ಈ ಪೊಲೀಸ್ ಬ್ರೂಟಾಲಿಟಿಯ ವಿಡಿಯೋಗಳನ್ನು ನೀವು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಒಂದಷ್ಟು ವಿಷಯಗಳು ಗಮನಕ್ಕೆ ಬರುತ್ತವೆ. ಇವುಗಳಲ್ಲಿ 80 ಪ್ರತಿಶತ ವಿಡಿಯೋಗಳು ನ್ಯೂಸ್ ಟಿವಿ ಕೆಮೆರಾ ಶೂಟ್ ಮಾಡಿದ ವಿಡಿಯೋಗಳಲ್ಲ. ಪೊಲೀಸ್ ಸಿಬ್ಬಂದಿಯೇ ಶೂಟ್ ಮಾಡಿ ಹರಿಯಬಿಡುತ್ತಿರುವ ವಿಡಿಯೋಗಳಿವು. ಟಿ ಕೆ ದಯಾನಂದ ಇವುಗಳಲ್ಲಿ ಸಿಂಗಂಗಳ ಥರ ಕಾನ್ಸ್’ಟೇಬಲ್, ದಫೇದಾರ್, ಪ್ರೊಬೆಶನರಿ ಪೊಲೀಸರು ಜನರಿಗೆ ಥಳಿಸಿ ವೀರಾವೇಶ ಮೆರೆದರು ಎನ್ನುವ ಸುದ್ದಿಗಳು ಇಲ್ಲ, ಎಲ್ಲವೂ ಡಬಲ್ ಸ್ಟಾರ್ ಮೇಲ್ಪಟ್ಟ ಪೊಲೀಸರ ಆಟಾಟೋಪಗಳು. ಇದು ಅಕ್ರಮ, ಆ ಬಗೆಯ ಯಾವ […]
ರಮ್ಯ ಧನುಷ್ ಅಭಿನಯದ ಹಳ್ಳಿ ಸೊಗಡಿನ ಕರ್ಣನ್ ಸಿನಿಮಾ ತೆಲುಗಿಗೆ ರಿಮೇಕ್ ಆಗಲು ಸಜ್ಜಾಗಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಾರಾಸಗಟಾಗಿ ಮೆಚ್ಚುಗೆ ಪಡೆದ ಈ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿರುವ ನಿರ್ಮಾಪಕ ಸುರೇಶ್ ತಮ್ಮ ಮಗನನ್ನೇ ಧನುಷ್ ಪಾತ್ರದಲ್ಲಿ ನೋಡಲು ಬಯಸಿದ್ದಾರೆ. ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಮಗ ಮತ್ತು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಈಗಾಗಲೇ ರಾಕ್ಷಸುಡು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದರು. ಈ […]
ಮಹಂತೇಶ್ ಮಂಡಗದ್ದೆ ಪೊಗರು ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಪೊಗದಸ್ತಾಗಿ ಅಬ್ಬರಿಸಿದ್ದವರು ದ್ರುವ ಸರ್ಜಾ. ಪೊಗರು ಥೇಟರಿಗೆ ಬರುವ ಮುಂಚೆಯೇ ಆ್ಯಕ್ಷನ್ ಪ್ರಿನ್ಸ್ ತಮ್ಮ ಮುಂದಿನ ಸಿನಿಮಾವನ್ನ ಅನೌನ್ಸ್ ಮಾಡಿದ್ರು. ದುಬಾರಿ ಅನ್ನೋ ಪವರ್ ಫುಲ್ ಟೈಟಲ್ ರಿಲೀಸ್ ಮಾಡೋದರ ಜೊತೆಗೆ ಮುಹೂರ್ತವನ್ನೂ ಚಿತ್ರತಂಡ ಮುಗಿಸಿತ್ತು. ಪೊಗರು ಸಿನಿಮಾದ ಡೈರೆಕ್ಟರ್ ನಂದ ಕಿಶೋರ್ ಈ ಸಿನಿಮಾದ ಸಾರಥ್ಯ ವಹಿಸಿಕೊಳ್ತಾರೆ ಅನ್ನೋದು ಪಕ್ಕಾ ಆಗಿತ್ತು. ಆದರೆ, ಸದ್ಯ ಕಾರಣಾಂತರಗಳಿಂದ ದುಬಾರಿ ಸಿನಿಮಾದಿಂದ ನಂದ ಕಿಶೋರ್ ಹೊರಬಂದಿದ್ದಾರೆ ಅಂತಾ ಹೇಳಲಾಗ್ತಿದೆ. ಹೀಗಾಗಿ […]
ನೊಬೆಲ್ ನಂದಗೋಪಾಲ್ ಮತ್ತೆ ಕಮ್ ಬ್ಯಾಕ್ ಆಗೋಕೆ ರೆಡಿಯಾದ ರೇನ್ ಬಾಯ್! ಗೋಲ್ಡನ್ ಸ್ಟಾರ್ ಗಣೇಶ್. ತಮ್ಮ ಆ್ಯಕ್ಟಿಂಗ್, ಸ್ಟೋರಿ ಸೆಲೆಕ್ಷನ್, ಸಾಂಗ್ಸ್ ಮೂಲಕ ಸ್ಯಾಂಡಲ್ವುಡ್ನಲ್ಲಿ ಸಪರೇಟ್ ಫ್ಯಾನ್ ಬೇಸ್ ಕ್ರಿಯೇಟ್ ಮಾಡಿಕೊಂಡಿರೋ ನಟ. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಂತರ ಗಣಿ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳ ಮೂಲಕ ಹಿಟ್ ಲಿಸ್ಟ್ನಲ್ಲಿಯೇ ಗೋಲ್ಡನ್ ಸ್ಟಾರ್ ಇರ್ತಿದ್ರು. ಆದ್ರೆ ಯಾಕೋ ಇತ್ತೀಚೆಗೆ ಗಣೇಶ್ ಸಿನಿಮಾಗಳು ಫ್ಲಾಪ್ ಆಗ್ತಿವೆ. ಎಕ್ಸ್ಪೆಕ್ಟೇಷನ್ಸ್ ಹುಟ್ಟಿಸುತ್ವೆ, ರಿಲೀಸ್ […]
ಸಂತೋಷ್ ಸಕ್ರೆಬೈಲು ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಮಟ್ಟಿಗೆ ಸೌಂಡ್ ಮಾಡೋಕೆ ಸಜ್ಜಾಗ್ತಿರೋ ಮತ್ತೊಂದು ಸ್ಯಾಂಡಲ್ವುಡ್ನ ಪವರ್ ಪ್ಯಾಕ್ಡ್ ಸಿನಿಮಾ ಕಬ್ಜ. ಸಿನಿಮಾ ಶುರುವಾದಾಗಿಂದಲೂ ಚಿತ್ರತಂಡ ಒಂದಲ್ಲಾ ಒಂದು ವಿಷಯಗಳನ್ನ ಹೊರ ಬಿಟ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡ್ತಿದೆ. ಸಿನಿ ಸಾಗರದಲ್ಲಿ ಸದ್ದು ಮಾಡೋಕೆ ಸಜ್ಜಾಗ್ತಿರೋ ಕಬ್ಜನಿಗೆ ಆ ಹಿರೋಯಿನ್ ಜೋಡಿಯಾಗ್ತಾರೆ, ಈ ಹಿರೋಯಿನ್ ಉಪ್ಪಿ ಜೊತೆ ರೊಮ್ಯಾನ್ಸ್ ಮಾಡ್ತಾರೆ ಅಂತಾ ಗಾಸಿಪ್ಗಳು ಕೇಳಿದ್ದೇ ಕೇಳಿದ್ದು. ಫೈನಲಿ ಉಪ್ಪಿಗೆ ಪಪ್ಪಿ ಕೊಡೊಕೆ ಟಿಟೌನ್ ಬ್ಯೂಟಿ ಕಾಜಲ್ ಅಗರವಾಲ್ ರೆಡಿಯಾಗ್ತಿದ್ದಾರೆ ಅನ್ನೋ […]
ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆ.ಜಿ.ಎಫ್ 2 ಸಿನಿಮಾದಲ್ಲಿ ಬ್ಯುಜಿಯಾಗಿದ್ದಾರೆ. ಕೆ.ಜಿ.ಎಫ್ ಸಿನಿಮಾದ ಡಬ್ಬಿಂಗ್, ಪ್ರಮೋಷನ್ ಹಂತದಲ್ಲಿ ಟೀಂ ಜೊತೆ ವರ್ಕ್ ಮಾಡ್ತಿದ್ದಾರೆ. ಕೆ.ಜಿ.ಎಫ್ ಸಿನಿಮಾವೇನೋ ಕಂಪ್ಲೀಟ್ ಆಯ್ತು. ಸಿನಿಮಾದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಆದ್ರೂ ಕೂಡ ಯಶ್ ಮುಂದಿನ ಸಿನಿಮಾದ ಒಂದು ಅಪ್ಡೇಟ್ ಕೂಡ ಅಭಿಮಾನಿಗಳಿಗೆ ಗೊತ್ತಾಗ್ತಿಲ್ಲ. ಅದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ರ ನಾಜೂಕಾದ ಹೆಜ್ಜೆ. MAHANTESH MANDAGADDE ಕೆ.ಜಿ.ಎಫ್ನಂತ ಸಿನಿಮಾದ ನಂತರ ಯಶ್ರ ಮುಂದಿನ ಯಾವ ಸಿನಿಮಾವಾದ್ರೂ ಅದರಷ್ಟೇ ತೂಕವಿರಬೇಕು. […]
ಪೊಗರು ನಂತರ ದುಬಾರಿಗೆ ರೆಡಿಯಾಗಿರೋ ದ್ರುವ ಸರ್ಜಾ ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡೋಕೆ ತಯಾರಿ ನಡೆಸಿಕೊಳ್ತಿದ್ದಾರೆ. ಈ ಸಿನಿಮಾಗಳ ನಂತರ ದ್ರುವ ಸರ್ಜಾ ಮತ್ತು ಹರ್ಷ ಸಿನಿಮಾ ಮುನ್ನಲೆಗೆ ಬರಲಿದೆ ಅಂತಾ ಸುದ್ದಿ ಹಬ್ಬಿದೆ. ಸಂತೋಷ್ ಪೊಗರು ಸಿನಿಮಾದ ಮೂಲಕ ಯಶಸ್ಸಿನ ಖುಷಿಯಲ್ಲಿರೋ ಆ್ಯಕ್ಷನ್ ಪ್ರಿನ್ಸ್ ದ್ರುವ ಸರ್ಜಾ ತಮ್ಮ ಮುಂದಿನ ಸಿನಿಮಾಗಳಿಗೆ ಭರ್ಜರಿ ಪ್ಲಾನ್ ಹಾಕ್ತಿದ್ದಾರೆ. ಒಂದಲ್ಲಾ, ಎರಡಲ್ಲ, ಮೂರು ಸಿನಿಮಾಗಳು ಪೊಗರು ಹುಡುಗನ ಕೈ ಸೇರಿವೆ. ಪೊಗರು ನಂತರ ದುಬಾರಿಯಾಗ್ತಿರೋ ಅದ್ದೂರಿ ಹುಡುಗನಿಗೆ […]
ಮಹಂತೇಶ್ ಮಂಡಗದ್ದೆ ರಮ್ಯಾ ಇದ್ದಕ್ಕಿದ್ದಂಗೆ ಯಾಕೆ ಟ್ವಿಟ್ಟರ್, ಇನ್ಸ್ಟಾಗ್ರಾಮ್ನಿಂದ ದೂರ ಉಳಿದ್ರು ಅನ್ನೋದರ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇರ್ತಿದ್ದ ಚೆಲುವೆ ಮತ್ತೆ ಸೆಕೆಂಡ್ ಟೈಮ್ ತಮ್ಮ ಸಾಮಾಜಿಕ ಜಾಲತಾಣದಿಂದ ಕ್ವಿಟ್ ಆಗಿದ್ದಾರೆ. ಮಂಡ್ಯ ಎಲೆಕ್ಷನ್ ನಂತರ ಕಾಣೆಯಾಗಿದ್ದ ರಮ್ಯಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ರು. ವಾರಕ್ಕೊಂದೆರಡು ಪೋಸ್ಟ್ ಹಾಕಿ ಅಭಿಮಾನಿಗಳಿಗೆ ಕಿಕ್ ಕೊಡ್ತಿದ್ದ ಮೋಹಕ ತಾರೆ ಮತ್ತೆ ಇನ್ಸ್ಟಾಗ್ರಾಮ್ನಿಂದ ಔಟ್ ಆಗಿದ್ದಾರೆ. ಅಷ್ಟಕ್ಕೂ ಮತ್ತೆ ಸಾಮಾಜಿಕ […]
ಕೊರೊನಾ ಟೈಮಲ್ಲೂ ಕಾಲಿವುಡ್ ನಲ್ಲಿ ಸಖತ್ ಸದ್ದು ಮಾಡಿದ ಸಿನಿಮಾ ಅಂದ್ರೆ ಅದು ಮಾಸ್ಟರ್ ಮೂವಿ.. ಸಂಕ್ರಾತಿ ಹಬ್ಬಕ್ಕೆ ವಿಜಯ್ ಅಭಿಮಾನಿಗಳಿಗೆ ರಸದೌತಣ ನೀಡಿದ ಮೂವಿ ಈ ಮಾಸ್ಟರ್ ಸಿನಿಮಾ ಎಷ್ಟು ಗ್ರ್ಯಾಂಡ್ ಆಗಿ ಸೌಂಡ್ ಮಾಡ್ತೋ ಅದರ ಎರಡು ಪಟ್ಟು ಸದ್ದು ಮಾಡಿದ್ದೇ ವಾದಿ ಕಮಿಂಗ್ ಅನ್ನೋ ಸಾಂಗ್.. ಇದೀಗ ಈ ಸಾಂಗ್ ಗೆ ನಟಿ ಮಣಿಯರು ಹೆಜ್ಜೆ ಹಾಕಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಜೊತೆಗೆ ಅವರ ಡ್ಯಾನ್ಸ್ ಕೂಡ ಸಖತ್ ವೈರಲ್ […]
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರದರ್ ದಿನಕರ್ ತೂಗುದೀಪ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಸಿನಿಮಾ ಬರ್ತಿದೆ ಅನ್ನೋ ಸುದ್ದಿ ಗಾಂಧಿನಗರದಾದ್ಯಂತ ಸಖತ್ ಸದ್ದು ಮಾಡಿತ್ತು. ಆದ್ರೆ ಈ ಬಗ್ಗೆ ಅಷ್ಟೇನು ಹೆಚ್ಚು ಮಾಹಿತಿ ಹೊರ ಬಿದ್ದಿರಲಿಲ್ಲ. ಈಗ ಅಪ್ಪು-ದಿನಕರ್ ಜೋಡಿಯ ಸಿನಿಮಾದ ಮತ್ತೊಂದು ಅಪ್ಡೇಟೆಡ್ ನ್ಯೂಸ್ ಹೊರ ಬಿದ್ದಿದೆ. ಮಹಂತೇಶ್ ಮಂಡಗದ್ದೆ ವಿಷಯ ಏನಪ್ಪಾ ಅಂದ್ರೆ ದಿನಕರ್ ತೂಗುದೀಪ ಮತ್ತು ಪುನೀತ್ ರಾಜ್ಕುಮಾರ್ ಮೊನ್ನೆ ಭೇಟಿಯಾಗಿ ಮಾತು ಕತೆ ನಡೆಸಿದ್ದು, ಅವರಿಬ್ಬರ ಕಾಂಬಿನೇಷನ್ನ ಸಿನಿಮಾ […]