ಇನ್ನೂ ಮುಗಿದಿಲ್ಲವೇ ಕುಚಿಕ್ಕೂ ಗೆಳೆಯರ ಮುನಿಸು?
ಇಂದಿನಿಂದ ಕೆಸಿಸಿಎಲ್ ಕ್ರಿಕೆಟ್ ಟೂರ್ನಮೆಂಟ್ ಆರಂಭವಾಗಲಿದೆ. ಈ ಆರಂಭದ ಕ್ಷಣಗಳೇ ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ಮುನಿಸಿನ್ನೂ ಕೊನೆಗೊಂಡಿಲ್ಲ ಎಂಬ ವಿಚಾರವನ್ನು ತೆರೆದಿಟ್ಟಿದೆ! ಈಗ್ಗೆ ತಿಂಗಳ ಹಿಂದೆ ದರ್ಶನ್ ಮತ್ತು ಸುದೀಪ್ ಅವರ ಗೆಳೆತನ ಮತ್ತೆ ಕೂಡಿಕೊಳ್ಳುತ್ತದೆ ಎಂಬಂಥಾ ವಾತಾವರಣ ನಿರ್ಮಾಣವಾಗಿತ್ತು. ಖುದ್ದು ರೆಬೆಲ್ ಸ್ಟಾರ್ ಅಂಬರೀಶ್ ಅವರೇ ಈ ಕುಚಿಕ್ಕು ಗೆಳೆಯರನ್ನು ವೇದಿಕೆಯೊಂದರಲ್ಲಿ ಮತ್ತೆ ಒಂದಾಗಿಸಲಿದ್ದಾರೆಂಬ ಸುದ್ದಿಯೂ ಹಬ್ಬಿಕೊಂಡಿತ್ತು. ಇದನ್ನು ಕೇಳಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳೆಲ್ಲ ಸಹಜವಾಗಿಯೇ ಖುಷಿಯಾಗಿದ್ದರು. ಈ […]
ಥ್ರಿಲ್ಲರ್ ಕಥೆಯ ಹಾರರ್ ಉದ್ದಿಶ್ಯ!
ಏಕಾಏಕಿ ಮೈಸೂರು ಮೃಗಾಲಯದಲ್ಲಿನ ಪ್ರಾಣಿಗಳು ಮತ್ತು ಕೆಲ ಮನುಷ್ಯರೂ ಕೊಲೆಯಾದೇಟಿಗೆ ಎಂಟ್ರಿ ಕೊಡೋ ಸಿಐಡಿ ಆಫಿಸರ್. ಇದರ ಹಿಂದಿರೋ ಘಾತುಕ ಶಕ್ತಿಗಳನ್ನು ಹುಡುಕಿ ಇಡೀ ಪ್ರಕರಣದ ರಹಸ್ಯ ಭೇದಿಸೋದೇ ಆತನ ಪರಮ ಉದ್ದಿಶ್ಯ. ಈ ಕೊಲೆಯಗಳ ಸುತ್ತಲಿನ ತನಿಖೆಯ ಜಾಡಿನಲ್ಲಷ್ಟೇ ಮುಂದುವರೆದಿದ್ದರೆ ಉದ್ದಿಶ್ಯ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗಷ್ಟೇ ಫಿಕ್ಸಾಗುತ್ತಿತ್ತು. ಆದರೆ ಈ ತನಿಖೆಯ ಹಾದಿಯಲ್ಲಿಯೇ ಭಯಾನಕ ವಾಮಾಚಾರಿ ಎದುರಾಗುತ್ತಾನೆ. ಆತನ ಪ್ರಭೆಯಲ್ಲಿಯೇ ಮೂವರು ಸುಂದರಿಯರು ಮತ್ತು ಅಚಾನಕ್ಕಾಗಿ ಬಿಚ್ಚಿಕೊಳ್ಳೋ ಹಾರರ್ ಟ್ರ್ಯಾಕ್… ಇವಿಷ್ಟೂ ಉದ್ದಿಶ್ಯ ಚಿತ್ರವನ್ನು […]
ಹೀಗೊಂದು ಚೆಕ್ ಬೌನ್ಸ್ ಕೇಸು ದಾಖಲಿಸಿದಳಂತೆ ಸಿಂಧೂ ಲೋಕನಾಥ್!
ಇತ್ತೀಚೆಗಷ್ಟೇ ‘ಹೀಗೊಂದು ದಿನ’ ಎನ್ನುವ ಸಿನಿಮಾ ತೆರೆಗೆ ಬಂದಿತ್ತು. ಪ್ರಹಿಳಾಪ್ರಧಾನವಾದ ಈ ಸಿನಿಮಾದಲ್ಲಿ ಸಿಂಧೂ ಲೋಕನಾಥ್ ಪ್ರಧಾನ ಪಾತ್ರ ನಿರ್ವಹಿಸಿದ್ದಳು. ಅನ್ ಕಟ್ ಮೂವಿ ಅಂತಾ ಹೆಸರು ಮಾಡಿದ್ದ ’ಹೀಗೊಂದು ದಿನ’ವನ್ನು ನೋಡಿದವರು ಕೂಡಾ ‘ಒಳ್ಳೇ ಸಿನಿಮಾ’ ಅಂದಿದ್ದರು. ಇದರಿಂದ ಹೆಸರು ಬಂತಾದರೂ ಈ ಚಿತ್ರವನ್ನು ನಿರ್ಮಿಸಿದ್ದ ದಿವ್ಯದೃಷ್ಟಿ ಚಂದ್ರಶೇಖರ್ ನಯಾಪೈಸೆಯ ಕಾಸು ಹುಟ್ಟಲಿಲ್ಲ. ಸಬ್ಜೆಕ್ಟು ಚನ್ನಾಗಿದೆ ಅನ್ನೋ ಕಾರಣಕ್ಕೆ ಸಿಂಧೂಲೋಕನಾಥ್ಳನ್ನು ನಂಬಿ ಅಷ್ಟು ದೊಡ್ಡ ಮೊತ್ತದ ಹಣ ಇನ್ವೆಸ್ಟ್ ಮಾಡಿದ್ದೇ ಬಹುಶಃ ಯಡವಟ್ಟಾಯಿತೋ ಏನೋ? ಪ್ರಿಂಟು […]
DEFT HANDLING – GHOST TO BOAST
Rating (3/5) Title – Uddishya, Banner – Chersonese Entertainment and Arch Films (USA), Executive Producers – Carlos Hagene and Gary Griffin, Director and Producer – HeMan, Music Director – Shadrach Solomon, Cinematographer – Chetan Raghuram, Original Story & Screenplay – Roberta Griffin, Cast – Hemanth, Archana Gaikwad, Akshata, Shreedhar Shastry, Iccha, Ashwatha Narayana, Anantha Velu, Anantha Padmanabha. […]
ಗೀತರಚನೆಕಾರ ಗೋಟೂರಿ ಅವರ ಬಗ್ಗೆ…
ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರರಾಗಿ, ನಟನಾಗಿ ಗುರುತಿಸಿಕೊಂಡಿದ್ದ ಗೋಟೂರಿ ನಿಧನ ಹೊಂದಿದ್ದಾರೆ. ಈಗೊಂದಷ್ಟು ಕಾಲದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗೋಟೂರಿಯವರು ನೆನ್ನೆ ಯಲಹಂಕದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಹಿರಿಯರಾಗಿದ್ದರೂ ಯುವಕರೇ ನಾಚುವಂಥಾ ಮಾನಸಿಕ ಉಲ್ಲಾಸ ಹೊಂದಿದ್ದವರು ಗೋಟೂರಿ. ಈ ಮಾತಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಅಲೆಲೆ ತುಂಟು ಕಣ್ಣ ಸುಂದರಿ’ ಎಂಬ ಹಾಡಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಆಪ್ತಮಿತ್ರ ಚಿತ್ರದ ರಾರಾ ಹಾಡು ಬರೆದಿದ್ದದ್ದೂ ಕೂಡಾ ಇವರೇ. ಗೀತಸಾಹಿತಿಯಾಗಿ ಗುರುತಿಸಿಕೊಂಡು ನಟರಾಗಿಯೂ ಚಿರಪರಿಚಿತರಾಗಿದ್ದವರು […]
ಸಾಲಕ್ಕಾಗಿ ಜ್ಯೋತಿಷಿಯನ್ನು ನಂಬಿ ಕೆಟ್ಟರೇ ನಾಣಿ?
ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರಿಗೂ ವಿವಾದಕ್ಕೂ ಆಗಾಗ ನಂಟು ಬೆಳೆಯೋದು ಮಾಮೂಲಿ. ಇದೀಗ ಅದೇ ನಾರಾಯಣ್ ತಮಿಳುನಾಡಿನ ಖದೀಮ ಜ್ಯೋತಿಷಿಯೊಬ್ಬನಿಂದ ನಲವತ್ತೈದು ಲಕ್ಷಕ್ಕೆ ನಾಮ ತೀಡಿಸಿಕೊಂಡ ಸಂಕಟದಿಂದ ಒದ್ದಾಡುತ್ತಿದ್ದಾರೆ. ಕಲಾಸಾಮ್ರಾಟನನ್ನೇ ಯಾಮಾರಿಸಿ ನಲವತ್ತೈದು ಲಕ್ಷಕ್ಕೆ ನಾಮ ತೀಡಿದವನು ತಮಿಳು ನಾಡಿನ ಜ್ಯೋತಿಷಿ ಮಂದಾರಮೂರ್ತಿ. ಅತ್ತ ಕೋಟಿ ಕೋಟಿ ಸಾಲ ಸಿಗೋ ಆಸೆಯಿಂದ ನಲವತೈದು ಲಕ್ಷ ಕೊಟ್ಟು ಆ ಕಾಸೂ ಇಲ್ಲದೆ, ಸಾಲದ ಕಾಸೂ ಇಲ್ಲದೆ ಕಂಗಾಲಾದ ನಾಣಿ ಕಡೆಗೂ ಯಶವಂತಪುರ ಪೊಲೀಸ್ ಠಾಣೆಯಲ್ಲೊಂದು ದೂರು ದಾಖಲಿಸಿದ್ದಾರೆ. […]
ಮಟಾಶ್ : ಹಳೇ ನೋಟು ಫಿನೀಷ್ ಆದ ಕಥೆ!
ಈ ಹಿಂದೆ ತೆರೆ ಕಂಡಿದ್ದ ಜುಗಾರಿ ಮತ್ತು ಲಾಸ್ಟ್ ಬಸ್ ಚಿತ್ರಗಳು ಭಾರೀ ಪ್ರಶಂಸೆಗೆ ಪಾತ್ರವಾಗಿದ್ದವು. ಇದಕ್ಕೆ ಸಿಕ್ಕ ಪ್ರೇಕ್ಷಕರ ಬೆಂಬಲದಿಂದ ಉತ್ತೇಜಿತರಾದ ನಿರ್ದೇಶಕ ಎಸ್.ಡಿ ಅರವಿಂದ್ ಮಟಾಶ್ ಎಂಬ ಚಿತ್ರವನ್ನ ಶುರು ಮಾಡಿಕೊಂಡಿದ್ದರು. ಇತ್ತೀಚೆಗೆ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್ ಮೂಲಕವೇ ಈ ಚಿತ್ರ ಲಾಸ್ಟ್ ಬಸ್ ಅನ್ನೇ ಮೀರಿಸುವಂತೆ ಕುತೂಹಲ ಹುಟ್ಟಿಸಿದೆ! ಲಾಸ್ಟ್ ಬಸ್ ಚಿತ್ರದ ಭಿನ್ನವಾದ ನಿರೂಪಣೆ, ಕಥಾ ಶೈಲಿಯಿಂದ ಗಮನ ಸೆಳೆದಿದ್ದ ಅರವಿಂದ್ ಮಟಾಷ್ ಚಿತ್ರದ ಮೂಲಕವೂ ಅಂಥಾದ್ದೇ ವಿಶಿಷ್ಟವಾದೊಂದು ಕಥೆಯನ್ನು ಮುಟ್ಟಿದ್ದಾರೆ. […]
ಸರಣಿಕೊಲೆಯ ಮೆರವಣಿಗೆಯ ನಡುವೆ ಮತ್ತೇನೋ ಇದೆ!
ಮೇಣದಬತ್ತಿಯ ಬೆಳಕನ್ನು ಒಂದೇ ಸಮನೆ ನೋಡುವ ಯೋಗವಿಧಾನದ ಹೆಸರು `ತ್ರಾಟಕ’. ಇದಕ್ಕೂ ಸಿನಿಮಾಗೂ ಏನು ಸಂಬಂಧ? ಪಾರ್ಷಿಯಲ್ ಸಿಸರ್ ಕಾಂಪ್ಲೆಂಕ್ಸ್ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿಯನ್ನು ಗುಣ ಮಾಡಲು ವೈದ್ಯೆ ಹೀರೋಯಿನ್ನು ಈ ತ್ರಾಟಕ ವಿದ್ಯೆಯನ್ನು ಬಳಸುತ್ತಿರುತ್ತಾಳೆ. ಹಾಗೆಂದ ಮಾತ್ರಕ್ಕೆ ಇದು ಖಾಯಿಲೆ ಮತ್ತು ಅದನ್ನು ಗುಣಪಡಿಸುವ ಕಥೆಯನ್ನು ಹೊಂದಿದ ಸಿನಿಮಾವಲ್ಲ. ಇದು ಸಿನಿಮಾದಲ್ಲಿರುವ ಒಂದಂಶವಷ್ಟೇ. ಸಿನಿಮಾ ಆರಂಭವಾಗುವುದೇ ಕೊಲೆಯೊಂದರ ಮೂಲಕ. ಆನಂತರವೂ ಒಂದರ ಹಿಂದೊಂದು ಸರಣಿ ಹತ್ಯೆ ನಡೆಯುತ್ತಲೇ ಇರುತ್ತದೆ. ಸಿನಿಮಾದ ಮೊದಲ […]
TRATAKA BEST THRILLER ON SCREEN
Rating : 3.5 / 5 Title – Trataka, Banner – Astha Cinemas, Producer – Rahul Ainapura, Direction – Shiva Ganesh, Cinematography – Vinod Bharathi, Music – Arun Suradha, Cast – Rahul Ainapura, Ajith Jayaraj, Hrudaya, Akshata, Yash Shetty, Bhavani Prakash and others. All thrillers must and should have captivating screenplay. This ‘Trataka’ of producer Rahul […]