ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲರಿಗಿಂತ ಹೆಚ್ಚು ಶಾಕ್ಗೊಳಗಾದವರೆಂದರೆ ಮಾಧ್ಯಮದವರು. ಅವರಿಗೆ ಆಹ್ವಾನವಿರಲಿಲ್ಲ ಅಥವಾ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುದು ಒಂದು ಕಾರಣವಾದರೆ, ಇನ್ನೊಂದು ಕಾರಣ ಆ ಕಾರ್ಯಕ್ರಮಕ್ಕೆ ಬಂದ ಕೆಲವು ನಟಿಯರು ಮತ್ತು ಅವರು ತೊಟ್ಟ ಉಡುಗೆಗೊಳು. ಕನ್ನಡದ ಹಲವು ನಟಿಯರು ತಮ್ಮ ಚಿತ್ರದ ಪತ್ರಿಕಾಗೋಷ್ಠಿಗಳಿಗೆ ಬರುವುದು, ಮಾಧ್ಯಮದವರನ್ನು ಭೇಟಿ ಮಾಡುವುದು, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವುದು, ಟಿವಿ ಕ್ಯಾಮೆರಾಗಳ ಮುಂದೆ ಫೋಸು ಕೊಡುವುದು ಎಲ್ಲವೂ ಸಹಜ. ಆದರೆ, ಪತ್ರಿಕಾಗೋಷ್ಠಿಗಳಿಗೆ ಅವರು ಬರವ ರೀತಿ ಮತ್ತು ಇಂತಹ ಕಾರ್ಯಕ್ರಮಗಳಿಗೆ ಬರುವ […]
ಇಡೀ ಚಿತ್ರರಂಗವನ್ನು ಕರೆದು ಕೂರಿಸೋದು ಬೇಕಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಬಹುಮುಖ್ಯ ನಾಯಕನಟರು, ನಿರ್ದೇಶಕರೆಲ್ಲಾ ಸೇರಿದರೂ ಇವತ್ತಿಗೆ ನೂರು ಜನರಾಗಬಹುದು. ಅವರನ್ನೆಲ್ಲಾ ಕರೆದು ಗೌರವಿಸುವ ಕನಿಷ್ಟ ಪ್ರಜ್ಞೆ ಕೂಡಾ ಸೈಮಾ ಆಯೋಜಕರಿಗೆ ಇಲ್ಲದೇ ಹೋಗಿದ್ದು ದುರಂತ. ನಮ್ಮ ನೆಲದಲ್ಲೇ ಬಂದು ಕಾರ್ಯಕ್ರಮ ಮಾಡಿ, ಕೋಟಿಗಟ್ಟಲೆ ಹಣ ಬಾಚಿದ ಸೈಮಾದ ದರಿದ್ರರಿಗೆ ನೂರು ಖುರ್ಚಿ ವ್ಯವಸ್ಥೆ ಮಾಡಿಸುವಷ್ಟು ಯೋಗ್ಯತೆ ಇಲ್ಲದೇ ಹೋಗಿದ್ದನ್ನು ಖಂಡಿಸದೇ ಏನು ಮಾಡಬೇಕು? ಈ ಬಾರಿ ಬೆಂಗಳೂರಿನಲ್ಲಿ ನಡೆದ ಸೈಮಾ (ಸೌಥ್ ಇಂಡಿಯನ್ ಇಂಟರ್ನ್ಯಾಷನಲ್ ಅವಾರ್ಡ್ಸ್) ಪ್ರಶಸ್ತಿ […]