ಧ್ರುವ ಸರ್ಜಾ ಅಪ್ಪ ಆಗುತ್ತಿದ್ದಾರೆ. ಹಾಗಂತ ಈ ವಿಷಯವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಪತ್ನಿಯ ಪ್ರೆಗ್ನನ್ಸಿ ಫೋಟೋಗಳನ್ನು ಹಂಚಿಕೊಳ್ಳುವುದರ ಜತೆಗೆ, ತಾವು ಅಪ್ಪ ಆಗುತ್ತಿರುವ ಸಿಹಿಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಂದಹಾಗೆ, ಸರ್ಜಾ ಫ್ಯಾಮಿಲಿ ಇತ್ತೀಚೆಗೆ ಸಾಕಷ್ಟು ನೋವು ಅನುಭವಿಸಿತ್ತು. ಮೊದಲಿಗೆ ಚಿರಂಜೀವಿ ಸರ್ಜಾ ನಿಧನ. ನಂತರ ಅರ್ಜುನ್ ಸರ್ಜಾ ಅವರ ಮಾವ ಮತ್ತು ಹಿರಿಯ ನಟ ರಾಜೇಶ್ ಅವರ ನಿಧನದಿಂದ ಈ ಕುಟುಂಬ ಸಾಕಷ್ಟು ನೊಂದಿತ್ತು. ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ತಾಯಿ ಮತ್ತು ಧ್ರುವ […]
*ರಕ್ಷಿತ್ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲ್ಲಿ ಪಂಚತಂತ್ರದ ಹುಡುಗ….* ಕಾಲ್ ಕೇಜಿ ಪ್ರೀತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಣಸಿಕ್ಕವರು ನಟ ವಿಹಾನ್. ಈ ಎರಡು ಸಿನಿಮಾಗಳ ನಂತರ ವಿಹಾನ್ ಬಗ್ಗೆ ಎಲ್ಲರೂ ತಿರುಗಿ ನೋಡುವಂತಾಗಿತ್ತು ಪಂಚತಂತ್ರ ಸಿನಿಮಾ ಕಾರಣಕ್ಕೆ. ವಿಹಾನ್ ಥರದ ಪ್ರತಿಭಾವಂತ ನಟ ಮತ್ತು ಯೋಗರಾಜ್ ಭಟ್ಟರಂತಾ ಸ್ಟಾರ್ ಡೈರೆಕ್ಟರ್ ಇಬ್ಬರ ಕಾಂಬಿನೇಷನ್ನಿನ ಪಂಚತಂತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತ್ತು. ಅಬ್ಬರದ ಪ್ರಚಾರದೊಂದಿಗೆ ತೆರೆಗೂ ಬಂತು. ಆದರೆ, ಪಂಚತಂತ್ರ ಹೇಳಿಕೊಳ್ಳುವಂತಾ ಗೆಲುವು […]
ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ ಶುಭದಿನದಂದು “ರಿಯಾ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆಂದ್ರಪ್ರದೇಶದವರಾದ ವಿಜಯ ನರೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಜಯ ನರೇಶ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತಿ ಕಣಿಗೊಂಡ ನರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಳ್ಳೆಯ ಹುಡುಗ ಪ್ರಥಮ್ ಹಾಗೂ “ಸ್ತಬ್ಧ” ಚಿತ್ರದ ನಾಯಕ ಪ್ರತಾಪ್ ಸಿಂಹ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದು ಒಂದು ಹಾರಾರ್ ಸಿನಿಮಾ. ಹದಿನಾಲ್ಕು ಪಾತ್ರಗಳ ಜೊತೆಗೆ ಒಂದೇ ಮನೆಯಲ್ಲಿ ಈ […]
*ತಲೆಯೆತ್ತಿ ನಿಲ್ಲು ರೆಡಿಯಾಗಿ ಬಂದರಾ ವಿಹಾನ್!* ಕಾಲ್ ಕೇಜಿ ಪ್ರೀತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಣಸಿಕ್ಕವರು ನಟ ವಿಹಾನ್. ಈ ಎರಡು ಸಿನಿಮಾಗಳ ನಂತರ ವಿಹಾನ್ ಬಗ್ಗೆ ಎಲ್ಲರೂ ತಿರುಗಿ ನೋಡುವಂತಾಗಿತ್ತು ಪಂಚತಂತ್ರ ಸಿನಿಮಾ ಕಾರಣಕ್ಕೆ. ವಿಹಾನ್ ಥರದ ಪ್ರತಿಭಾವಂತ ನಟ ಮತ್ತು ಯೋಗರಾಜ್ ಭಟ್ಟರಂತಾ ಸ್ಟಾರ್ ಡೈರೆಕ್ಟರ್ ಇಬ್ಬರ ಕಾಂಬಿನೇಷನ್ನಿನ ಪಂಚತಂತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತ್ತು. ಅಬ್ಬರದ ಪ್ರಚಾರದೊಂದಿಗೆ ತೆರೆಗೂ ಬಂತು. ಆದರೆ, ಪಂಚತಂತ್ರ ಹೇಳಿಕೊಳ್ಳುವಂತಾ ಗೆಲುವು ಕಾಣಲಿಲ್ಲ. ಇದಾದ ನಂತರ […]
ಪ್ರೆಸ್ ಮೀಟ್ ನ್ಯೂಸ್ ಕೊರೋನ ಕರಿನೆರಳಿನಿಂದ ತತ್ತರಿಸಿದ ಕನ್ನಡ ಚಿತ್ರರಂಗ ಶ್ರಾವಣ ಆರಂಭದ ವೇಳೆಗೆ ಸ್ವಲ್ಪ ಚುರುಕುಗೊಂಡಿದೆ. ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಕೆಲವು ಚಿತ್ರಗಳು ತೆರೆ ಕಾಣಲಿದೆ. ಆ ಪೈಕಿ ಹಾರರ್ ಸಸ್ಪೆನ್ಸ್ ಕಥೆ ಆಧಾರಿತ “ಶಾರ್ದೂಲ” ಚಿತ್ರವೂ ಒಂದು. ಈ ಚಿತ್ರದ ಬಿಡುಗಡೆ ಬಗ್ಗೆ ಮಾತನಾಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಪ್ಯಾಂಡಮಿಕ್ ಸಮಯದಲ್ಲಿ ಜನರಿಗೆ ಉತ್ತಮ ಮನರಂಜನೆ ನೀಡಲು ಇದೇ ಇಪ್ಪತ್ತರಂದು “ಶಾರ್ದೂಲ” ಆಗಮಿಸುತ್ತಿದೆ. ನೀವೆಲ್ಲಾ ನೋಡಿ ಹರಸಿ […]
ಅದ್ಯಾಕೋ ಈ ನಟರು ತೆರೆ ಮೇಲೆ ಹೇಳೋ ವೇದಾಂತವನ್ನು ನಿಜಜೀವನದಲ್ಲಿ ಪಾಲಿಸೋದೇ ಇಲ್ಲ. ವೇದಾಂತ ಹೇಳೋದು ಬದನೇಕಾಯಿ ತಿನ್ನೋದು… ಅನ್ನೋ ಹಾಗೆ ವರ್ತಿಸಿಬಿಡ್ತಾರೆ. ಬಿಗ್ ಸ್ಕ್ರೀನ್ ನಲ್ಲಿ ಕಾನೂನು ಕಟ್ಟಳೆಗಳ ಬಗ್ಗೆ ಬಿಗ್ ಬಿಗ್ ಲೆಕ್ಚರ್ ಕೊಡ್ತಾರೆ. ಅದನ್ನು ಅವರ ಬದುಕಿನಲ್ಲಿ ಅಳವಡಿಸಿಕೊಳ್ಳಲು ಮಾತ್ರ ಹಿಂಜರಿಯುತ್ತಾರೆ. ಇಂಥಾ ನಟರ ಸಾಲಿಗೆ ಈಗ ಕೊಲವೆರಿಡೀ ಖ್ಯಾತಿಯ ಧನುಷ್ ಕೂಡಾ ಸೇರಿದ್ದೇ ವಿಪರ್ಯಾಸ. ಅಂಥಾದ್ದು ಏನಾಯ್ತು ಅಂತೀರಾ..? ಈ ಸ್ಟೋರಿ ಓದಿ… ರಮ್ಯ ಅರುಣ್ 2015ರಲ್ಲಿ ಧನುಷ್ ವಿದೇಶದಿಂದ ರೋಲ್ಸ್ […]
ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಸಾರ ಆರೋಪದಡಿ ಬಂಧನಕ್ಕೊಳಗಾಗಿರುವ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ರಾಸಲೀಲೆಗಳು ಒಂದೊಂದಾಗಿ ಬಯಲಾಗುತ್ತಿವೆ. ನ್ಯಾಯಾಂಗ ಬಂಧನದಲ್ಲಿರುವ ಕುಂದ್ರಾ ಬಗ್ಗೆ ದಿನಕ್ಕೊಂದರಂತೆ ಸ್ಫೋಟಕ ಸತ್ಯಗಳು ಹೊರಬೀಳುತ್ತಿವೆ. ಆರೋಪಿ ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಕಳೆದ ಏಪ್ರಿಲ್ ನಲ್ಲೇ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ ದೂರು ನೀಡಿದ್ದರು. ಆ ದೂರಿನಲ್ಲಿ ರಾಜ್ ಕುಂದ್ರಾ ಅಸಭ್ಯವಾಗಿ ವರ್ತಿಸಿದ್ದ ಬಗ್ಗೆ ಉಲ್ಲೇಖಿಸಿದ್ದರು. […]
ಸಂಚಾರಿ ವಿಜಯ್ ಅವರಿಗೆ ಇತ್ತೀಚೆಗೆ ಪರಿಚಯವಾದವರು, ಅವರ ಬಗ್ಗೆ ಹೆಚ್ಚೇನೂ ತಿಳಿಯದವರು, ಕೆಲ ತಿಂಗಳುಗಳಿಂದ ಅವರ ಜೊತೆ ಸಮಯ ಕಳೆದವರು, ವಿಜಯ್ ಅವರ ಬಗ್ಗೆ ಇನ್ನಿಲ್ಲಿದಂತೆ ಸುಳ್ಳು ಸುದ್ದಿಗಳು ಹಾಗೂ ಬಣ್ಣ-ಬಣ್ಣದ ತಪ್ಪು ಕಲ್ಪನೆಗಳನ್ನು ಹುಟ್ಟುಹಾಕುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ವಿಜಯ್ ಅವರ ಕುರಿತಾಗಿ ಹೇಳಲೇಬೇಕಾದ ಕೆಲ ಮಾತುಗಳು ಈ ಲೇಖನದಲ್ಲಿದೆ. ವೀರೇಂದ್ರ ಮಲ್ಲಣ್ಣ 2015ನೇ ಇಸವಿಯ ಆರಂಭದಲ್ಲಿ.. ಫೇಸ್ಬುಕ್-ವಾಟ್ಸಾಪ್ ದಾಟಿ, ವೈಯಕ್ತಿಕವಾಗಿ ಮಂಸೋರೆ ಮತ್ತು ಮಂಸೋರೆಯ ಮೂಲಕ ಸಂಚಾರಿ ವಿಜಯ್ ಅವರು ನನಗೆ ಗೆಳೆಯರಾದ ಹೊತ್ತು. ನಾನು […]
ವಿಜಯಭಾಸ್ಕರರೆಡ್ಡಿ, ಸೇಡಂ ಕಲಬುರಗಿಯ ಖಾರದ ಭಾಷೆಯೊಂದಿಗೆ ಅಗ್ದಿ ದೇಸಿ ಸೊಗಡಿನ ನಟನೆಯ ಜೊತೆಗೆ ಇದೀಗ `ವೆಬ್ ಸೀರಿಸ್’ ಯುಟ್ಯೂಬ್ನಲ್ಲಿ ಅತಿ ಹೆಚ್ಚು ಸುದ್ದಿ ಎಬ್ಬಿಸಿದೆ. ಕಲಬುರಗಿ ಜಿಲ್ಲೆಯ `ಮನೋಮಯ್’ ಎಂಬ ತಂಡವೊಂದು ಸಮಾನ ಮನಸ್ಕರ ಮತ್ತು ವಯಸ್ಕರ ಯುವಕರೊಂದಿಗೆ ಸೇರಿ `ಇಂಜಿನಿಯರಿಂಗ್’ ವ್ಯಾಸಂಗದ ತರಲೆ-ತುಂಟಾಟಗಳನ್ನು ನಡೆಸಿದ, ಮಷ್ಕೇರಿ ಮಾಡಿದ ನೆನಪಿನ ಖಾರ ಕಹಾನಿಯನ್ನು ಸರಾಗವಾದ ಆಡು ಭಾಷೆಯಲ್ಲಿ ಹೇಳುವ ಕಥೆಯ ಸ್ವರೂಪ. ಮೇಲ್ನೋಟಕ್ಕೆ ಟೊಂಕದ ಕೆಳಗಿನ ಮಾತಾಗಿದ್ದರು, ಕನ್ನಡ “ಡಿಯಂ ಬಗ್ಗೆ, ರ್ಯಾಗಿಂಗ್ ಎಂಬ ಬಿರುಗಾಳಿ ಭೂತವನ್ನು, […]
ವಿ.ಆರ್.ಸಿ. ಕೆಳಜಾತಿಯ ಹುಡುಗ ತನ್ನ ಮಗಳನ್ನು ಪ್ರೀತಿಸುತ್ತಿರುವ ವಿಷಯ ತಿಳಿದ ತಂದೆ ಆ ಹುಡುಗನ ಮರ್ಮಾಂಗವನ್ನು ಕತ್ತರಿಸಿಬಿಡುತ್ತಾನೆ. ಈ ವಿಷಯ ತಿಳಿಯದ ಹುಡುಗಿ ಮತ್ತೆ ಮತ್ತೆ ಅವನೇ ಬೇಕು ಎಂದು ಹಟ ಹಿಡಿಯುತ್ತಾಳೆ! ತನ್ನ ಜಾತಿ, ಕುಟುಂಬದ ಗೌರವವನ್ನು ಉಳಿಸಿಕೊಳ್ಳಲು ಸದಾ ಉಗ್ರನಾಗಿರುವ ತಂದೆ ತನ್ನ ಮಗಳ ಮುಂದೆ ಮರ್ಮಾಂಗದ ವಿಷಯ ಬಿಚ್ಚಿಡುತ್ತಾನೆ. ‘ಮರ್ಮಾಂಗ ಇದ್ದವನನ್ನು ಮಾತ್ರವೇ ನಿನ್ನ ಮಗಳು ಪ್ರೀತಿಸುತ್ತಾಳೆ ಎಂದು ಹೇಗೆ ಯೋಚಿಸಿದೆ ಅಪ್ಪ, ಆ ವಿಷಯ ಬಿಟ್ಟು ಪ್ರೀತಿಯಲ್ಲಿ ಬೇರೇನೂ ಉಳಿದಿಲ್ಲವೆ? ಕೇವಲ […]