ಸಂಕಷ್ಟದಲ್ಲಿರುವವರ ನೆರವಿಗೆ ನಿಂತರು ರಾಹುಲ್ ಐನಾಪುರ
ಎರಡು ಪ್ಯಾಕೆಟ್ಟು ಆಹಾರ, ನಾಲ್ಕು ಪ್ಯಾಕೆಟ್ಟು ಬಿಸ್ಕೆಟ್ಟು ಕೊಟ್ಟವರೂ ಮಹಾನ್ ದಾನಿಗಳಂತೆ ಸೆಲ್ಫೀ ಫೋಟೋ ವಿಡಿಯೋಗಳನ್ನು ಫಾರ್ವಡ್ ಮಾಡಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬರು ತಂದೆ ರಾಜಕಾರಣಿ, ತಾವು ಸಿನಿಮಾ ಹೀರೋ ಆಗಿದ್ದರೂ ಪ್ರಕಾರಕ್ಕಾಗಿ ಒಂದಿಷ್ಟೂ ಹಂಬಲಿಸದೆ, ತಮ್ಮ ಪಾಡಿಗೆ ತಾವು ತಮ್ಮ ಕೈಲಾದ ಸೇವೆ ಮಾಡುತ್ತಾ, ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುತ್ತಿದ್ದಾರೆ. ತಮ್ಮ ಕಾರಿನ ತುಂಬಾ ದಿನಸಿ ಇತ್ಯಾದಿ ದಿನೋಪಯೋಗಿ ವಸ್ತುಗಳನ್ನು ತುಂಬಿಕೊಂಡು ಕಷ್ಟಕ್ಕೊಳಗಾಗಿರುವವರಿಗೆ ನೆರವಾಗುತ್ತಿದ್ದಾರೆ. ತ್ರಾಟಕ ಚಿತ್ರದಿಂದ ಹೆಸರು ಮಾಡಿರುವ ರಾಹುಲ್ ಐನಾಪುರ ಅವರ ಈ ಸಮಾಜಮುಖಿ […]
ಬಾಹುಬಲಿ, ಕೆ.ಜಿ.ಎಫ್ ನಂತರ ಚಾಪ್ಟರ್ ಓಪನ್ ಮಾಡಿದ ತೋತಾಪುರಿ!
ಸಿನಿಮಾವೊಂದು ಬಿಡುಗಡೆಯಾಗಿ ಸೂಪರ್ ಹಿಟ್ ಅನ್ನಿಸಿಕೊಂಡಮೇಲೆ ಅದರ ದ್ವಿತೀಯ ಭಾಗ ಕೂಡಾ ಚಾಲನೆಗೊಳ್ಳುವುದು ವಾಡಿಕೆ. ಇನ್ನು ಕೆಲವೊಮ್ಮೆ ಚಿತ್ರೀಕರಣ ಸಂದರ್ಭದಲ್ಲಿ ಅಂದುಕೊಂಡಿದ್ದಕ್ಕಿಂತಾ ಹೆಚ್ಚು ದೀರ್ಘವಾಗುತ್ತಾ ಸಾಗಿದರೆ, ಅದನ್ನು ಎರಡು ಭಾಗಗಳನ್ನಾಗಿ ವಿಭಾಗಿಸುತ್ತಾರೆ. ಎಷ್ಟೋ ಸಲ ಕಥೆ ಮೊದಲ ಭಾಗದಲ್ಲಿ ಮುಗಿದೇ ಇರುವುದಿಲ್ಲ. ಮುಂದಿವರೆದ ಅಧ್ಯಾಯದಲ್ಲಿ ನಿರೀಕ್ಷಿಸಿ ಎಂದು ಬರೆದಿರುತ್ತಾರೆ. ಮೊದಲ ಭಾಗವನ್ನೇ ಜನ ಸ್ವೀಕರಿಸದೇ ಹೋದಾಗ ಎರಡನೇ ಅಧ್ಯಾಯದ ಕತೆ ಅಲ್ಲಿಗೇ ಮುಕ್ತಾಯವಾಗುತ್ತದೆ. ಮೊದಲೇ ಚಾಪ್ಟರ್-೧ ಅಂತಾ ನಮೂದಿಸಿ, ಅಂದುಕೊಂದಂತೆ ಅಚ್ಚುಕಟ್ಟಾಗಿ ಸಿನಿಮಾ ಮಾಡಿ, ಗೆದ್ದು ಎರಡನೇ […]
ಕಾರ್ಮಿಕರ ಕೈ ಹಿಡಿದರು ನಿಖಿಲ್ ಕುಮಾರ್!
ಕೊರೊನ ಎಂಬ ಮಹಾಮಾರಿ ವಿಶ್ವದಾದ್ಯಂತ ತನ್ನ ಅಟ್ಟಹಾಸ ತೋರುತ್ತಿದೆ. ಈ ಪೀಡೆ ಹೆಚ್ಚು ಹರಡದಿರಲು, ಭಾರತ ಸರ್ಕಾರ ಏಪ್ರಿಲ್ ೧೪ ರವರೆಗೂ ಲಾಕ್ ಡೌನ್ ಆದೇಶ ನೀಡಿದೆ. ನಿಯಮ ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಅದರೆ ಈ ಸಂದರ್ಭದಲ್ಲಿ ಕಾರ್ಮಿಕ ವರ್ಗ ಕೆಲಸವಿಲ್ಲದೆ ತುಂಬಾ ಕಷ್ಟ ಪಡುತ್ತಿದೆ. ಚಲನಚಿತ್ರ ಕಾರ್ಮಿಕರೂ ಈ ಸಮಸ್ಯೆಗೆ ಹೊರತಲ್ಲ.. ಚಲನಚಿತ್ರ ಕಾರ್ಮಿಕರ ಸಮಸ್ಯೆ ಅರಿತಿರುವ ನಾಯಕನಟ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಮಿಕರಿಗೆ ದಿನಸಿ, ಆಹಾರ ಸೇರಿದಂತೆ ತಿಂಗಳ ಮೂಲಭೂತ ಖರ್ಚಿಗಾಗಿ ಅವರ ಖಾತೆಗೆ […]
ತುಪಾಕಿ ಸಿನಿಮಾದಿಂದ ರೆಹಮಾನ್ ಔಟ್!
ಮುರುಗದಾಸ್ ಮತ್ತು ವಿಜಯ್ ಕಾಂಬಿನೇಷನ್ನಿನಲ್ಲಿ ಬಂದು ಸೂಪರ್ ಹಿಟ್ ಆದ ಸಿನಿಮಾ ತುಪಾಕಿ. ಈಗ ಅದರ ಮುಂದುವರೆದ ಭಾಗ ತುಪಾಕಿ-೨ ಆರಂಭಗೊಳ್ಳುತ್ತಿದೆ. ದರ್ಬಾರ್ ಚಿತ್ರದ ನಂತರ ಮುರುಗದಾಸ್ ನಿರ್ದೇಶಿಸುತ್ತಿರುವ ಚಿತ್ರವಿದು. ಸನ್ ಪಿಕ್ಚರ್ಸ್ ತುಪಾಕಿ-೨ವನ್ನು ನಿರ್ಮಿಸುತ್ತಿದೆ. ಈ ಸಿನಿಮಾಗಾಗಿ ಭಾರತೀಯ ಚಿತ್ರರಂಗದ ಸ್ಟಾರ್ ಮ್ಯೂಸಿಕ್ ಡೈರೆಕ್ಟರುಗಳಾದ ಎ.ಆರ್. ರೆಹಮಾನ್ ಅಥವಾ ಅನಿರುದ್ಧ್ ರವಿಚಂದರ್ ಅವರಲ್ಲಿ ಒಬ್ಬರನ್ನು ಸೆಲೆಕ್ಟ್ ಮಾಡಿಕೊಳ್ಳಿ ಅಂತಾ ಸನ್ ಪಿಕ್ಚರ್ಸ್ ಮುರುಗದಾಸ್’ಗೆ ತಿಳಿಸಿತ್ತು. ಆದರೆ ಮುರುಗದಾಸ್ ಆ ಇಬ್ಬರೂ ಬೇಡ ಅಂತಾ ಸಾರಾಸಗಟಾಗಿ ರಿಜೆಕ್ಟ್ […]
ತಂದೆ-ತಾಯಿ ಮತ್ತು ಯುವ ಪೀಳಿಗೆ ತಾಳ್ಮೆಯಿಂದ ನೋಡಲೇಬೇಕಾದ ಚಿತ್ರ
ಜೀವನವನ್ನೇ ಆಟವನ್ನಾಗಿಸಿಕೊಳ್ಳುವ ಯುವಕರ ದುರಂತಮಯ ಚಿತ್ರಣ ಮನರೂಪ ಚಿತ್ರದಲ್ಲಿದೆ ಬೆಂಗಳೂರು, ಮಾರ್ಚ್ ೧೯, ೨೦೨೦: ಬಹುತೇಕ ಸಿನಿ ಪ್ರೇಮಿಗಳಿಗೆ ಮನರೂಪ ಸಿನಿಮಾವೊಂದು ಚಿತ್ರಮಂದಿರಕ್ಕೆ ಬಂದಿದ್ದೇ ಗೊತ್ತಾಗಿರಲಿಲ್ಲ. ಹೊಸ ಬಗೆಯ ನಿರೂಪಣೆ ಮತ್ತು ವಿಕ್ಷೀಪ್ತ ಮನೋಭಾವವನ್ನು ಅನಾವಣಗೊಳಿಸುವ ಮನರೂಪ ಕಾಡಿನಲ್ಲೇ ಚಿತ್ರೀಕರಣಗೊಂಡ ಚಿತ್ರ. ಹೊಸ ತಲೆಮಾರಿನ ಒಂದು ವರ್ಗದ ಯುವಕರ ವಿಭಿನ್ನ ಆಸಕ್ತಿಯನ್ನು ವಿವರಿಸುವ ಡಾರ್ಕ್ ಪರಿಕಲ್ಪನೆ ಹೊಂದಿರುವ ಸೈಕಲಾಜಿಕಲ್ ಥ್ರಿಲ್ಲರ್ ಕನ್ನಡ ಸಿನಿಮಾ ಇದಾಗಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಗೆ ಒಳಪಟ್ಟಿತ್ತು. ನಿಧಾನವಾಗಿ ಪ್ರಾರಂಭವಾಗುವ ಮನರೂಪ ನಿರೂಪಣೆ ಹಂತ […]
ಬೇರೆ ಮಾತೇ ಇಲ್ಲ. ಸಂಗೀತ ನನ್ನ ಉಸಿರು.
ಭಾರತದ ಅತಿ ವೇಗದ ಕೀಬೋರ್ಡ್ ಪ್ಲೇಯರ್, ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟ, ಅತ್ಯಂತ ಬ್ಯುಸಿಯಾಗಿರುವ ಸಂಗೀತ ಸಂಯೋಜಕ, ಕೆಲವು ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ಸಿನೆಮಾ ನಿರ್ದೇಶಕ – ಈ ಎಲ್ಲವೂ ಒಬ್ಬರೇ ಆಗಿರುವ ವ್ಯಕ್ತಿ ಸಾಧು ಕೋಕಿಲ. 53ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂಗೀತ ಮಾಂತ್ರಿಕ, ಕಾಮಿಡಿ ಕಿಲಾಡಿಗೆ ಶುಭ ಕೋರೋಣ… ಭಾರತದ ಅತಿ ವೇಗದ ಕೀಬೋರ್ಡ್ ಪ್ಲೇಯರ್, ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟ, ಅತ್ಯಂತ ಬ್ಯುಸಿಯಾಗಿರುವ ಸಂಗೀತ […]
ಕಪಾಲಿ ಮೋಹನನ ಆತ್ಮಹತ್ಯೆಯ ಸುತ್ತ…
ಡಾ. ರಾಜ್ ಕುಮಾರ್ ಕುಟುಂಬದ ವ್ಯಾವಹಾರಿಕ ಪಾಲುದಾರ, ಫೈನಾನ್ಷಿಯರ್, ಹೊಟೇಲ್ ಉದ್ಯಮಿ, ನಿರ್ಮಾಪಕ ಹೀಗೆ ಸಾಕಷ್ಟು ವ್ಯಾಪಾರ, ವಹಿವಾಟುಗಳನ್ನು ನಡೆಸುತ್ತಿದ್ದ ವಿಕೆ ಮೋಹನ್ ಅಲಿಯಾಸ್ ಕಪಾಲಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗಣಿತ ಆಸ್ತಿ, ದೊಡ್ಡಮನೆ ಬೆಂಬಲ ಎಲ್ಲವೂ ಇದ್ದ ಕಪಾಲಿ ಮೋಹನ್’ಗೆ ಸಾಯುವಂಥ ಸಮಸ್ಯೆಯಾದರೂ ಏನಿತ್ತು? ಡಾ. ರಾಜ್ ಕುಮಾರ್ ಕುಟುಂಬದ ಹೊಟೇಲ್ ವ್ಯವಹಾರದಲ್ಲಿ ಕಪಾಲಿ ಮೋಹನ್ ಸಾಕಷ್ಟು ವರ್ಷಗಳಿಂದ ಪಾಲುದಾರನಾಗಿದ್ದ. ಪುನೀತ್ ರಾಜ್ ಕುಮಾರ್ ಅಭಿನಯದ ಸಾಕಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ನಿಭಾಯಿಸಿದ್ದ. ೨೦೧೫ರಲ್ಲಿ […]
ಕಪಾಲಿ ಮೋಹನ್ ಸೂಸೈಡ್!
ಡಾ. ರಾಜ್ ಕುಮಾರ್ ಕುಟುಂಬದ ವ್ಯಾವಹಾರಿಕ ಪಾಲುದಾರ, ಫೈನಾನ್ಷಿಯರ್, ಹೊಟೇಲ್ ಉದ್ಯಮಿ, ನಿರ್ಮಾಪಕ ಹೀಗೆ ಸಾಕಷ್ಟು ವ್ಯಾಪಾರ, ವಹಿವಾಟುಗಳನ್ನು ನಡೆಸುತ್ತಿದ್ದ ವಿಕೆ ಮೋಹನ್ ಅಲಿಯಾಸ್ ಕಪಾಲಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಕೇಳಿಬರುತ್ತಿದೆ. ಬೆಂಗಳೂರು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಹೊಟೆಲ್ ಒಂದರಲ್ಲಿ ಘಟನೆ. ಹೊಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕಪಾಲಿ ಮೋಹನ್. ಸ್ಥಳಕ್ಕೆ ಗಂಗಮ್ಮನಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಾವಿಗೆ ಕಾರಣವೇನು? ಅಸಲಿಗೆ ಕಪಾಲಿ ಮೋಹನ್ ಗೆ […]
ಮನೆಯಲ್ಲೇ ಮಾಸ್ಕ್ ಮದುವೆ ಮಾಡಿಸಿದ ವಿಜಯಕಾಂತ್!
ತಮಿಳಿನ ಮಾಜಿ ಸ್ಟಾರ್ ಹಾಲಿ ರಾಜಕಾರಣಿ ವಿಜಯಕಾಂತ್. ಸಾಕಷ್ಟು ವರ್ಷಗಳ ಕಾಲ ಹೀರೋ ಆಗಿ ಮೆರೆದು ಸದ್ಯ ಚಿತ್ರರಂಗದಿಂದ ದೂರವಿದ್ದಾರೆ. ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷದ ಮುಖ್ಯಸ್ಥರಾಗಿರುವ ವಿಜಯಕಾಂತ್ ತಮ್ಮ ಪಕ್ಷದ ಕಾರ್ಯಕರ್ತನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲು ಪ್ಲಾನು ಮಾಡಿದ್ದರು. ಸದ್ಯ ದೇಶದೆಲ್ಲೆಡೆ ಕರೋನಾ ವಕ್ಕರಿಸಿಕೊಂಡಿದೆಯಲ್ಲಾ? ಜನತಾ ಕರ್ಫ್ಯೂ ಜಾರಿಯಲ್ಲಿರೋದರಿಂದ ಗಂಡು-ಹೆಣ್ಣನ್ನು ತಮ್ಮ ಮನೆಗೇ ಕರೆಸಿಕೊಂಡು ಮದುವೆ ಮಾಡಿಸಿದ್ದಾರೆ. ನವಜೋಡಿ ಕೂಡಾ ಮಾಸ್ಕ್ ಧರಿಸಿಕೊಂಡೇ ಹೊಸ ಬಾಳಿಗೆ ಎಂಟ್ರಿ ಕೊಟ್ಟಿದ್ದಾರೆ!
ಇದು ರಾಬರ್ಟ್ ಹಾಡು!
ಇಡೀ ವಿಶ್ವ ಎಲ್ಲಿ ವೈರಸ್ಸು ತಗುಲಿಕೊಳ್ಳುತ್ತೋ ಅನ್ನೋ ಭಯದಲ್ಲಿ ಬೆಚ್ಚಿಬಿದ್ದಿದೆ. ಆದರೆ ಡಿ ಬಾಸ್ ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಹಾಡನ್ನು ವೈರಲ್ ಮಾಡಿದ್ದಾರೆ. ಬಹದ್ದೂರ್ ಚೇತನ್ ಕುಮಾರ್ ಬರೆದಿರುವ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಬಂದಿರುವ ‘ರಾಬರ್ಟ್’ ಚಿತ್ರದ ದೋಸ್ತಾ ಕಣೋ ಹಾಡನ್ನು ದಿನದೊಪ್ಪತ್ತಿನಲ್ಲಿ ಮೂರು ಮಿಲಿಯನ್ನಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ರಾಬರ್ಟ್ ಚಿತ್ರದ ಬಾಬಾಬಾಬಾ ನಾ ರೆಡೀ ಮತ್ತು ಜೈ ಶ್ರೀರಾಮ ಹಾಡುಗಳು ಹಿಟ್ ಆಗಿವೆ. ಆ ಎರಡೂ ಹಾಡುಗಳನ್ನು ಕವಿರತ್ನ […]