ಸಿನಿಮಾ ಜಗತ್ತಿನ ಆಗುಹೋಗುಗಳನ್ನು ಓದುಗರ ಮುಂದಿಡುತ್ತಲೇ ಆನ್ಲೈನ್ ಓದುಗರಿಗೆ ಹೊಸಾ ರುಚಿ ಹತ್ತಿಸಿದ ಹೆಗ್ಗಳಿಕೆ ನಮ್ಮದು. ನಿಮ್ಮೆಲ್ಲರ ಪ್ರೀತಿಯ ಬೆಂಬಲದಿಂದಲೇ ಇದು ಸಾಧ್ಯವಾಗಿದೆ ಎಂಬ ನಂಬಿಕೆಯೊಂದಿಗೆ ಮತ್ತೊಂದು ಸಾಹಸಕ್ಕೆ ಕೈಯಿಟ್ಟಿದ್ದೇವೆ. ಅದರಫಲವಾಗಿ ಮೂಡಿ ಬಂದಿರೋದು `ನನ್ ಲೈಫ್ ಸ್ಟೋರಿ’ ಕಾರ್ಯಕ್ರಮ. ಈ ಮೂಲಕ ಇನ್ನು ಪ್ರತೀ ವಾರವೂ ಒಬ್ಬೊಬ್ಬರ ಸಿನಿ ಬದುಕಿನ ಕಥನಗಳು ನಿಮಗೆ ನೋಡಲು ಸಿಗಲಿವೆ. ಅದರ ಆರಂಭವಾಗಿ ನಟ ನೀನಾಸಂ ಸತೀಶ್ ತಮ್ಮ ಬದುಕಿನ ಮಜಲುಗಳನ್ನು ಬಿಚ್ಚಿಟ್ಟಿದ್ದಾರೆ. ಈ ವರೆಗೆ ಸತೀಶ್ ಅವರು ಎಲ್ಲೆಂದರೆಲ್ಲಯೂ […]
ಯಾರೋ ನೆಗೆದುಬಿದ್ದು ದೆವ್ವವಾಗಿ ಕಾಡುವಂಥಾ ಹಳಸಲು ಕಥೆಯನ್ನು ಅದೆಷ್ಟು ಸಲ ಮಗುಚಿ ಹಾಕಿದರೂ ಕೆಲ ಮಂದಿಗೆ ಸುಸ್ತಾಗೋದೇ ಇಲ್ಲ. ಆ ಕ್ರಿಯೆ ಬೋರು ಹೊಡೆಸಿದ್ದರೂ ಬಹುಶಃ ಅಮವಾಸೆ ಎಂಬ ಹಾರರ್ ಟೈಪಿನ ಚಿತ್ರವೊಂದು ರೆಡಿಯಾಗಿ ಥೇಟರಿಗೆ ದಾಳಿ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ! ಅಮವಾಸೆ ಅಂದಾಕ್ಷಣ ಒಂದು ವಿಲಕ್ಷಣ ಛಾಯೆ ಸರಿದು ಹೋಗುತ್ತದೆ. ಅದರ ಹಿಂದೆ ಚಿತ್ರ ವಿಚಿತ್ರವಾದ ಕಥಾನಕಗಳೂ ಇದ್ದಾವೆ. ಅಂಥಾದ್ದರಲ್ಲಿ ಅಮಾವಾಸೆಯನ್ನೇ ಶೀರ್ಷಿಕೆಯಾಗಿಟ್ಟುಕೊಂಡ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಹಾರರ್ ಮೂಡಲ್ಲಿ ಆಲೋಚಿಸದೇ ಇರುತ್ತಾರಾ? ಆದರೆ […]
ಬದುಕಿಗೂ ಪ್ರಯಾಣಕ್ಕೂ ದಶದಿಕ್ಕುಗಳಿಂದಲೂ ಸಂಬಂಧವಿದೆ. ಆದ್ದರಿಂದಲೇ ಸಿನಿಮಾ ಚೌಕಟ್ಟಿಗೆ ಅದನ್ನು ನಾನಾ ಥರದಲ್ಲಿ ಒಗ್ಗಿಸಿಕೊಳ್ಳುವ ಪ್ರಯತ್ನಗಳೂ ಕೂಡಾ ಸದಾ ಚಾಲ್ತಿಯಲ್ಲಿವೆ. ಅಂಥಾದ್ದೊಂದು ಪ್ರಯತ್ನದ ಭಾಗವಾಗಿ ಮೂಡಿ ಬಂದಿರೋ ಒಂಥರಾ ಬಣ್ಣಗಳು ಚಿತ್ರ ಇಂದು ತೆರೆ ಕಂಡಿದೆ. ಮೂವರು ಯವಕರು ಮತ್ತು ಇಬ್ಬರು ಯುವತಿಯರ ಜರ್ನಿಯಿಂದ ಆರಂಭವಾಗಿ ಅದರಲ್ಲೇ ಕೊನೆಗೊಳ್ಳುವ ಈ ಚಿತ್ರ ಪ್ರೇಕ್ಷಕರ ಮನಸುಗಳಲ್ಲಿಯೂ ಒಂದೊಂಥರಾ ಭಾವ ಮೂಡಿಸಿದೆ! ಈ ಮೂವರು ಯುವಕರು ಮತ್ತು ಇಬ್ಬರು ಹುಡುಗೀರ ಪಯಣ ಬಾದಾಮಿ ಹುಬ್ಬಳಿ ಮತ್ತು ಮಂಗಳೂರಿನತ್ತ ಹೊರಡುತ್ತದೆ. ಅದೊಂದು […]
ಬಿಗ್ಬಾಸ್ ವಿನ್ನರ್ ಪ್ರಥಮ್ ಅಭಿನಯದ ಎಮ್ಎಲ್ಎ ಚಿತ್ರವನ್ನು ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದ್ದಾರೆ. ಕಣ್ಣೆವೆ ಮುಚ್ಚದೆ ಇಡೀ ಸಿನಿಮಾ ನೋಡಿ ಮುಗಿಸಿದ ಸಿದ್ದರಾಮಯ್ಯನವರು ಪ್ರಥಮ್ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಈತನ ಬಗ್ಗೆ ಭರವಸೆಯ ಭವಿಷ್ಯವನ್ನೂ ಹೇಳಿದ್ದಾರೆ! ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿನಿಮಾ ನೋಡೋದೇ ಕಡಿಮೆ. ಈ ಹಿಂದೆ ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರ ನೋಡಿ ಮೆಚ್ಚಿದ ಬಳಿಕ ಅವರು ಯಾವ ಸಿನಿಮಾವನ್ನೂ ನೋಡಿದ್ದಿಲ್ಲ. ಆದರೆ ಎಂಎಲ್ಎ ಚಿತ್ರ ನೋಡಿದ ಸಿದ್ದರಾಮಯ್ಯನವರು ರಾಜಕುಮಾರ ಚಿತ್ರದ ನಂತರ ತಮಗೆ […]
Rating 3/5 Title – Divangatha Manjunatha Geleyaru, Producer – ND Arun Kumar, Direction – Arun ND, Music – Vinay Kumar, Cinematography – Mohammad Ameen, Cast – Rudra Prayag, Sheetal Pandey, Shanker Murthy, Ravi Poojar, Mohan Das, S Nagaraj, Sathyajith, Jyothi Maroor, Prabhakar Rao and others. This is a worth watching family entertainer with human values. […]
ಸತೀಶ್ ನೀನಾಸಂ ಮತ್ತು ರಚಿತಾರಾಮ್ ನಟನೆಯ ಬಹುನಿರೀಕ್ಷಿತ ಚಿತ್ರ ಅಯೋಗ್ಯ ಈ ವಾರ ತೆರೆ ಕಂಡಿದೆ. ಈಗಾಗಲೇ ಈ ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿರೋದರಿಂದ ಸಹಜವಾಗಿಯೇ ಸಿನಿಮಾ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿತ್ತು. `ಅಯೋಗ್ಯ ಗ್ರಾಮಪಂಚಾಯ್ತಿ ಸದಸ್ಯ ಎನ್ನುವ ಶೀರ್ಷಿಕೆಯ ಕಾರಣಕ್ಕೆ ವಿವಾದಗಳೂ ಹುಟ್ಟಿಕೊಂಡಿದ್ದವಾದ್ದರಿಂದ ಎಲ್ಲ ಬಗೆಯ ಪ್ರೇಕ್ಷಕರಿಗೆ `ಅಯೋಗ್ಯನ ಕತೆ ಏನಿರಬಹುದು ಎನ್ನುವ ಕ್ಯೂರಿಯಾಸಿಟಿಯಿತ್ತು. ಇಂದು ತೆರೆಕಂಡಿರುವ ಸಿನಿಮಾ ಎಲ್ಲ ಪ್ರಶ್ನೆಗಳಿಗೂ ಉತ್ತರದಂತಿದೆ. ಜಾತಿ, ಧರ್ಮಗಳಂಥಾ ಕಂಟಗಳ ನಡುವೆ ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ […]
Rating : 4/5 Title – Ayogya, Producer – TR Chandrasekhar, Direction – S Mahesh Kumar, Music – Arjun Janya, Cinematography – Pritam Tagginamane, Cast – Ninasam Satish, Rachita Raom, Ravishanker, Shivaraj KR Pete, Giri, Tabala Nani, Aruna Balaraj, Sunder Raj, Sadhu Kokila, Kuri Pratap and others. In his debut with a popular revenge saga in […]
ಮಾವಂದಿರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಿನಕರ್ ಅವರುಗಳ ಮಾರ್ಗದರ್ಶನದಂತೆಯೇ ಮುಂದಡಿಯಿಡುತ್ತಾ ಬಂದಿರುವ ಮನೋಜ್ ಈಗ ಟಕ್ಕರ್ ಚಿತ್ರದ ನಾಯಕ ನಟ. ಈ ಚಿತ್ರದ ಚಿತ್ರೀಕರಣ ಮೈಸೂರು ಸುತ್ತಮುತ್ತ ಬಿಡುವಿರದೆ ನಡೆಸಿ, ಈಗ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ಇದೀಗ ದಿನಕರ್ ಮಡದಿ ಮಾನಸಾ ಅವರೊಂದಿಗೆ ಟಕ್ಕರ್ ಸೆಟ್ಟಿಗೆ ಭೇಟಿ ನೀಡಿ ಸೋದರಳಿಯ ಮನೋಜ್ ಅವರನ್ನು ಹುರಿದುಂಬಿಸಿದ್ದಾರೆ! ಬೆಂಗಳೂರಿನ ಹೆಚ್.ಎಂ.ಟಿ, ಕಂಠೀರವ ಸ್ಟುಡಿಯೋ, ನಾಗರಬಾವಿ ಹೀಗೆ.. ಟಕ್ಕರ್ ಚಿತ್ರದ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಮನೋಜ್ ಮತ್ತು ಭಜರಂಗಿ […]
ರಾಮನಗರ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಆ ಸಾಮಾನ್ಯ ಹುಡುಗನಿಗೆ ಹೈಸ್ಕೂಲು ಹಂತದಲ್ಲಿಯೇ ದೊಡ್ಡ ಕನಸೊಂದು ಆವರಿಸಿಕೊಂಡು ಬಿಟ್ಟಿತ್ತು. ತಾನು ಚಿತ್ರ ನಿರ್ದೇಶಕನಾಗಬೇಕು ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರವನ್ನೇ ನಿರ್ದೇಶನ ಮಾಡಬೇಕೆಂಬುದು ಆ ಕನಸಿನ ಸಾರ! ಅಂಥಾದ್ದೊಂದು ಕನಸು ಕಂಡು ಕುರುಕ್ಷೇತ್ರ ಚಿತ್ರಕ್ಕೆ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿರೋ ಎಂ. ಸುಭಾಷ್ಚಂದ್ರ ಚಾಲೆಂಜಿಂಗ್ಸ್ಟಾರ್ ದರ್ಶನ್ ಅವರ ಹಾರ್ಡ್ಕೋರ್ ಅಭಿಮಾನಿಯೂ ಹೌದು! ಸುಭಾಷ್ ಓದಿದ್ದು ಅರ್ಥಶಾಸ್ತ್ರ. ಆದರೆ ಕೈ ಹಿಡಿದದ್ದು ಎಕಾನಾಮಿಕ್ಸಿಗೆ ಅರ್ಥವೇ ಆಗದ […]
ರಾಜಕಾರಣಿಗಳ ಮಕ್ಕಳೂ ರಾಜಕಾರಣಿಗಳೇ ಆಗುತ್ತಾರೆಂಬ ನಂಬಿಕೆ ಆಗಾಗ ಸುಳ್ಳಾದದ್ದಿದೆ. ಮನೆಯ ತುಂಬಾ ರಾಜಕೀಯ ವಾತಾವರಣವಿದ್ದರೂ ಮನಸನ್ನು ಕಲೆಯ ವಶಕ್ಕೊಪ್ಪಿಸಿದ ವಿರಳ ಉದಾಹರಣೆಗಳೊಂದಷ್ಟಿವೆ. ಅದರಲ್ಲಿ ತ್ರಾಟಕ ಚಿತ್ರದ ಮೂಲಕ ನಾಯಕ ನಟನಾಗಿ, ನಿರ್ಮಾಪಕನಾಗಿಯೂ ಪಾದಾರ್ಪಣೆ ಮಾಡಿರೋ ರಾಹುಲ್ ಐನಾಪುರ ಕೂಡಾ ನಿಸ್ಸಂದೇಹವಾಗಿಯೇ ಸೇರಿಕೊಳ್ಳುತ್ತಾರೆ! ಹೆಸರಲ್ಲಿಯೇ ನಿಗೂಢವನ್ನು ಬಚ್ಚಿಟ್ಟುಕೊಂಡಿರುವ ತ್ರಾಟಕ ಚಿತ್ರವನ್ನು ಶಿವಗಣೇಶ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಖಾಡ, ಹೃದಯದಲಿ ಇದೇನಿದು ಮತ್ತು ಜಿಗರ್ಥಂಡಾ ಚಿತ್ರ್ರಗಳನ್ನು ನಿರ್ದೇಶನ ಮಾಡಿದ್ದ ಶಿವಗಣೇಶ್ ಅವರ ಹೊಸಾ ಕನಸು ತ್ರಾಟಕ. ಈ ಚಿತ್ರವನ್ನು […]