‘ಕಾಲಚಕ್ರ’ ದ ಅದ್ದೂರಿ ಹಾಡು ಬಿಡುಗಡೆ.
ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಮೂಲಕ ರಶ್ಮಿ ಕೆ ಅವರು ನಿರ್ಮಿಸಿರುವ ‘ಕಾಲಚಕ್ರ’ ಚಿತ್ರದ ‘ತರಗೆಲೆ’ ಹಾಡು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಇಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಹೆಸರಾಂತ ಗಾಯಕ ಕೈಲಾಷ್ ಕೇರ್ ಹಾಡಿದ್ದಾರೆ. ಗುರುಕಿರಣ್ ಈ ಸಂಗೀತ ನೀಡಿದ್ದಾರೆ. ಸುಮಂತ್ ಕ್ರಾಂತಿ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ತೆರೆಗೆ ಬರಲು ಸಿದ್ದವಾಗಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ […]
50 ಲಕ್ಷಕ್ಕೆ ಸೇಲ್ ಆಯ್ತು ‘ತ್ರಿವಿಕ್ರಮ’ ಸಾಂಗ್ಸ್..!
ವಿಕ್ರಂ ರವಿಚಂದ್ರನ್.. ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಸರ.. ರವಿಚಂದ್ರನ್ ಮಗ ಅನ್ನೋ ಹಣೆ ಪಟ್ಟಿ ಇಲ್ಲದೇ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನಿಟ್ಟುಕೊಂಡಿರೋ ಹುಡುಗ.. ಅಪ್ಪ ರವಿಚಂದ್ರನ್ ಸ್ಟಾರ್ ಆಗಿದ್ರೂ ಕೂಡ, ಅಪ್ಪನ ಸ್ಟಾರ್ ವ್ಯಾಲ್ಯೂವನ್ನ ಬಳಸಿಕೊಳ್ಳದೆ ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ ದುಡಿದು ಸಿನಿಮಾ ಎಕ್ಸ್ ಪೀರಿಯನ್ಸ್ ಪಡೆದುಕೊಂಡ ಹುಡುಗ ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್.. ವಿಕ್ಕಿ […]
ಪುನೀತ್ ಜೊತೆ ಪುಳಿಯೋಗರೆ ಜಾಹೀರಾತಿನಲ್ಲಿ…
ಕನ್ನಡ ನೆಲದಲ್ಲಿ ಹುಟ್ಟಿಬೆಳೆದ ರಚೆಲ್ ಕೇರಳ ಚಿತ್ರರಂಗದಲ್ಲಿ ಈಗಾಗಲೇ ಎಲ್ಲರಿಗೂ ಪರಿಚಿತರಾಗಿದ್ದಾರೆ. ಪ್ರತಿಭಾವಂತೆ ಎನ್ನುವ ಹೆಸರು ಮಾಡಿದ್ದಾರೆ. ಕನ್ನಡ ಚಿತ್ರರಂಗದಿಂದ ಉತ್ತಮ ಅವಕಾಶಗಳು ಬಂದರೆ ಪಾತ್ರ ನಿರ್ವಹಿಸಬೇಕು ಎನ್ನುವ ಹಂಬಲ ಈಕೆಯದ್ದು. ಅತಿ ಶೀಘ್ರದಲ್ಲೇ ರಚೆಲ್ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಡಿಗೆ ಪರಿಚಯಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹಲವಾರು ಮಲಯಾಳಿ ಹೆಣ್ಣುಮಕ್ಕಳು ಕೇರಳಕ್ಕೆ ಹೋಗಿ, ಅಲ್ಲಿನ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ನಟಿ ರಚೆಲ್ ಡೇವಿಡ್ ಕೂಡಾ […]
ಮಲರ್ ಆಸ್ಪತ್ರೆಯಲ್ಲಿ ಮಲಗಿದ್ದಾಳಂತೆ!
ಎಂಥವರ ಬದುಕಿನಲ್ಲೂ ಏಳು ಬೀಳುಗಳಿದ್ದದ್ದೇ. ವಿಜಯಲಕ್ಷ್ಮಿಯ ಲೈಫಲ್ಲಿ ಸ್ವಲ್ಪ ಹೆಚ್ಚೇ ಯಡವಟ್ಟುಗಳು ಸಂಭವಿಸಿರಬಹುದು. ಅದಕ್ಕೆಂದು ಜೀವ ತೆಗೆದುಕೊಳ್ಳುವ ಹೀನ ಕೆಲಸ ಯಾಕೆ ಮಾಡಬೇಕು? ಇವತ್ತಿಗೂ ಈಕೆ ಬಂದ ಅವಕಾಶಗಳನ್ನು ಒಪ್ಪಿಕೊಂಡು, ನಿಯತ್ತಿನಿಂದ ನಟಿಸಿದರೆ ಎಲ್ಲವೂ ಸರಿಹೋಗುತ್ತದೆ. ಅದನ್ನು ವಿಜಿ ತಿಳಿದುಕೊಳ್ಳಬೇಕಷ್ಟೇ… ನಾಗಮಂಡಲದ ನಟಿ ವಿಜಯಲಕ್ಷ್ಮಿಗೆ ಯಾಕೆ ಹೀಗೆ ಮೇಲಿಂದ ಮೇಲೆ ಯಡವಟ್ಟು ಮಾಡಿಕೊಳ್ಳುತ್ತಿದ್ದಾಳೆ ಅಂತಾ ಗೊತ್ತಾಗುತ್ತಿಲ್ಲ. ಕಳೆದ ವರ್ಷ ಬೆಂಗಳೂರಿಗೆ ಬಂದು, ಒಂದಷ್ಟು ಜನರಿಂದ ಸಹಾಯ ಗಿಟ್ಟಿಸಿಕೊಂಡು, ಸಿನಿಮಾದಲ್ಲಿ ನಟಿಸುವುದಾಗಿ ಅಡ್ವಾನ್ಸ್ ಪಡೆದು ತನ್ನ ತಾಯಿ ಮತ್ತು […]
ಕನ್ನಡ ನಮ್ಮ ಅಸ್ಮಿತೆ ಅಂದರು ಅಶ್ವಿತಿ….
ಕನ್ನಡದಲ್ಲಿ ನೆಟ್ಟಗೆ ಎರಡು ಸಾಲು ಬರೆಯೋ ಯೋಗ್ಯತೆ ಇಲ್ಲದವರು, ಕನ್ನಡ ಅಂದರೇನು? ಇದರ ಇತಿಹಾಸವೇನು ಅನ್ನೋದನ್ನೂ ತಿಳಿದುಕೊಳ್ಳದ ಅರೆಬರೆಗಳು ಕನ್ನಡ, ಭಾಷಾಭಿಮಾನ ಅಂತೆಲ್ಲಾ ಪಾಠ ಮಾಡಲು ಶುರು ಮಾಡಿಕೊಳ್ಳುತ್ತಾರೆ. ಕನ್ನಡದ ಅಭಿಮಾನಿಗಳ ಹೆಸರಲ್ಲಿ ಬೇಕಂತಲೇ ವಿವಾದ ಸೃಷ್ಟಿಸಿದ ಎರಡು ಪ್ರಕರಣಗಳು ಇತ್ತೀಚೆಗೆ ನಡೆದಿವೆ. ಕೆಲವರಿರುತ್ತಾರೆ… ಕಿತಾಪತಿ ಮಾಡದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗೋದಿಲ್ಲ. ಒಂದು ವಿಚಾರದ ಬಗ್ಗೆ ತಲೆ ಬುಡ ಗೊತ್ತಿಲ್ಲದ, ಬರೆದದ್ದನ್ನು ಅರಗಿಸಿಕೊಳ್ಳುವ ಯೋಗ್ಯತೆಯೂ ಇಲ್ಲದ ಅಯೋಗ್ಯರ ಗುಂಪೊಂದು ಆನ್ಲೈನ್ ಅನ್ನೇ ಅಡ್ಡಾ ಮಾಡಿಕೊಂಡಿದೆ. ಪಥ್ಯವಾಗದ […]
ನಿರ್ದೇಶಕ ಡಿ.ಪಿ. ರಘುರಾಮ್ ತಂದೆ ಪುಣ್ಯಮೂರ್ತಿ ಇನ್ನಿಲ್ಲ…
ಕುಟುಂಬವನ್ನು ಅಪಾರವಾಗಿ ಪ್ರೀತಿಸುವ, ತಮ್ಮ ಸಿನಿಮಾಗಳಲ್ಲೂ ಬಾಂಧವ್ಯಕ್ಕೇ ಮಹತ್ವ ಕೊಡುವ ನಿರ್ದೇಶಕ, ನಟ ಡಿ.ಪಿ. ರಘುರಾಮ್. ವರ್ಷದ ಹಿಂದೆ ತಾಯಿ ಇಂದ ದೂರವಾದ ಮಗ, ಮತ್ತೆ ತಾಯಿಯನ್ನು ಸೇರುವ ʻಮಿಸಿಂಗ್ ಬಾಯ್ʼ ಚಿತ್ರವನ್ನು ತೆರೆಗೆ ತಂದಿದ್ದರು. ಆ ಸಿನಿಮಾ ರಿಲೀಸಾಗುವ ಮುಂಚೆಯೇ ಅವರ ತಾಯಿ ವಿಧಿವಶರಾಗಿದ್ದರು. ಆ ನೋವಿನಿಂದಲೇ ಇನ್ನೂ ಹೊರಬರದ ರಘುರಾಮ್ ಪಾಲಿಗೆ ನಿನ್ನೆ ಮತ್ತೊಂದು ನೋವು ಆವರಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಸರ್ವೈಕಲ್ ಮೈಲೋಪತಿ ನ್ಯೂರಾಲಾಜಿಕಲ್ ಡಿಸಾರ್ಡರ್ ಗೆ ಒಳಗಾಗಿದ್ದ ರಘು ಅವರ ತಂದೆ […]
ಧಮ್ಮಿಲ್ಲದ ಬಿರಿಯಾನಿ!
ಪನ್ನಗಭರಣ ನಿರ್ದೇಶನದಲ್ಲಿ, ದಾನಿಶ್ ಸೇಠ್ ನಟನೆಯ ಫ್ರೆಂಚ್ ಬಿರಿಯಾನಿಯಾದರೂ ಘಮ್ಮೆನ್ನಬಹುದು ಅನ್ನೋ ನಿರೀಕ್ಷೆ ಇತ್ತು. ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ. ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕಾಗಿ ಕನ್ನಡಿಗರು ಮಾತ್ರವಲ್ಲದೆ, ದಾನಿಶ್ ಬಗ್ಗೆ ಗೊತ್ತಿರುವ ಅನ್ಯ ಭಾಷಿಕರೂ ಕಾದಿದ್ದರು. ಈದೀಗ ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿರುವ ಈ ಚಿತ್ರವನ್ನು ನೋಡಿದ ಎಲ್ಲರಿಂದ ಒಂದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ; ಬಿರಿಯಾನಿ ರುಚಿ ಇಲ್ಲ! ಶಿವಾಜಿನಗರ, ಅಲ್ಲೊಬ್ಬ ಆಟೋ ಡ್ರೈವರ್. ದಿಕ್ಕು ತಪ್ಪಿ ಬರುವ ಫ್ರಾನ್ಸ್ ಪ್ರಜೆ. ಅವನ ಕೈಲೊಂದು […]
ರಂಗಭೂಮಿಯನ್ನು ಉಳಿಸಲು ಹೀಗೊಂದು ಕಾರ್ಯಕ್ರಮ…
ಉತ್ತರ ಭಾರತದ ಸುಪ್ರಸಿದ್ಧ ರಂಗತಂಡ ಚಾಯ್ ವಾಯ್ ಥೇಟರ್ ಕೋವಿಡ್ ಎಫೆಕ್ಟಿನಿಂದ ಕಂಗಾಲಾಗಿರುವ ರಂಗಭೂಮಿಯ ಸಂಕಷ್ಟಗಳನ್ನು ತೆರೆದಿಡುವ ಪ್ರಯತ್ನ ಮಾಡಿದೆ. ಎಲ್ಲಿಂದಲೋ ಬಂದ ಕೊರೋನಾ ಸೋಂಕು ಭಾರತಕ್ಕೆ ಸೋಕಿದ ದಿನದಿಂದ ಬಹುತೇಕರ ಬದುಕು ಅಲ್ಲೋಲಕಲ್ಲೋಲವಾಗಿದೆ. ಚಲನಚಿತ್ರ ಕ್ಷೇತ್ರ ಚಲನೆ ಕಳೆದುಕೊಂಡಿದೆ. ನೋಡುಗರನ್ನು ಗೊಳೋ ಅನ್ನಿಸುತ್ತಿದ್ದ ಧಾರಾವಾಹಿಗಳೇ ಉಳಿಗಾಲವಿಲ್ಲದೆ ಗೋಳಿಡುತ್ತಿವೆ. ಈ ನಡುವೆ ಸಿನಿಮಾ ಮತ್ತು ಧಾರವಾಹಿಯ ಮೂಲ ಕೇಂದ್ರದಂತಿರುವ ರಂಗಭೂಮಿ ಮತ್ತು ಅದನ್ನು ನಂಬಿದವರ ಪಾಡೇನಾಗಿರಬೇಡ? ಉತ್ತರ ಭಾರತದ ಸುಪ್ರಸಿದ್ಧ ರಂಗತಂಡ ಚಾಯ್ ವಾಯ್ ಥೇಟರ್ ಕೋವಿಡ್ […]
ಅಣ್ ತಮ್ಮಾ ಇದು ಲೋಕಲ್ ಸಾರಾಯಿ ಕಿಕ್ಕು!
ಅರವಿಂದ್ ಕೌಶಿಕ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ನಮ್ ಏರಿಯಾಲ್ ಒಂದಿನದಿಂದ ಆರಂಭಿಸಿ ತುಘಲಕ್, ಹುಲಿರಾಯದಂತಾ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿದವರು ನಿರ್ದೇಶಕ ಅರವಿಂದ್ ಕೌಶಿಕ್. ಜೊತೆಗೆ ಕಿರುತೆರೆಯಲ್ಲೂ ಸಾಕಷ್ಟು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಅರವಿಂದ್ ‘ಕಮಲಿ’ಯ ಗೆಲುವಿಗೂ ಕಾರಣರಾಗಿದ್ದವರು. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಚಿತಾರಾಮ್, ಮೇಘನಾ ಗಾಂವ್ಕರ್, ಅನೀಶ್ ತೇಜೇಶ್ವರ್, ಬಾಲು ನಾಗೇಂದ್ರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ… ಹೀಗೆ ಅರವಿಂದ್ ಕೌಶಿಕ್ ಸಾಕಷ್ಟು ಹೊಸ ಪ್ರತಿಭೆಗಳನ್ನು ಸಿನಿಮಾರಂಗದ ಮುಖ್ಯ ವಾಹಿನಿಗೆ ಪರಿಚಯಿಸಿದವರು. ಇಂಥಾ […]
I Quit!! Goodbye to the fucking world and Depression ..!..
ಬಿಗ್ ಬಾಸ್ ಜಯಶ್ರೀಯ ಬದುಕು ಯಾಕೋ ಇನ್ನೂ ಸರಿಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಕೊರೋನಾ ವೈರಸ್ಸು ಬರೋ ಮುಂಚೆಯೇ ಜಯಶ್ರೀ ಬದುಕಿಗೆ ಸಾಕಷ್ಟು ವೈರಸ್ಸುಗಳು ವಕ್ಕರಿಸಿಕೊಂಡು ಕಾಟ ಕೊಟ್ಟಿದ್ದವು. ಜಗತ್ತಿನ ಎಲ್ಲ ಕಷ್ಟಗಳೂ ಈಕೆಯನ್ನೇ ಸುತ್ತಿಕೊಂಡಂತಾ ಸಂದರ್ಭಗಳೂ ಸೃಷ್ಟಿಯಾಗಿದ್ದವು. ಇವೆಲ್ಲದರಿಂದ ಖಿನ್ನೆತೆಗೆ ಜಾರಿದ್ದ ಈ ಹುಡುಗಿ ಇವತ್ತು ಏಕಾ ಏಕಿ ʻ I Quit!! Goodbye to the fucking world and Depression ..!..ʼ ಅಂತಾ ಫೇಸ್ ಬುಕ್ಕಲ್ಲಿ ಮೆಸೇಜು ಬಿಟ್ಟು ಆತಂಕ ಸೃಷ್ಟಿಸಿದ್ದಳು. ಅದಾಗಿ ಸ್ವಲ್ಪ […]