Author name: Arun G

This is a film with a "village subject," telling a love story from the era of keypad mobile phones. While it might seem easy to write a rural story, it is incredibly difficult to recreate a village from ten or twenty years ago. Globalization has drastically changed the rural landscape. In this regard, Arasayyana Prema Prasanga does a neat job of portraying a village, its environment, and its homes without compromising on authenticity. Often, comedy films focus heavily on dialogue and actors' expressions. The strength of Arasayyana, however, is that significant money has been spent on its production value. Every frame is a testament to this; the lighting and camera work are of high quality.
ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಅರಸಯ್ಯನ ಪ್ರೇಮಪ್ರಸಂಗಕ್ಕೆ ಜಾತಕದ ಉರುಳು!

ದೇವಸ್ಥಾನದಲ್ಲಿ ಪೂಜಾರಿ ಕೆಲಸ ಮಾಡೋದರ ಜೊತೆಗೆ ಸತ್ತವರ ಮನೆಯಲ್ಲಿ ಹಾರ್ಮೋನಿಯಂ ನುಡಿಸೋನು ಅರಸಯ್ಯ. ತಲೆ ತುಂಬಾ ಕೂದಲು, ಕಪ್ಪು ಬಣ್ಣ, ನೋಡಲು ದಪ್ಪ, ಕಿವಿ ಮಂದ… ತನ್ನ […]

ಅಪ್‌ಡೇಟ್ಸ್

ಆಕ್ಷನ್ ಕಿಂಗ್ ಅರ್ಜುನ್-ಐಶ್ವರ್ಯ ರಾಜೇಶ್ ಅಭಿನಯದ “ಮಫ್ತಿ ಪೊಲೀಸ್” ಸಿನಿಮಾದ ಟೀಸರ್ ರಿಲೀಸ್!

ಆಕ್ಷನ್ ಕಿಂಗ್ ಅರ್ಜುನ್ ಮತ್ತು ಐಶ್ವರ್ಯ ರಾಜೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮಫ್ತಿ ಪೊಲೀಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಜಿ.ಎಸ್. ಆರ್ಟ್ಸ್ ನಿರ್ಮಿಸಿರುವ ಈ ಚಿತ್ರವನ್ನು

ಅಪ್‌ಡೇಟ್ಸ್

ಜೀ5 ಮತ್ತು ಪಿ ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ “ಮಾರಿಗಲ್ಲು” ವೆಬ್ ಸರಣಿ

ಸೆಪ್ಟೆಂಬರ್ 19: ಭಾರತದ ಪ್ರಖ್ಯಾತ ಹಾಗು ಬೃಹತ್ ಓ ಟಿ ಟಿ ಪ್ಲಾಟ್ ಫಾರ್ಮ್/ ವೇದಿಕೆಯಾದ ಜೀ5, ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲೊಂದಾಗ ಪಿ ಆರ್

ಅಪ್‌ಡೇಟ್ಸ್

ರಾಜನಾಗಿ ಬಂದ‌‌ ಮೋಹನ್ ಲಾಲ್..ವೃಷಭ ಟೀಸರ್ ರಿಲೀಸ್

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಬಹು ನಿರೀಕ್ಷಿತ ವೃಷಭ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 1 ನಿಮಿಷ 43 ಸೆಕೆಂಡ್ ಇರುವ ಟೀಸರ್ ಪ್ರಾಮಿಸಿಂಗ್

ಅಪ್‌ಡೇಟ್ಸ್

ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ಹೋರಾಟ ಇಂದಿನದಲ್ಲ!

ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ಹೋರಾಟ ಇಂದಿನದಲ್ಲ. ಅದನ್ನು ಉಳಿಸಿಕೊಳ್ಳುವುದಕ್ಕಾಗಿ ಮಾಡದ ಹೋರಾಟಗಳಿಲ್ಲ, ಮಾಡದ ಪ್ರಯತ್ನಗಳಿಲ್ಲ, ನಡೆದ ಸಂಧಾನ ಸಭೆಗಳಿಲ್ಲ. ಆದರೂ ಅದು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.

ಅಪ್‌ಡೇಟ್ಸ್

ಸೆಪ್ಟೆಂಬರ್ 26ರಿಂದ zee5ನಲ್ಲಿ ಮಲಯಾಳಂ ಸಿನಿಮಾ ‘ಸುಮತಿ ಒಲವು’ ಸ್ಟ್ರೀಮಿಂಗ್… ಕನ್ನಡದಲ್ಲಿಯೂ ಲಭ್ಯ

ಭಾರತದ ಪ್ರಮುಖ ಸ್ವದೇಶಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ zee5 ಮತ್ತೊಂದು ಹೊಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದೆ. ಮಲಯಾಳಂ ಹಾರರ್ ಕಾಮಿಡಿ‌ ಸಿನಿಮಾ ಸುಮತಿ ಒಲವು ಇದೇ

ಅಪ್‌ಡೇಟ್ಸ್

“ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ‌ ವರ್ಷ ಬೊಳ್ಳಮ್ಮ .

ಸದಭಿರುಚಿಯ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಹಾಗೂ ಜನಪ್ರಿಯ ನಟ ವಿಜಯ ರಾಘವೇಂದ್ರ

ಅಪ್‌ಡೇಟ್ಸ್

ಹೊಂಬಾಳೆ ಫಿಲಂಸ್ ನಿಂದ ‘ಕಾಂತಾರ ಅಧ್ಯಾಯ 1’ ಟ್ರೇಲರ್ ಬಿಡುಗಡೆ ದಿನಾಂಕ ಪ್ರಕಟ

ಬಹು ನಿರೀಕ್ಷಿತ ‘ಕಾಂತಾರ ಅಧ್ಯಾಯ 1’ ಸಿನಿಮಾದ ಟ್ರೇಲರ್ ಇದೇ ಸೆಪ್ಟೆಂಬರ್ 22, 2025 ರಂದು ಮಧ್ಯಾಹ್ನ 12:40ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ಇಂದು

Director V.A. Sunil Kumar takes a seemingly simple story and weaves it into a suspenseful and intriguing narrative through a masterful screenplay. The film opens with the shot of a woman lying murdered in a lodge. It is quickly revealed that this is the film's protagonist. Yet, the film masterfully continues to pile on question after question, keeping you guessing until the very end. Who is the killer? Which of the seven men who visited her is responsible? Could it have been the innocent-looking hero? Or did the old lecher who came last commit the heinous act? Did the psycho couple who appeared in the middle return to take her life? Or was "that" other girl involved? Could the deceitful holy man be playing a dark game? If not them, could it be the pimp, who acts all honest but gets slapped around by the police?
Uncategorized

Director V.A. Sunil Kumar takes a seemingly simple story and weaves it into a suspenseful and intriguing narrative through a masterful screenplay. The film opens with the shot of a woman lying murdered in a lodge. It is quickly revealed that this is the film’s protagonist. Yet, the film masterfully continues to pile on question after question, keeping you guessing until the very end. Who is the killer? Which of the seven men who visited her is responsible? Could it have been the innocent-looking hero? Or did the old lecher who came last commit the heinous act? Did the psycho couple who appeared in the middle return to take her life? Or was “that” other girl involved? Could the deceitful holy man be playing a dark game? If not them, could it be the pimp, who acts all honest but gets slapped around by the police?

ಅಪ್‌ಡೇಟ್ಸ್

“ಮಾರುತ’ ಚಿತ್ರದಲ್ಲಿ ನಾಯಕ ನಾನಲ್ಲ : ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್

“ಮಾರುತ” ಚಿತ್ರದಲ್ಲಿ ನಾಯಕ ನಾನಲ್ಲ, ಸುಮ್ಮನೆ ನಾಯಕ ಎಂದು ಬಿಂಬಿಸಬೇಡಿ..” ಹೀಗಂತ ನಟ ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಿರ್ಮಾಪಕ ಕೆ, ಮಂಜು

Scroll to Top