ಸುತ್ತಲೂ ಮೂಢರು, ಮತಿಹೀನರು, ಅವಿದ್ಯಾವಂತರು, ಕೇಡುಗರು, ಕುಯುಕ್ತಿ ಮನಸ್ಸಿನವರೇ ತುಂಬಿದ್ದಾಗ ಅವರ ಮಧ್ಯದಲ್ಲೊಬ್ಬ ತಿಳಿವಳಿಕೆ ಉಳ್ಳವನು, ಓದು ಬರಹ ಬಲ್ಲವನು ಇದ್ದಾನೆ ಅಂದುಕೊಳ್ಳಿ. ಸುತ್ತಲಿನ ಆ ಮಂದಿ ಈತನನ್ನು ನೋಡುವ ರೀತಿಯೇ ಬೇರೆ. ಅತಿಯಾಗಿ ಓದಿದವರು ಜಗತ್ತಿನ ಕಣ್ಣಿಗೆ ಅರೆಹುಚ್ಚರಂತೆ, ಕೆಲಸಕ್ಕೆ ಬಾರದವರಂತೆ ಕಾಣುವುದಿದೆ. ಇಲ್ಲಿ ಕಥಾನಾಯಕ ಪ್ರಾಣೇಶ ಅಲಿಯಾಸ್ ಪ್ರಾಣಿಯ ಪಾಡು ಕೂಡಾ ಹಾಗೇ ಆಗಿರುತ್ತದೆ. ಆ ಹಳ್ಳಿಯಲ್ಲಿ ಇವನೊಬ್ಬನೇ ಅತಿ ಹೆಚ್ಚು ಓದಿದವನು. ಕೆ.ಎ.ಎಸ್. ಬರೆದು ಸರ್ಕಾರಿ ಅಧಿಕಾರಿಯಾಗಬೇಕು ಅಂತಾ ಬಯಸಿರುತ್ತಾನೆ. ʻʻಮೂಲಾ ನಕ್ಷತ್ರದಲ್ಲಿ […]
ಅವನು ಅಪ್ಪ-ಅಮ್ಮನನ್ನು ಕಳೆದುಕೊಂಡ ಯುವಕ. ಹೆಸರು ಮಾನವ್. ಸಣ್ಣ ಶಾಲೆಯಲ್ಲಿ ಶಿಕ್ಷಕ ವೃತ್ತಿ. ಒಬ್ಬಂಟಿ ಜೀವನ. ಯಾರಾದರೂ ಜೊತೆಯಾದರೆ ಸಾಕು ಅಂತಾ ಚಡಪಡಿಸಿದವನ ಪಾಲಿಗೆ ತನ್ನ ಮನೆಯ ಸುತ್ತಲೂ ಬಿಕೋ ಎನ್ನುವ ವಾತಾವರಣ. ಎದುರು ಮನೆಯತ್ತ ಇಣುಕಿದರೆ ಟು-ಲೆಟ್ ಬೋರ್ಡು ಮಾತ್ರ ಕಾಣಲು ಸಾಧ್ಯ. ಹೀಗಿರುವಾಗಲೇ ಅದೊಂದು ದಿನ ಅದೇ ಎದುರುಮನೆಯ ಕಾಂಪೌಂಡಿನಲ್ಲಿ ಅರಳಿನಿಂತ ಹೆಣ್ಣುಮಗಳು ಪ್ರತ್ಯಕ್ಷ. ಜೊತೆಗೊಬ್ಬ ಹಿರಿಯ ವ್ಯಕ್ತಿ. ಮನೆಯವರ ಹಿತದೃಷ್ಟಿಯಿಂದ ಅಂಕಲ್ ವಯಸ್ಸಿನವನ ವ್ಯಕ್ತಿಯನ್ನು ಮದುವೆಯಾದ ಚೆಂದದ ಯುವತಿ ಅವಳು. ನಿರೀಕ್ಷೆಯಂತೇ ಮಾನವ್ಗೆ […]
ಬಾಲಿವುಡ್ ಕಿಂಗ್ ಖಾನ್ ನಟನೆಯ ಡಂಕಿ ಸಿನಿಮಾದ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್ ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ದೀಪಾವಳಿ ಹಬ್ಬದ ಸ್ಪೆಷಲ್ ಡಂಕಿ ಸಿನಿಮಾದ ಎರಡು ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಪ್ರೀತಿ, ನಗು ಹಾಗೂ ಸ್ನೇಹ ತುಂಬಿರುವ ಎರಡು ಹೊಸ ಪೋಸ್ಟರ್ ನಲ್ಲಿ ಶಾರುಖ್ ಸ್ನೇಹ ಬಳಗವನ್ನು ಪರಿಚಯ ಮಾಡಿಕೊಡಲಾಗಿದೆ. ಕಿಂಗ್ ಖಾನ್ ಜೊತೆ ತಾಪ್ಸಿ […]
ಯಾವುದೇ ಸಿನಿಮಾದ ಪೋಸ್ಟರ್, ಫಸ್ಟ್ ಲುಕ್ಕುಗಳೇ ಆ ಚಿತ್ರದ ಬಗ್ಗೆ ಆರಂಭಿಕವಾಗಿ ಕುತೂಹಲ ಸೃಷ್ಟಿಸೋದು. ಈ ಹಿಂದೆ 6-5=2, ಕರ್ವ ಮೊದಲಾದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುವ ಮೊದಲು ಅವರು ಕೊಟ್ಟ ಕಂಟೆಂಡು ನೋಡುಗರನ್ನು ಸೆಳೆದಿತ್ತು. ಈಗ ʻಕಣಂಜಾರುʼ ಸಿನಿಮಾದ ಮೋಷನ್ ಪೋಸ್ಟರ್ ಕೂಡಾ ಸಿನಿಮಾದ ಗೆಲುವಿನ ಸೂಚನೆಯನ್ನು ನೀಡುವಂತಿದೆ. ಸದ್ದಿಲ್ಲದೇ ಶೂಟಿಂಗ್ ಇತ್ಯಾದಿ ಕೆಲಸಗಳನ್ನು ಮುಗಿಸಿಕೊಂಡು ಬಂದಿರುವ ಈ ಸಿನಿಮಾದ ಬಗ್ಗೆ ಎಲ್ಲರಲ್ಲೂ ಅಚ್ಛರಿ ಮೂಡಿದೆ. ಆರ್ ಪಿ ಫಿಲ್ಮ್ಸ್ ಬ್ಯಾನರ್ ಅಡಿ ಆರ್. ಬಾಲಚಂದ್ರ […]
ಮಲ್ಟಿ ಜಿಮ್ಮುಗಳ ಜಮಾನಾದಲ್ಲಿ ಗರಡಿಮನೆ ಕಲ್ಚರು ಬಹುತೇಕ ಕಾಣೆಯಾಗಿದೆ. ಈ ಹೊತ್ತಿನಲ್ಲಿ ಯೋಗರಾಜ ಭಟ್ಟರು ಧಿಗ್ಗನೆ ಎದ್ದು ಕುಂತು ʻಗರಡಿʼ ಎನ್ನುವ ಸಿನಿಮಾವನ್ನು ರೂಪಿಸಿದ್ದಾರೆ. ಇದೇ ವಾರ ಈ ಚಿತ್ರ ತೆರೆಗೆ ಬಂದಿದೆ. ಗರಡಿ ಮನೆಯಲ್ಲಿ ತಯಾರಾದವರ ಜಂಗೀ ಕುಸ್ತಿಯ ಜೊತೆಗೆ ಶ್ರೀಮಂತ ಮನೆತನದ ಪ್ರತಿಷ್ಟೆಯೂ ಸೇರಿಕೊಂಡಿರುತ್ತದೆ. ಕುಸ್ತಿ ಮತ್ತು ಅದರ ಗೆಲುವು ತನ್ನ ಮನೆತನಕ್ಕಷ್ಟೇ ಸೀಮಿತವಾಗಿರಬೇಕು ಅಂತಾ ಬಯಸಿದವನು ರಾಣೆ. ನಿಯತ್ತಿನಿಂದ ಆಡಿ ಗೆದ್ದ ಬಂಡೆ ಸೀನಪ್ಪನ ಕುತ್ತಿಗೆ ಮುರಿದು ಕೊಂದಿರುತ್ತಾನೆ. ಬಂಡೆ ಸೀನನ ಇಬ್ಬರು […]
ಆತ ಉತ್ತರ ಕರ್ನಾಟಕದ ಪ್ರತಿಷ್ಠಿತ ಇನಾಮ್ದಾರ್ ಮನೆತನದ ನಾಯಕ. ಮನೆಯಲ್ಲಿ ಮಕ್ಕಳಿಲ್ಲದ ಕೊರಗು. ಮಲೆನಾಡಿನ ತಪ್ಸೆ ಗುಡ್ಡದ ಶಿವನನ್ನು ಇದೇ ಮನೆತನೆ ಅನಾದಿಕಾಲದಿಂದಲೂ ಪೂಜಿಸುತ್ತಾ ಬಂದಿರುತ್ತದೆ. ಅದೊಂದು ದಿನ ತಪ್ಸೆ ಗುಡ್ಡದ ಶಿವನ ದಯೆಯಿಂದ ಇನಾಮ್ದಾರರ ಮನೆಯಲ್ಲಿ ಮಗುವಿನ ಸದ್ದು ಮೂಡುತ್ತದೆ! ಏಳು ತಿಂಗಳಿಗೇ ಹುಟ್ಟಿದ ಮಗು ಬದುಕಿದರೆ, ತಾಯಿ ಕಣ್ಮುಚ್ಚುತ್ತಾಳೆ. ತನ್ನ ಮನೆತನದ ಹೆಸರು ಉಳಿಸಿ ಬೆಳೆಸುವ ಮಗನಾಗಲಿ ಅಂತಾ ವೀರಬಾಹು ಅಂತಾ ಹೆಸರಿಟ್ಟಿರುತ್ತಾನೆ. ಆದರೆ, ಮಗು ಬೆಳೆಯುತ್ತಾ ವ್ಯಾಘ್ರ ರೂಪ ಪಡೆಯುತ್ತದೆ. ಸರ್ಕಾರ್ ಅಂತಾ […]
ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಸಿನಿಮಾಗಳಿಗೇನು ಬರವಿಲ್ಲ. ಸಾಕಷ್ಟು ಸಿನಿಮಾಗಳು ಅಭಿಮಾನಿಗಳನ್ನು ರಂಜಿಸುತ್ತವೆ. ಇದೀಗ ಮತ್ತೊಂದು ವಿನೂತನ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಚಿತ್ರಕ್ಕೆ ‘ಕೆರೆಬೇಟೆ’ ಎಂದು ಟೈಟಲ್ ಇಡಲಾಗಿದೆ. ಕೆರೆಬೇಟೆ ಗೌರಿ ಶಂಕರ್SRG ನಾಯಕನಾಗಿ ನಟಿಸಿರುವ ಸಿನಿಮಾ. ಈ ಚಿತ್ರಕ್ಕೆ ರಾಜ್ ಗುರು ಆಕ್ಷನ್ ಕಟ್ ಹೇಳಿದ್ದಾರೆ. ನಟ ಗೌರಿ ಶಂಕರ್ ಈ ಮೊದಲು ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದರು. ರಾಜಹಂಸ ಸಿನಿಮಾ ರಿಲೀಸ್ ಆಗಿ 5 ವರ್ಷಗಳ […]
‘ಕ್ಯಾಪ್ಚರ್’ನಲ್ಲಿ ಪ್ರಿಯಾಂಕಾ ಮಗಳಾಗಿ ಮಾನ್ವಿತಾ ನಟನೆ ಸ್ಯಾಂಡಲ್ವುಡ್ ಖ್ಯಾತ ನಟಿ ಮಾನ್ವಿತಾ ಕಾಮತ್ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಗ್ಯಾಪ್ನ ಬಳಿಕ ಮಾನ್ವಿತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೆಂಡಸಂಪಿಗೆ ಬ್ಯೂಟಿ ಲೋಹಿತ್ ನಿರ್ದೇಶನದ ‘ಕ್ಯಾಪ್ಚರ್’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಕ್ಯಾಪ್ಟರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಪ್ರಿಯಾಂಕಾ ಮಗಳ ಪಾತ್ರದಲ್ಲಿ ಮಾನ್ವಿತಾ ನಟಿಸಿದ್ದಾರೆ. ಕ್ಯಾಪ್ಚರ್ ಈಗಾಗಲೇ ಗೊತ್ತಿರುವ ಹಾಗೆ ಇದೊಂದು ಹಾರರ್ ಸಿನಿಮಾ. ಸಂಪೂರ್ಣ ಸಿನಿಮಾ […]
ಒಂದೇ ಒಂದು ಮೋಷನ್ ಪೋಸ್ಟರ್ ಮೂಲಕ ಒಂದಷ್ಟು ಬಗೆಯ ಚರ್ಚೆ ಮತ್ತು ಕುತೂಹಲ ಹುಟ್ಟುಹಾಕಿದ್ದ ಚಿತ್ರ `ಕೆಂಡ’. ಈ ಹಿಂದೆ `ಗಂಟುಮೂಟೆ’ ಎಂಬ ಭಿನ್ನ ಕಥಾನಕದ ಮೂಲಕ ಸೆಳೆದಿದ್ದ ತಂಡವೇ ಕೆಂಡದ ರೂವಾರಿಯಾಗಿರುವುದು ಕೂಡಾ ಅದಕ್ಕೊಂದು ಕಾರಣ. ಗಂಟುಮೂಟೆ ಮೂಲಕ ಬೆರಗೊಂದನ್ನು ತೆರೆದಿಟ್ಟಿದ್ದ ರೂಪಾ ರಾವ್ ಮತ್ತು ಛಾಯಾಗ್ರಾಹಕರಾಗಿದ್ದುಕೊಂಡು, ನಿರ್ಮಾಣದಲ್ಲಿಯೂ ಭಾಗಿಯಾಗಿದ್ದ ಸಹದೇವ್ ಕೆಲವಡಿ ಒಟ್ಟುಗೂಡಿ ಕೆಂಡವನ್ನು ರೂಪಿಸಿದ್ದಾರೆ. ಈ ಮೂಲಕ ಛಾಯಾಗ್ರಾಹಕ ಸಹದೇವ್ ಕೆಲವಡಿ ನಿರ್ದೇಶಕರಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ. ಮೋಷನ್ ಪೋಸ್ಟರ್ ಮತ್ತು ಅದರ ಸಲುವಾಗಿ […]
ಒಂದೇ ಒಂದು ಮೋಷನ್ ಪೋಸ್ಟರ್ ಮೂಲಕ ಒಂದಷ್ಟು ಬಗೆಯ ಚರ್ಚೆ ಮತ್ತು ಕುತೂಹಲ ಹುಟ್ಟುಹಾಕಿದ್ದ ಚಿತ್ರ `ಕೆಂಡ’. ಈ ಹಿಂದೆ `ಗಂಟುಮೂಟೆ’ ಎಂಬ ಭಿನ್ನ ಕಥಾನಕದ ಮೂಲಕ ಸೆಳೆದಿದ್ದ ತಂಡವೇ ಕೆಂಡದ ರೂವಾರಿಯಾಗಿರುವುದು ಕೂಡಾ ಅದಕ್ಕೊಂದು ಕಾರಣ. ಗಂಟುಮೂಟೆ ಮೂಲಕ ಬೆರಗೊಂದನ್ನು ತೆರೆದಿಟ್ಟಿದ್ದ ರೂಪಾ ರಾವ್ ಮತ್ತು ಛಾಯಾಗ್ರಾಹಕರಾಗಿದ್ದುಕೊಂಡು, ನಿರ್ಮಾಣದಲ್ಲಿಯೂ ಭಾಗಿಯಾಗಿದ್ದ ಸಹದೇವ್ ಕೆಲವಡಿ ಒಟ್ಟುಗೂಡಿ ಕೆಂಡವನ್ನು ರೂಪಿಸಿದ್ದಾರೆ. ಈ ಮೂಲಕ ಛಾಯಾಗ್ರಾಹಕ ಸಹದೇವ್ ಕೆಲವಡಿ ನಿರ್ದೇಶಕರಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ. ಮೋಷನ್ ಪೋಸ್ಟರ್ ಮತ್ತು ಅದರ ಸಲುವಾಗಿ […]