ಸುಳ್ಳುಗಳ ಸುತ್ತ ಜಗ್ಗೇಶ್ ಜಗ್ಗಾಟ!
ಸುಳ್ಳು ಅನ್ನೋದು ಮನುಷ್ಯನ ವ್ಯಕ್ತಿತ್ವವನ್ನು ತಿಂದು ಬಿಸಾಕುವ ಗೆದ್ದಲಿದ್ದಂತೆ. ಒಂದು ಸುಳ್ಳನ್ನು ನಿಜವೆಂದು ಸಾಬೀತು ಮಾಡಲು ಹೋಗಿ ಸಾವಿರ ಸುಳ್ಳುಗಳಲ್ಲಿ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಬಹುಶಃ ನವರಸನಾಯಕ ಜಗ್ಗೇಶ್ ಅವರು ಈಗ ಮಾಡುತ್ತಿರೋದು ಅದನ್ನೇ! ನಮಗೆ ದೊರೆತ ಆಡಿಯೋ ಕ್ಲಿಪ್ ಆಧರಿಸಿ ಕಳೆದ ಫೆಬ್ರವರಿ 10ರಂದು ʻCINIBUZZ’ನಲ್ಲಿ ʻತನ್ನ ಬುಡಕ್ಕೆ ತಾನೇ ಬಾಂಬು ಮಡಗಿಕೊಂಡಿತು ಜಗ್ಗೇಶುʼ ಎನ್ನುವ ವರದಿ ಪ್ರಕಟಿಸಲಾಗಿತ್ತು. (ಈ ವರದಿಯ ಕೊನೆಯಲ್ಲಿ ಆ ವರದಿಯನ್ನು ಯಥಾವತ್ತು ಮರು ಪ್ರಕಟಿಸಲಾಗಿದೆ). ಜಗ್ಗೇಶ್ ಅವರು ಮಾತಿನಿಂದಲೇ ಸೃಷ್ಟಿಸಿಕೊಂಡ […]
ಮಾದಕವಾಗಿ ಕುಣಿದ ಜೋಡಿ!
ಸಂತೋಷ್ ಸಕ್ರೆಬೈಲು ಸಲ್ಮಾನ್ ಯೂಸುಫ್ ಖಾನ್ ಮತ್ತು ಎಲಿ ಅವರಾಮ್ ಇಬ್ಬರು ಬಾಲಿವುಡ್ ನಲ್ಲಿ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿರೋ ಜೋಡಿ.. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿಜೇತನಾಗಿದ್ದ ಸಲ್ಮಾನ್ ಪ್ರೊಫೆಷನಲ್ ಡ್ಯಾನ್ಸರ್ ಆಗಿ ಸಖತ್ ಸೌಂಡ್ ಮಾಡಿದ್ದಾನೆ. ಏಲ್ಲಿ ಕೂಡ ಖ್ಯಾತ ನೃತ್ಯಗಾರ್ತಿ.. ಇದೀಗ ಈ ಜೋಡಿ ಡಾನ್ಸ್ ಮಾಡಿರೋ ಒಂದು ಸಾಂಗ್ ನ ಟೀಸರ್ ಔಟ್ ಆಗಿದೆ.. ಫಿದಾಯ್ ಎಂಬ ಸಾಂಗ್ ನ ಟೀಸರ್ ಬಿಡುಗಡೆಯಾಗಿದೆ.. ಕಳೆದು ಹೋದ ಪ್ರೀತಿಯ ನೋವು […]
ವಿವಾದದ ನಡುವೆ ವಿವಾಹವಾದರು ಜಗ್ಗೇಶ್!
ಕಳೆದ ಮೂರ್ನಾಲ್ಕು ದಿನಗಳಿಂದ ಜಗ್ಗೇಶ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅದರ ನಡುವೆಯೂ ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿ ನವರಸನಾಯಕ ಬ್ಯುಸಿಯಾಗಿದ್ದಾರೆ. ಮುಸ್ಲಿಂ ಹುಡುಗಿಯೊಂದಿಗೆ ಮದುವೆಯಾಗುವ ದೃಶ್ಯದಲ್ಲಿ ಜಗ್ಗೇಶ್ ಇಂದು ಅಭಿನಯಿಸಿದರು. ಅದಿತಿ ಪ್ರಭುದೇವಾ ಜೊತೆ ಆರತಕ್ಷತೆಯ ದೃಶ್ಯಕ್ಕಾಗಿ ನೂರಾರು ಜನ ಸಹಕಲಾವಿದರು ಸೇರಿದಂತೆ ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಮುಂತಾದವರು ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಿರ್ಮಾಪಕ ಕೆ.ಎ. ಸುರೇಶ್ ದೊಡ್ಡ ಬಜೆಟ್ಟನ್ನು ಈ ಚಿತ್ರಕ್ಕಾಗಿ ವ್ಯಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮಹೋನ್ನತ ಪ್ರತಿಭೆಗಳ ಸಮಾಗಮವಾಗಿದೆ. ಹೊಸತನ, […]
ಮುತ್ತುರಾಜನ ಹಾಡು…!
ಕನ್ನಡದ ಹೊಸ ತಲೆಮಾರಿನ ಕಥೆಗಾರ, ಅಂಕಣಕಾರ ಮತ್ತು ಇಂಗ್ಲಿಷ್ ಉಪನ್ಯಾಸಕರಾದ ಶಿವಕುಮಾರ ಮಾವಲಿ ಸಿನಿಮಾ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಡುವ ಪ್ರಯತ್ನ ಮಾಡಿದ್ದಾರೆ. ದೇವರು ಅರೆಸ್ಟ್ ಆದ, ಟೈಪಿಸ್ಟ್ ತಿರಸ್ಕರಿಸಿದ ಕಥೆ, ಸುಪಾರಿ ಕೊಲೆ ಎಂಬ ಪುಸ್ತಕಗಳಿಂದ ವಿಶೇಷವಾಗಿ ಗುರುತಿಸಿಕೊಂಡಿರುವ ಶಿವಕುಮಾರ್ ಈಗ ಪಾಪರ್ ಫಿಲಂಸ್ ನವರು ನಿರ್ಮಿಸಿರುವ ಮುತ್ತುರಾಜ ಎಂಬ ಕಿರುಚಿತ್ರಕ್ಕೆ ಬರೆದಿರುವ ‘ ಕಳೆದು ಹೋದ ನಿನ್ನೆಯನು ‘ ಎಂಬ ಹಾಡು ಯಟ್ಯೂಬ್ ನಲ್ಲಿ ಭಾನುವಾರ ರಿಲೀಸ್ ಆಗಿದೆ. ಈ ವೀಡಿಯೋ ಸಾಂಗ್ ನ ಚಿತ್ರೀಕರಣವೂ […]
ಅಬ್ಬಬ್ಬಾ…. ಬಹುರೂಪಿಯ ಮ್ಯೂಸಿಕ್ ಹಬ್ಬ…!
ನಮ್ಮ ಸಿನಿಮಾ ರಂಗದಲ್ಲಿ ಕನಸುಗಾರ ಅಂತಲೇ ಹೆಸರಾದವರು ವಿ. ರವಿಚಂದ್ರನ್. ಎಲ್ಲರೂ ಒಂದೇ ಬಗೆಯ ಸಿನಿಮಾ ಮಾಡುತ್ತಿದ್ದರೆ ರವಿ ಬೇರೆಯದ್ದೇ ಧಾಟಿಯ ಸಿನಿಮಾ ರೂಪಿಸಿ ಅಚ್ಛರಿ ಮೂಡಿಸುತ್ತಾರಲ್ಲಾ… ಹಾಗೇ ಪತ್ರಿಕೋದ್ಯಮ ಮತ್ತು ಸಾಹಿತ್ಯ ಜಗತ್ತಿನಲ್ಲೊಬ್ಬರು ಕ್ರೇಜ಼ಿ ಸ್ಟಾರ್ ಇದ್ದಾರೆ. ಅವರು ಜಿ.ಎನ್. ಮೋಹನ್! ಪ್ರಜಾವಾಣಿಯಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ಉಪಸಂಪಾದಕರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದರು. ನಂತರ ‘ಈ ಟಿವಿ’ಗೆ ಸೇರಿ, ಅಲ್ಲಿ ಬ್ಯೂರೋ ಮುಖ್ಯಸ್ಥರಾದರು. ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಎಂಡೋಸಲ್ಫಾನ್ ಮತ್ತು ಅಕ್ಕಿ […]
ಪೊಗರು ಒಳಗಿದೆ ಸೆಂಟಿಮೆಂಟ್ ಪವರು!
ಸಿನಿಮಾವೊಂದು ಶುರುವಾಗಿ ವರ್ಷ ಕಳೆಯುವುದರೊಳಗಾಗಿ ತೆರೆಗೆ ಬರದಿದ್ದರೆ ಪ್ರೇಕ್ಷಕರಲ್ಲಿ ನಿರಾಸಕ್ತಿ ಹುಟ್ಟಿಕೊಳ್ಳೋದು ಮಾಮೂಲು. ಇಂಥದ್ದರ ನಡುವೆ ವರ್ಷ ಮೂರೂವರೆ ಕಳೆದರೂ, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿಕೊಳ್ಳೋದು ಸುಲಭದ ಮಾತಲ್ಲ. ಹೀಗೆ ಪ್ರೇಕ್ಷಕರ ಹಾರ್ಟ್ ಬೀಟ್ ಹೆಚ್ಚಿಸಿದ್ದ, ಧ್ರುವ ಸರ್ಜಾ ಅಭಿನಯದ, ಬಹುನಿರೀಕ್ಷಿತ “ಪೊಗರು” ಚಿತ್ರ ಈ ವಾರ ಬಿಡುಗಡೆಯಾಗಿದೆ. ಸದ್ಯ ಕನ್ನಡದ ಸ್ಟಾರ್ ನಿರ್ದೇಶಕರ ಲಿಸ್ಟಿನಲ್ಲಿರುವ ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರ ಶುರುವಾತಿನಿಂದಲೇ ಕ್ರೇಜ಼್ ಹುಟ್ಟಿಸಲು ಹಲವಾರು ಕಾರಣಗಳಿದ್ದವು. ಇಲ್ಲಿ ಹೀರೋ ಧ್ರುವ ಸರ್ಜಾ ವೆರೈಟಿ ಪಾತ್ರಗಳಲ್ಲಿ […]
ಕೀರ್ತಿಯ ಎದೆಯಲ್ಲಿ ಅನಿರುದ್ಧನ ಪ್ರೇಮರಾಗ!
ಸಂತೋಷ್ ಸಕ್ರೆಬೈಲು ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಮುಂಚೂಣಿಯಲ್ಲಿರುವ ಸಾಕಷ್ಟು ನಟಿಯರಿದ್ದಾರೆ. ಆ ಲಿಸ್ಟಿಗೆ ಕೀರ್ತಿ ಸುರೇಶ್ ಸೇರಿ ಬಹಳ ಸಮಯವೇ ಕಳೆದಿದೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸುತ್ತಾ ದಿನೇ ದಿನೇ ಕೀರ್ತಿ ಹೆಚ್ಚಿಸಿಕೊಳ್ಳುತ್ತಿದ್ದಾಳೆ. ಸಿನಿಮಾ ಜರ್ನಿಯ ಮಾತು ಇದಾದರೆ, ಕೀರ್ತಿ ಸುರೇಶ್ ಬಗ್ಗೆ ಒಂದು ಗಾಸಿಪ್ ಕೂಡ ಹರಿದಾಡುತ್ತಿದೆ. ಕೀರ್ತಿ ಸುರೇಶ್ ಎಷ್ಟು ಫೇಮಸ್ ಆಗ್ತಿದ್ದಾರೋ, ಅಷ್ಟೇ ವೇಗವಾಗಿ ಅನಿರುದ್ಧ್ ರವಿಚಂದರ್ ಕೂಡ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಯುವ […]
ಮತ್ತೆ ಶುರುವಾಯ್ತು ಮೈದಾನ್!
ದೇ.. ದೇ.. ಪ್ಯಾರ್ ದೇ ಸಿನಿಮಾ ಬಂದ ಹೊಸ್ತಿಲಲ್ಲೇ, ಈ ಮೈದಾನ್ ಎಂಬ ಸಿನಿಮಾಕ್ಕೆ ಶೂಟಿಂಗ್ ಮಾಡಲಾಯ್ತು. ಆದರೆ ಕೊರೊನಾ ಕಾಟದ ಕಾರಣಕ್ಕೆ ಮೈದಾನ್ ಸಿನಿಮಾದ ಶೂಟಿಂಗ್ ಕೆಲಸ ನಿಂತುಹೋಗಿತ್ತು. ಇದೀಗ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಅವರ ಮೈದಾನ್ ಸಿನಿಮಾ ಚಿತ್ರೀಕರಣಕ್ಕೆ ದಿನಾಂಕ ಫಿಕ್ಸ್ ಆಗಿದೆ. ಹರ್ಷವರ್ಧನ ಪ್ರೇಮಿಗಳ ದಿನಾಚರಣೆಯಂದು ಸಿನಿಮಾ ಶೂಟಿಂಗ್ ಮುಂಬೈನಲ್ಲಿ ಶುರುವಾಗಿದ್ದು, ಏಪ್ರಿಲ್ ತಿಂಗಳವರೆಗೂ ಸತತವಾಗಿ ಚಿತ್ರೀಕರಣ ನಡೆಸಲಿದ್ದಾರೆ. ಅಮಿತ್ ರವೀಂದ್ರನಾಥ್ ಶರ್ಮಾ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು […]
100 CRORES ಸಿನಿಮಾ ಪೋಸ್ಟರ್ ಲಾಂಚ್ ಮಾಡಿದ ಸಿಂಪಲ್ ಸುನಿ
ಎಸ್ಎಸ್ ಸ್ಟುಡಿಯೋಸ್ ಮತ್ತು ವಿಷನ್ ಸಿನಿಮಾಸ್ ಬ್ಯಾನರ್ನಲ್ಲಿ ಮೂಡಿಬಂದಿರುವ 100 CRORES ಸಿನಿಮಾದ ಪೋಸ್ಟರ್ ಲಾಂಚ್ ಕಾರ್ಯಕ್ರಮ ಸೋಮವಾರ ನೆರವೇರಿದೆ. ಸ್ಯಾಂಡಲ್ವುಡ್ನ ಸಿಂಪಲ್ ನಿರ್ದೇಶಕ ಸಿಂಪಲ್ ಸುನಿ ಮುಖ್ಯ ಅತಿಥಿಯಾಗಿ ಆಗಮಿಸಿ, ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಆ ದಿನಗಳು ಖ್ಯಾತಿಯ ಚೇತನ್ ಅಹಿಂಸಾ ಈ ಸಿನಿಮಾದಲ್ಲಿ ನಾಯಕನಾಗಿದ್ದು, ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರವನ್ನು ಮಾಡಿದ್ದಾರೆ. ಮೂಲತಃ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡುವುದರ ಜತೆಗೆ ನಿರ್ಮಾಪಕರಾಗಿಯೂ ಬಂಡವಾಳ ಹೂಡಿದ್ದಾರೆ. ಕನ್ನಡದಲ್ಲಿ […]
ಆಲ್ ಫ್ಲಿಕ್ಸ್ ಸೆಬಾಸ್ಟಿಯನ್ ಡೇವಿಡ್
ಚಿತ್ರರಂಗದಲ್ಲಿ 3 ದಶಕಗಳ ಅನುಭವ ಹೊಂದಿರುವ ನಿರ್ದೇಶಕ, ನಿರ್ಮಾಪಕ ಸೆಬಾಸ್ಟಿಯನ್ ಡೇವಿಡ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದಿದ್ದಕ್ಕೆ ಮರಳಿ ಅದೇ ಚಿತ್ರರಂಗಕ್ಕೆ ಏನಾದರೂ ನೀಡಬೇಕೆಂಬ ಮಹದಾಸೆಯಿಂದ ಒಂದಷ್ಟು ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಸಿನಿಮಾ ಸಂಬಂಧಿ ಆ್ಯಕ್ಟಿವಿಟಿಗಳನ್ನೂ ಶುರು ಮಾಡಿದ್ದಾರೆ. ಸೆಬಾಸ್ಟಿಯನ್ ಡೇವಿಡ್ ಕನ್ನಡದಲ್ಲಿ ಕೆಲ ವರ್ಷಗಳ ಹಿಂದಷ್ಟೇ ಬಿಡುಗಡೆ ಆಗಿದ್ದ ಜ್ಯೋತಿ ಅಲಿಯಾಸ್ ಕೋತಿರಾಜ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದಷ್ಟೇ ಅಲ್ಲ ಆರ್ಟಿ ನಗರ ಮತ್ತು ಗಾಂಧಿನಗರದಲ್ಲಿ […]