಿಡುಗಡೆಗೊಂಡಿರುವ ಚಿತ್ರದ ಟ್ರೇಲರನ್ನು ಜನ ತುಂಬು ಮನಸ್ಸಿನಿಂದ ಸ್ವೀಕರಿಸಿದ್ದಾರೆ. ದಿನದಿಂದ ದಿನಕ್ಕೆ ನೋಡುಗರ ಸಂಖ್ಯೆ ಏರುತ್ತಲೇ ಇದೆ. ಈ ಸಂದರ್ಭದಲ್ಲಿ ನಿರ್ದೇಶಕ ಪಿ. ವಾಸು ಆಯುಷ್ಮಾನ್ ಭವ ಚಿತ್ರದ ಕುರಿತಾಗಿ ಹಂಚಿಕೊಂಡ ಒಂದಷ್ಟು ವಿವರಗಳು ಇಲ್ಲಿವೆ… ಈ ಚಿತ್ರ ಆಡಿಯೋ ಹೀರೋ ಗುರುಕಿರಣ್ ರವರ ೧೦೦ನೇ ಚಿತ್ರ. ಇಲ್ಲಿಂದ ಕೇರಳಕ್ಕೆ ಹೋಗಿ ಅಲ್ಲಿ ಕೂತು ಈ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಿದ್ದೇವೆ. ಎಲ್ಲಾ ಹಾಡುಗಳು […]