ಏನಾಯಿತು ಶೆಟ್ರೇ?
ಅವನೇ ಶ್ರೀಮನ್ನಾರಾಯಣ ಚಿತ್ರದ ನಂತರ ಪುಷ್ಕರ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಸಂಬಂಧ ಹಾಳಾಗಿದೆ ಅಂತಾ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಶ್ರೀಮನ್ನಾರಾಯಣನ ಬಗ್ಗೆ ಅತಿಯಾದ ಅಪೇಕ್ಷೆ ಇಟ್ಟುಕೊಂಡಿದ್ದ ಪುಷ್ಕರ್ ವಿಪರೀತ ಖರ್ಚು ಮಾಡಿ ಪಬ್ಲಿಸಿಟಿಯನ್ನೂ ಮಾಡಿದ್ದರು. ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಚಿತ್ರ ಸೌಂಡು ಮಾಡಿತು, ದೊಡ್ಡ ನಿರೀಕ್ಷೆಯನ್ನೂ ಹುಟ್ಟುಹಾಕಿತು. ಅದರಲ್ಲಿ ಎರಡು ಮಾತಿಲ್ಲ. ಆದರೆ ರಿಲೀಸಾದಮೇಲೆ ಅಂದುಕೊಂಡಂತೆ ಎಲ್ಲವೂ ಆಗಲಿಲ್ಲ. ಶ್ರೀಮನ್ನಾರಾಯಣನನ್ನು ಕೆಲವರು ಕೊಂಡಾಡಿದರು. ಹಲವರು ಅರ್ಥವಾಗದೆ ಥೇಟರಿಂದ ಎದ್ದು ಬಂದರು. ಇದೆಲ್ಲ ಏನೇ ಆಗಲಿ, […]
ಸೀಕ್ರೇಟ್ ಮ್ಯಾರೇಜ್ ಸ್ಟೋರಿ!
ಕನ್ನಡದ ಹುಡುಗಿ ಪ್ರಣೀತಾ ಸುಭಾಷ್. ಛಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಪೊರ್ಕಿ ಚಿತ್ರದಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಹುಡುಗಿ ಈಕೆ. ನಂತರ ಜರಾಸಂಧ ಸಿನಿಮಾದಲ್ಲೂ ಈಕೆ ನಾಯಕಿಯಾಗಿ ನಟಿಸಿದ್ದಳು. ಆ ನಂತರ ಕನ್ನಡ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ದ ಪ್ರಣೀತ ನೆರೆಯ ತೆಲುಗು, ತಮಿಳು ಸಿನಿಮಾರಂಗಗಳಲ್ಲಿ ಬ್ಯುಸಿಯಾಗಿಹೋದಳು. ಈ ನಡುವೆ ಮತ್ತೆ ಕನ್ನಡ ಸಿನಿಮಾಗಳಿಗೂ ಮತ್ತೆ ಬಂದ ಪ್ರಣೀತ ಭೀಮಾತೀರದಲ್ಲಿ, ಬ್ರಹ್ಮ, ಜಗ್ಗುದಾದ ಮತ್ತು ಮಾಸ್ ಲೀಡರ್ ಸಿನಿಮಾಗಳಲ್ಲಿ ನಟಿಸಿದಳು. ಆರಂಭದ ದಿನಗಳಲ್ಲಿ ಯಾರೂ ನಿರೀಕ್ಷಿಸದ ಮಟ್ಟಿಗೆ […]
ತಂದೆ ಆ ಹುಡುಗನ ಮರ್ಮಾಂಗವನ್ನು ಕತ್ತರಿಸಿಬಿಡುತ್ತಾನೆ!
ವಿ.ಆರ್.ಸಿ. ಕೆಳಜಾತಿಯ ಹುಡುಗ ತನ್ನ ಮಗಳನ್ನು ಪ್ರೀತಿಸುತ್ತಿರುವ ವಿಷಯ ತಿಳಿದ ತಂದೆ ಆ ಹುಡುಗನ ಮರ್ಮಾಂಗವನ್ನು ಕತ್ತರಿಸಿಬಿಡುತ್ತಾನೆ. ಈ ವಿಷಯ ತಿಳಿಯದ ಹುಡುಗಿ ಮತ್ತೆ ಮತ್ತೆ ಅವನೇ ಬೇಕು ಎಂದು ಹಟ ಹಿಡಿಯುತ್ತಾಳೆ! ತನ್ನ ಜಾತಿ, ಕುಟುಂಬದ ಗೌರವವನ್ನು ಉಳಿಸಿಕೊಳ್ಳಲು ಸದಾ ಉಗ್ರನಾಗಿರುವ ತಂದೆ ತನ್ನ ಮಗಳ ಮುಂದೆ ಮರ್ಮಾಂಗದ ವಿಷಯ ಬಿಚ್ಚಿಡುತ್ತಾನೆ. ‘ಮರ್ಮಾಂಗ ಇದ್ದವನನ್ನು ಮಾತ್ರವೇ ನಿನ್ನ ಮಗಳು ಪ್ರೀತಿಸುತ್ತಾಳೆ ಎಂದು ಹೇಗೆ ಯೋಚಿಸಿದೆ ಅಪ್ಪ, ಆ ವಿಷಯ ಬಿಟ್ಟು ಪ್ರೀತಿಯಲ್ಲಿ ಬೇರೇನೂ ಉಳಿದಿಲ್ಲವೆ? ಕೇವಲ […]
ಬಿಸಿಬಿಸಿ ಕಜ್ಜಾಯ ಅಲ್ಲ ಗಾಯದ ಮೇಲೆ ಬರೆ!
ಈ ಪೊಲೀಸ್ ಬ್ರೂಟಾಲಿಟಿಯ ವಿಡಿಯೋಗಳನ್ನು ನೀವು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಒಂದಷ್ಟು ವಿಷಯಗಳು ಗಮನಕ್ಕೆ ಬರುತ್ತವೆ. ಇವುಗಳಲ್ಲಿ 80 ಪ್ರತಿಶತ ವಿಡಿಯೋಗಳು ನ್ಯೂಸ್ ಟಿವಿ ಕೆಮೆರಾ ಶೂಟ್ ಮಾಡಿದ ವಿಡಿಯೋಗಳಲ್ಲ. ಪೊಲೀಸ್ ಸಿಬ್ಬಂದಿಯೇ ಶೂಟ್ ಮಾಡಿ ಹರಿಯಬಿಡುತ್ತಿರುವ ವಿಡಿಯೋಗಳಿವು. ಟಿ ಕೆ ದಯಾನಂದ ಇವುಗಳಲ್ಲಿ ಸಿಂಗಂಗಳ ಥರ ಕಾನ್ಸ್’ಟೇಬಲ್, ದಫೇದಾರ್, ಪ್ರೊಬೆಶನರಿ ಪೊಲೀಸರು ಜನರಿಗೆ ಥಳಿಸಿ ವೀರಾವೇಶ ಮೆರೆದರು ಎನ್ನುವ ಸುದ್ದಿಗಳು ಇಲ್ಲ, ಎಲ್ಲವೂ ಡಬಲ್ ಸ್ಟಾರ್ ಮೇಲ್ಪಟ್ಟ ಪೊಲೀಸರ ಆಟಾಟೋಪಗಳು. ಇದು ಅಕ್ರಮ, ಆ ಬಗೆಯ ಯಾವ […]
ಸಾಕು ನಿಲ್ಲಿಸು ಗುರುವೇ ಬಿಟ್ಟಿ ಭಾಷಣ!
ನಿಜಕ್ಕೂ ಈತನಿಗೆ ಶೋಷಿತರ ಪರವಾದ ಕಾಳಜಿ, ಸಾಯುತ್ತಿರುವವರ ಬಗ್ಗೆ ಕನಿಕರವಿದ್ದರೆ, ಈತನ ಕುಟುಂಬದವರ ಖಾಸಗೀ ಆಸ್ಪತ್ರೆಗಳಲ್ಲಿ ಉಚಿತ ಸೌಲಭ್ಯ ಕಲ್ಪಿಸಲಿ. ಅಮೆರಿಕದಲ್ಲಿರುವ ತನ್ನ ವೈದ್ಯ ತಂದೆ ತಾಯಿಯನ್ನು ಕರೆಸಿ ಇಲ್ಲಿ ಕೈ ಸೋತವರಿಗೆ ನೆರವಾಗುವಂತೆ ಮಾಡಲಿ. ಅದು ಸಾಧ್ಯವಾಗದಿದ್ದರೂ ಪರವಾಗಿಲ್ಲ ಕಾಟಾಚಾರದ ಭಾಷಣವನ್ನಾದರೂ ನಿಲ್ಲಿಸಲಿ! ನಟ ಚೇತನ್ ಗೊತ್ತಲ್ಲಾ? ಆ ದಿನಗಳು ಸಿನಿಮಾದ ಮೂಲಕ ಹೆಸರು ಮಾಡಿ ಹೀರೋ ಅನ್ನಿಸಿಕೊಂಡವರು. ಬಹುಶಃ ಆ ದಿನಗಳು ತಂದುಕೊಟ್ಟ ಕೀರ್ತಿಯನ್ನು ಈತ ಸರಿಯಾಗಿ ಬಳಸಿಕೊಂಡಿದ್ದಿದ್ದರೆ ಈಷ್ಟೊತ್ತಿಗೆ ಕನ್ನಡದ ಪ್ರಮುಖ ಹೀರೋಗಳಲ್ಲಿ […]
ತೆಲುಗಿಗೆ ಕರ್ಣನ್!
ರಮ್ಯ ಧನುಷ್ ಅಭಿನಯದ ಹಳ್ಳಿ ಸೊಗಡಿನ ಕರ್ಣನ್ ಸಿನಿಮಾ ತೆಲುಗಿಗೆ ರಿಮೇಕ್ ಆಗಲು ಸಜ್ಜಾಗಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಾರಾಸಗಟಾಗಿ ಮೆಚ್ಚುಗೆ ಪಡೆದ ಈ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿರುವ ನಿರ್ಮಾಪಕ ಸುರೇಶ್ ತಮ್ಮ ಮಗನನ್ನೇ ಧನುಷ್ ಪಾತ್ರದಲ್ಲಿ ನೋಡಲು ಬಯಸಿದ್ದಾರೆ. ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಮಗ ಮತ್ತು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಈಗಾಗಲೇ ರಾಕ್ಷಸುಡು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದರು. ಈ […]
‘ಮಾಧ್ಯಮ ಅನೇಕ’ದಲ್ಲಿ ಸ್ಟ್ರೀಮ್ ಆಗಲಿದೆ…
ಬೆಂಗಳೂರಿನಂಥ ಮಹಾನಗರದಲ್ಲಿ ವಾಸ ಮಾಡುತ್ತಾ ಆಧುನಿಕ ಜೀವನ ಶೈಲಿ ಅನುಸರಿಸುತ್ತಿರುವ ಯುವ ದಂಪತಿ ಈಶ್ವರ್ ಮತ್ತು ಶಾರ್ವರಿ. ಇಬ್ಬರ ಸ್ವಭಾವ ತದ್ವಿರುದ್ಧ. ಆದರೆ ಪರಸ್ಪರರಲ್ಲಿ ಪ್ರೀತಿ, ಗೌರವವಿದೆ. ಇಬ್ಬರದ್ದೂ ಒಂದೇ ಗುರಿ, ಆದರೆ ದಾರಿ ಭಿನ್ನ. ಈ ಜೋಡಿಯ ಬದುಕಿನ ನೈಜ ಹಾಸ್ಯ ಘಟನಾವಳಿಗಳನ್ನು ಕಚ್ಚಾಟ, ಕಿರುಚಾಟಗಳಿಲ್ಲದೆ ಕಟ್ಟಿಕೊಡುವ ‘ಸೂಪರ್ ಕಪಲ್’ ವೆಬ್ ಸರಣಿಯ ಮೊದಲ ಸೀಸನ್ ನೋಡುಗರನ್ನು ತಲುಪಿ ಜನಪ್ರಿಯತೆ ಗಳಿಸಿತ್ತು. ಆ ಜನಪ್ರಿಯತೆಯ ಹಿನ್ನೆಲೆಯಲ್ಲಿ ಇದೀಗ ‘ಸೂಪರ್ ಕಪಲ್’ ಎರಡನೆಯ ಕಂತು ರೂಪುಗೊಂಡು ಪ್ರಸಾರಕ್ಕೆ […]