ಕರ್ನಾಟಕದಿಂದ ಪ್ರಾರಂಭವಾಯಿತು ಬಹು ನಿರೀಕ್ಷಿತ “ಕಣ್ಣಪ್ಪ” ಚಿತ್ರದ ಪ್ರಚಾರ .
ನಾಯಕ ವಿಷ್ಣು ಮಂಚು, ಪ್ರಭುದೇವ, ಶರತ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಭಾಗಿ . ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ, ಮೋಹನ್ ಬಾಬು ನಿರ್ಮಾಣದ, ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಹಾಗೂ ವಿಷ್ಣು ಮಂಚು ನಾಯಕರಾಗಿ ನಟಿಸಿರುವ “ಕಣ್ಣಪ್ಪ” ಚಿತ್ರದ ಮೊದಲ ಪತ್ರಿಕಾಗೋಷ್ಠಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ನಾಯಕ ವಿಷ್ಣು ಮಂಚು, ನಟ – ನೃತ್ಯ ನಿರ್ದೇಶಕ ಪ್ರಭುದೇವ, ನಟ ಶರತ್ ಕುಮಾರ್, ಕರ್ನಾಟಕದಲ್ಲಿ ಚಿತ್ರವನ್ನು […]
ಇದು ಪಕ್ಕಾ ಮಾಸ್ ಸಿನಿಮಾ ಅನ್ನೋದರಲ್ಲಿ ಡೌಟೇ ಇಲ್ಲ!
ಚಿತ್ರೀಕರಿಸಿದ ಒಟ್ಟಾರೆ ಸಿನಿಮಾದ ಒಳ್ಳೆ ಶಾಟ್ಗಳನ್ನು ತೆಗೆದು, ಒಂದು ಕಡೆ ಜೋಡಿಸಿ, ಟೀಸರ್ ರೂಪದಲ್ಲಿ ಬಿಡೋದು ಕೆಲವರ ಶೈಲಿ. ಇಡೀ ಸಿನಿಮಾದಲ್ಲಿ ಹೇಳಬೇಕಾದನ್ನು ಕೆಲವೇ ಸೆಕೆಂಡುಗಳಲ್ಲಿ ಹೇಳುವುದು ಮತ್ತೆ ಕೆಲವರ ವರಸೆ. ʻಚೌಕಿದಾರ್ʼ ಟೀಸರ್ ನೋಡಿದರೆ, ನಿಜಕ್ಕೂ ಆಶ್ಚರ್ಯವಾಗುತ್ತದೆ. ಈ ಪುಟ್ಟ ಟೀಸರೇ ಒಂದು ಜಗತ್ತನ್ನು ತೆರೆದಿಟ್ಟಿದೆ. ದೊಡ್ಡ ಬಿಲ್ಡಿಂಗಿನಿಂದ ಆರಂಭಗೊಳ್ಳುತ್ತದೆ. ಹಿಪ್ಪುನೇರಳೆ ಸೊಪ್ಪು ಕೊಯ್ಯುತ್ತಿರುವ ನಾಯಕಿ, ರೇಷ್ಮೆ ಗೂಡಿದ ದೊಡ್ಡ ಮಾರುಕಟ್ಟೆ, ಅದರ ನಡುವಲ್ಲೊಬ್ಬ ತಿಂದು ಮುಕ್ಕುವ ಭಕ್ಷಕ, ಸ್ಲಮ್ಮು, ಸೆಕ್ಯೂರಿಟಿ ಗಾರ್ಡುಗಳ ಸಿಸ್ಟಮ್ಮು, ಭಾರೀ […]
ನಟಿಯನ್ನು ಮತ್ತೆ ಮತ್ತೆ ವಂಚಿಸಿ ಪರಾರಿಯಾದ ನಿರ್ದೇಶಕ!
ಸಿನಿಮಾ ಇಂಡಸ್ಟ್ರಿಯಲ್ಲಿ ಎಂತೆಂಥಾ ಐನಾತಿಗಳು, ವಂಚಕರು, ಹೆಣ್ಣುಬಾಕರಿದ್ದಾರೆ ಅಂದರೆ ನಿಜಕ್ಕೂ ಗಾಭರಿಯಾಗುತ್ತದೆ. ಒಬ್ಬ ಒಂದು ಹೆಣ್ಣನ್ನು ಒಮ್ಮೆ ವಂಚಿಸಬಹುದು. ಆದರೆ ಇಲ್ಲೊಬ್ಬ ಮಹಿಳೆಯೊಬ್ಬರನ್ನು ಪದೇಪದೆ ವಂಚಿಸಿ, ಯಾಮಾರಿಸಿ, ಕೈಕೊಟ್ಟು ಹೋಗಿದ್ದಾನೆ. ಅದರ ಪೂರ್ಣ ವಿವರ ಇಲ್ಲಿದೆ… ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ನಟಿ ಚಂದ್ರಿಕ (ಹೆಸರು ಬದಲಿಸಿದೆ). ತೀರಾ ಸಣ್ಣ ವಯಸ್ಸಿಗೇ ಗಂಡನನ್ನು ಕಳೆದುಕೊಂಡು, ಮಗನನ್ನು ಸಾಕಿ, ಬೆಳಸಲು ನಟನಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು ಈಕೆ. ಮಗನನ್ನು […]
‘ಪುನೀತ್ ನಿವಾಸ’ಕ್ಕೆ ಚಾಲನೆ ಇದು ಅಪ್ಪುಅಭಿಮಾನಿಯ ಕಥೆ…
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರರಂಗದ ದಂತ ಕಥೆಯಾಗಿದ್ದಾರೆ. ಅವರನ್ನು, ಅವರ ಆದರ್ಶಗಳನ್ನು ನೆನಪಿಸುವ ಅನೇಕ ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಇದೀಗ ಮತ್ತೊಂದು ತಂಡ ಅಂಥ ಪ್ರಯತ್ನಕ್ಕೆ ಕೈಹಾಕಿದೆ. ‘ಪುನೀತ್ ನಿವಾಸ’ ಎಂಬ ಹೆಸರಿಟ್ಟುಕೊಂಡು ಚಲನಚಿತ್ರವೊಂದನ್ನು ಪ್ರಾರಂಭಿಸಿದೆ. ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರ ಶುಭ ಹಾರೈಕೆಯೂ ಈ ಚಿತ್ರಕ್ಕಿದೆ. ಪುಟ್ಟಣ್ಣ ಕಣಗಾಲ್ ರಂಥ ಹಿರಿಯ ನಿರ್ದೇಶಕರ ಜತೆ ಸಹಾಯಕರಾಗಿ ಕೆಲಸ ಮಾಡಿದ ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ […]
“ಮಾಂಕ್ ದಿ ಯಂಗ್” ಚಿತ್ರದ “ಮಾಯೆ” ಹಾಡು ಬಿಡುಗಡೆ .
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ . .* ವಿಭಿನ್ನ ಕಥಾಹಂದರ ಹೊಂದಿರುವ “ಮಾಂಕ್ ದಿ ಯಂಗ್” ಚಿತ್ರದಿಂದ “ಮಾಯೆ” ಎಂಬ ಮನಮೋಹಕ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು ಸಿರಿ ಕಟ್ಟೆ ಹಾಡಿದ್ದಾರೆ. ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ. “ಮಾಯೆ” ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಎನ್ ಜಿ ಓ ಉಷಾ ಅವರು […]
‘ಸಂಜು ವೆಡ್ಸ್ ಗೀತಾ 2’ಈವಾರ ತೆರೆಮೇಲೆ ರೈತನ ಪ್ರೇಮಕಥೆ
ನವಿರಾದ ಪ್ರೇಮಕಥೆಯ ಜತೆಗೆ ಶಿಡ್ಲಘಟ್ಟದ ರೇಷ್ಮೆ ಬೆಳೆಗಾರನೊಬ್ಬ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಾಗರದಾಚೆಯ ಸ್ವಿಟ್ಜರ್ ಲ್ಯಾಂಡ್ ವರೆಗೆ ಹೋಗುವ ಕಂಟೆಂಟ್ ಇಟ್ಟುಕೊಂಡು ನಾಗಶೇಖರ್ ಅವರು ನಿರ್ದೇಶಿಸಿರುವ ಚಿತ್ರ ಸಂಜು ವೆಡ್ಸ್ ಗೀತಾ-2 ಜ.17ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶ್ರೀನಗರ ಕಿಟ್ಟಿ ಅವರ ಜತೆ ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಕಳೆದ ಶುಕ್ರವಾರವೇ ರಿಲೀಸಾಗಬೇಕಿದ್ದ ಈ ಚಿತ್ರ ತಡೆಯಾಜ್ಞೆಯಿಂದಾಗಿ ಒಂದು ವಾರ ಮುಂದಕ್ಕೆ ಹೋಗಿದೆ. ಈಗಾಗಲೇ ತನ್ನ ಸುಂದರ ಹಾಡುಗಳ ಮೂಲಕವೇ ಸಿನಿರಸಿಕರ ಮನಗೆದ್ದಿದ್ದ ಈ ಚಿತ್ರದ […]
ಗಣರಾಜ್ಯೋತ್ಸವದ ನಂತರ ಬಿಡುಗಡೆಯಾಗಲಿದೆ ವಿಭಿನ್ನ ಕಥಾಹಂದರ ಹೊಂದಿರುವ “ಗಣ” ಚಿತ್ರ
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಈ ಚಿತ್ರ ಜನವರಿ 31ರಂದು ತೆರೆಗೆ .
ಮ್ಯಾಕ್ಸ್ ಗೆಲ್ಲಿಸಿದ್ದು ಮಹಿಳಾ ಪ್ರೇಕ್ಷಕರಾ?
ʻʻಯಾವ ನಟ ಅತಿ ಹೆಚ್ಚು ಮಕ್ಕಳು ಮತ್ತು ಮಹಿಳಾ ಅಭಿಮಾನಿಗಳನ್ನು ಹೊಂದಿರುತ್ತಾರೋ ಅವರ ಸಿನಿಮಾಗಳು ಮಾತ್ರ ಚಿತ್ರಮಂದಿರಗಳಲ್ಲಿ ಹೆಚ್ಚು ಲಾಭ ಕಾಣಲು ಸಾಧ್ಯʼʼ ಇಡೀ ಭಾರತೀಯ ಚಿತ್ರರಂಗ ನಂಬಿರುವ ಸತ್ಯ ಇದು. ಸಿನಿಮಾ ಬಿಡುಗಡೆಯಾದ ಮೊದಲ ವಾರ ಥೇಟರಿಗೆ ಬರುವವರಲ್ಲಿ ಹೆಚ್ಚಿನ ಸಂಖ್ಯೆ ಗಂಡಸರದ್ದಾಗಿರುತ್ತದೆ. ಅದಾದ ನಂತರ ಎರಡನೇ ವಾರದಿಂದ ಮಹಿಳೆಯರು ಮತ್ತು ಮಕ್ಕಳು ಚಿತ್ರಮಂದಿರದತ್ತ ಧಾವಿಸುತ್ತಾರೆ. ಅದೂ ಸಿನಿಮಾ ಅದ್ಭುತವಾಗಿದೆ ಎನ್ನುವ ಮಾತುಗಳು ಕೇಳಿಬಂದರೆ ಮಾತ್ರ. ಈ ವರೆಗೆ ಯಾವೆಲ್ಲಾ ಸಿನಿಮಾಗಳು ಬ್ಲಾಕ್ಬಸ್ಟರ್ ಅನ್ನಿಸಿಕೊಂಡವೆಯೋ ಅವೆಲ್ಲಾ […]
“ಸಂಜು ವೆಡ್ಸ್ ಗೀತಾ -2” ತಡೆಯಾಜ್ಞೆ ತೆರವು ಜನವರಿ 17ಕ್ಕೆ ಬಿಡುಗಡೆ
ನಾಗಶೇಖರ್ ನಿರ್ದೇಶನದ “ಸಂಜು ವೆಡ್ಸ್ ಗೀತಾ-2” ಜ.10 ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ೫ ವರ್ಷಗಳ ಹಿಂದೆ ನಾಗಶೇಖರ್ ನಿರ್ದೇಶಿಸಿದ್ದ ತೆಲುಗು ಚಿತ್ರದ ನಿರ್ಮಾಪಕರು ಹೈದರಾಬಾದ್ ಸಿವಿಲ್ ಕೋರ್ಟ್ ನಲ್ಲಿ ನಾಗಶೇಖರ್ ಮೇಲೆ ಕೇಸ್ ಹಾಕಿ ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದರು. ಚಿತ್ರದ ಪೋಸ್ಟರ್ ನಲ್ಲಿ ನಾಗಶೇಖರ್ ಮೂವೀಸ್ ಅಂತ ಇದ್ದದ್ದೇ ಇದಕ್ಕೆಲ್ಲ ಕಾರಣ. ಬಿಡುಗಡೆಯ ಹಿಂದಿನ ದಿನವಷ್ಟೇ ಸ್ಟೇ ತಂದಿದ್ದರಿಂದ ಸಿನಿಮಾ ಬಿಡುಗಡೆಯಾಗಲಿಲ್ಲ. ತಕ್ಷಣ ಲಾಯರ್ ಜತೆ ಹೈದರಾಬಾದ್ ಗೆ ಹೊರಟ ನಿರ್ಮಾಪಕ ಕುಮಾರ್ […]